<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-7305448352691994998</id><updated>2012-01-27T23:17:05.206+05:30</updated><category term='ಮನೀಶ್ ಪಾಂಡೆ'/><category term='ಗಣರಾಜ್ಯೋತ್ಸವ'/><category term='ಆಲೂರು ವೆಂಕಟರಾಯ'/><category term='ಗಣೇಶ'/><category term='ಹಿಂದಿ ಸಪ್ತಾಹ'/><category term='ತಮಿಳುನಾಡು'/><category term='ಬೆಂಗಳೂರು ಸಂಚಾರಿ ಪೋಲಿಸ್'/><category term='ಸರೋಜಿನಿ ಮಹಿಷಿ ವರದಿ'/><category term='ರಾಷ್ಟ್ರ ಬಾಷೆ'/><category term='ವಿನಯ್ ಕುಮಾರ್'/><category term='ಬಜಾಜ್'/><category term='ಕಿಂಗ್ ಫಿಷರ್'/><category term='ಜಾಗೃತ ಕನ್ನಡ ಗ್ರಾಹಕ'/><category term='ಸರ್ವಜ್ಞ'/><category term='ಗ್ರಾಹಕ ಸಂರಕ್ಷಣಾ ದಿನ'/><category term='ಡಿ.ಎಸ್. ನಾಗಭೂಷಣ'/><category term='ಟೈಮ್ಸ್ ಆಫ್ ಇಂಡಿಯಾ'/><category term='ಕನ್ನಡ ಗ್ರಾಹಕ ಸೇವೆ'/><category term='ಪಾಕಿಸ್ತಾನ'/><category term='ಕನ್ನಡ ಪತ್ರಿಕೆ'/><category term='ಒಪ್ಪುಕೂಟ'/><category term='ಬೆಂಗಳೂರು ವಿಮಾನ ನಿಲ್ದಾಣ'/><category term='ಗ್ರಾಹಕ ಸೇವೆ'/><category term='ಕಲ್ಯಾಣ ರಾಮನ್'/><category term='ಬಾಳಾ ಠಾಕ್ರೆ'/><category term='ಹಿಂದಿ'/><category term='ದಿವಾಳಿ'/><category term='ಉದ್ದಿಮೆ'/><category term='ಕನ್ನಡ ಅನುಷ್ಠಾನ'/><category term='ದೀಪಾವಳಿ'/><category term='ಬಿಜೆಪಿ'/><category term='ವಾಹನ ನೋಂದಣಿ ಫಲಕ'/><category term='ಡಿ. ಎನ್. ಶಂಕರ ಭಟ್'/><category term='ರಾಜಕೀಯ'/><category term='ಮಮತ ಬ್ಯಾನರ್ಜಿ'/><category term='ಬಿಎಂಟಿಸಿ'/><category term='ಪ್ರಣಬ್ ಮುಖರ್ಜಿ'/><category term='ಓಂ ಶಕ್ತಿ'/><category term='ಜಯಂತ್ ಕಾಯ್ಕಿಣಿ'/><category term='ಬಂಗಾಳಿ'/><category term='ಯಡಿಯೂರಪ್ಪ'/><category term='ರಾಷ್ಟ್ರೀಯತೆ'/><category term='ಬಜೆಟ್'/><category term='ನಮ್ಮ ಮೆಟ್ರೋ'/><category term='ಕರ್ನಾಟಕ'/><category term='ಜಾಹೀರಾತು'/><category term='ಕನ್ನಡ ಹಾಡು'/><category term='ಬಿಟಿಎಂ'/><category term='ಮಹಾರಾಷ್ಟ್ರ ನವನಿರ್ಮಾಣ ಸೇನ'/><category term='ಕನ್ನಡ ಚಳವಳಿ'/><category term='ಕನ್ನಡ ಚಿತ್ರರಂಗ'/><category term='ಕನ್ನಡಿಗ'/><category term='ಬೆಂ.ಮ.ಸಾ.ಸಂ.'/><category term='ಚೆನ್ನೈ'/><category term='ಜಿ. ಎಸ್. ಮೇಲ್ಕೋಟೆ'/><category term='ಅನಂತ ರಾಮಯ್ಯ'/><category term='ಹಿಂದಿ ದಿವಸ್'/><category term='ಫೆಬ್ರವರಿ ೨೧'/><category term='ಕರವೇ'/><category term='ಸಚಿನ್ ತೆಂಡೋಲ್ಕರ್'/><category term='ರಾಜ್ ಠಾಕ್ರೆ'/><category term='ರಾಜ್ಯಸಭೆ'/><category term='ಹಿಂದಿ ಹೇರಿಕೆ'/><category term='ಆಲೂರು'/><category term='ಕನ್ನಡ'/><category term='ಮಾಹಿತಿ ಹಕ್ಕು ಕಾಯಿದೆ'/><category term='ಬಿಬಿಎಂಪಿ'/><category term='ದಾಂಡಿಯ'/><category term='ಗುಜರಾತ್'/><category term='ಹಾಸನ'/><category term='ಕನ್ನಡ ಪರ ಸಂಘಟನೆ'/><category term='ಕುವೆಂಪು'/><category term='ಅ.ನ.ಕೃ.'/><category term='ನೈರುತ್ಯ ರೈಲ್ವೆ'/><category term='ಬೆಂಗಳೂರು'/><category term='ಬ್ಯಾಂಕು'/><category term='ಉದ್ಯೋಗ'/><category term='ಪ್ರಭಾಕರನ್'/><category term='ಬಾಂಗ್ಲಾದೇಶ'/><category term='ಲಕ್ಷ್ಮಣ ಕೊಡಸೆ'/><category term='ಬಸವನಗುಡಿ'/><category term='ಭಾರತ'/><category term='ಅ.ನ.ಕೃಷ್ಣರಾಯ'/><category term='ಬಿ.ಬಿ.ಎಂ.ಪಿ.'/><category term='ಹೇಮಮಾಲಿನಿ'/><category term='ಬಿಎಂಶ್ರೀ'/><category term='ನಾಮಫಲಕ'/><category term='ಅನಕೃ'/><category term='ನಿಘಂಟು'/><category term='ಗರ್ಬಾ'/><category term='HAL'/><category term='ಕರ್ನಾಟಕ ಬ್ಯಾಂಕ್'/><category term='ಡಿವಿಜಿ'/><category term='ಬರಹ'/><category term='ರಾಷ್ಟ್ರ ಭಾಷೆ'/><category term='ಚಂಪಾ'/><category term='ರಾಷ್ಟ್ರಭಾಷೆ'/><category term='ಅಯ್ಯಪ್ಪ'/><category term='ಡಬ್ಬಿಂಗ್'/><category term='ಕರುಣಾನಿಧಿ'/><category term='ರಾಜೀವ್ ಗಾಂಧಿ'/><category term='ತಿರುವಳ್ಳುವರ್'/><category term='ಬಸ್ ಡೇ'/><category term='ವಾಸ್ಕೋಡಗಾಮ'/><category term='ತಮಿಳು'/><title type='text'>ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!</title><subtitle type='html'>ಬಚ್ಚಿರಿಸಿದ ಮಾತು - 
             ಕಾಣಿಸಿರದ ಚಿತ್ರಣ - 
                          ಕೇಳಿಸಿರದ ದನಿ</subtitle><link rel='http://schemas.google.com/g/2005#feed' type='application/atom+xml' href='http://kalyana-raman.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7305448352691994998/posts/default?max-results=100'/><link rel='alternate' type='text/html' href='http://kalyana-raman.blogspot.com/'/><link rel='hub' href='http://pubsubhubbub.appspot.com/'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>46</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-7305448352691994998.post-1519127907208659837</id><published>2012-01-27T21:49:00.008+05:30</published><updated>2012-01-27T23:02:29.185+05:30</updated><category scheme='http://www.blogger.com/atom/ns#' term='ಗಣರಾಜ್ಯೋತ್ಸವ'/><category scheme='http://www.blogger.com/atom/ns#' term='ರಾಷ್ಟ್ರಭಾಷೆ'/><category scheme='http://www.blogger.com/atom/ns#' term='ಹಿಂದಿ'/><title type='text'>ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ..</title><content type='html'>&lt;span style="color:#ffffff;"&gt;****&lt;/span&gt;&lt;br /&gt;&lt;span&gt;&lt;/span&gt;&lt;br /&gt;ಶ್ರೀಯುತ ಬಸವರಾಜ್, ಹೊಸಪೇಟೆ ಅವರ 'ಕನ್ನಡಿಗರು ಕನ್ನಡ ಮರೆತರಾ!' ಎಂಬ ಪತ್ರ ವಿಜಯ ಕರ್ನಾಟಕ ದ ವಾಚಕರವಿಜಯ ವಿಭಾಗದಲ್ಲಿ ೨೫/೦೧/೨೦೧೨) ಪ್ರಕಟವಾಗಿತ್ತು. .ಗಣರಾಜ್ಯೋತ್ಸವ ಕವಾಯತಿನಲ್ಲಿ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕನ್ನಡವನ್ನು ಕಾಣೆಯಾಗಿಸಿ (ಅಂತೆಯೇ ಇತರ ರಾಜ್ಯಗಳ ಸ್ತಬ್ಧ ಚಿತ್ರಗಳಲ್ಲಿ ಆಯಾ ರಾಜ್ಯ ಭಾಷೆಯನ್ನು ಕಡೆಗಣಿಸಿ) ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಸ್ತಬ್ಧ ಚಿತ್ರದ ಮಾಹಿತಿ ಅಳವಡಿಸಿದ್ದರ ಕುರಿತಾದ ಪತ್ರವದು. ಪತ್ರದ ಚಿತ್ರಪ್ರತಿ ಕೆಳಗೆ ಗಮನಿಸಿ&lt;br /&gt;&lt;br /&gt;&lt;a href="http://1.bp.blogspot.com/--Z45tNzKCa0/TyLdjwNdH6I/AAAAAAAAAJk/RbT-JaH_HV0/s1600/Basava%2B25012012.bmp"&gt;&lt;img style="WIDTH: 379px; HEIGHT: 400px; CURSOR: hand" id="BLOGGER_PHOTO_ID_5702363684510965666" border="0" alt="" src="http://1.bp.blogspot.com/--Z45tNzKCa0/TyLdjwNdH6I/AAAAAAAAAJk/RbT-JaH_HV0/s400/Basava%2B25012012.bmp" /&gt;&lt;/a&gt;&lt;br /&gt;&lt;span style="color:#cc0000;"&gt;*****&lt;br /&gt;&lt;/span&gt;ಅದೇ ಪತ್ರದಲ್ಲಿ ಬಸವರಾಜ್ ರವರು ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ಅಭಿಪ್ರಾಯ ಹೊಂದಿರುವುದರ ಕಡೆ ಗಮನ ಹರಿದು &lt;a href="http://enguru.blogspot.com/2011/09/hindi-dinacharane-bhaarata.html"&gt;"ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ"&lt;/a&gt; ಎಂದು ಮನವರಿಕೆ ಮಾಡಿಸಲು ಆ ಪತ್ರಕ್ಕೆ ಪ್ರತಿಕ್ರಿಯೆಯಾಗಿ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಪತ್ರದ ಚಿತ್ರಪ್ರತಿ...&lt;br /&gt;&lt;br /&gt;&lt;a href="http://2.bp.blogspot.com/-DeY0P8RS8b0/TyLd2fT47EI/AAAAAAAAAJw/_lvk1ktBCM0/s1600/CKR%2BVK%2B27012012.JPG"&gt;&lt;img style="WIDTH: 341px; HEIGHT: 400px; CURSOR: hand" id="BLOGGER_PHOTO_ID_5702364006392065090" border="0" alt="" src="http://2.bp.blogspot.com/-DeY0P8RS8b0/TyLd2fT47EI/AAAAAAAAAJw/_lvk1ktBCM0/s400/CKR%2BVK%2B27012012.JPG" /&gt;&lt;/a&gt;&lt;br /&gt;&lt;br /&gt;&lt;span style="color:#cc0000;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffcc00;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc33;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ&lt;/span&gt; &lt;span style="color:#333333;"&gt;ಚಿಂತನೆ ಕಪ್ಪು ಬಿಳುಪಿನಲ್ಲಿ &lt;/span&gt;&lt;/a&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-1519127907208659837?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/1519127907208659837/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=1519127907208659837&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/1519127907208659837'/><link rel='self' type='application/atom+xml' href='http://www.blogger.com/feeds/7305448352691994998/posts/default/1519127907208659837'/><link rel='alternate' type='text/html' href='http://kalyana-raman.blogspot.com/2012/01/blog-post.html' title='ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ..'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/--Z45tNzKCa0/TyLdjwNdH6I/AAAAAAAAAJk/RbT-JaH_HV0/s72-c/Basava%2B25012012.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-4998406587297186351</id><published>2011-07-26T21:58:00.005+05:30</published><updated>2011-07-26T22:15:53.207+05:30</updated><category scheme='http://www.blogger.com/atom/ns#' term='ಬೆಂಗಳೂರು ಸಂಚಾರಿ ಪೋಲಿಸ್'/><category scheme='http://www.blogger.com/atom/ns#' term='ವಾಹನ ನೋಂದಣಿ ಫಲಕ'/><title type='text'>ಕನ್ನಡ ಪ್ರೇಮ ಮೆರೆಯುವುದು ಕಾನೂನು ಬಾಹಿರ!</title><content type='html'>&lt;span style="color:#ffffff;"&gt;*****&lt;/span&gt;&lt;br /&gt;&lt;span style="font-size:0;"&gt;&lt;/span&gt;&lt;br /&gt;ನಾಡಪ್ರೇಮ ಮತ್ತು ಭಾಷೆಯ ಮೇಲಿನ ಅಭಿಮಾನದಿಂದ ಭಾರತದ ಆಯಾ ರಾಜ್ಯಗಳಲ್ಲಿ ಅಲ್ಲಿನ ಭಾಷೆಯಲ್ಲಿ ತಮ್ಮ ವಾಹನಗಳ ನೋಂದಣಿ ವಿವರವನ್ನು ಬರೆಸಿರುವುದುನ್ನು ನಾವು ಕಾಣಬಹುದಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬರೆಸಿರುವ ಇಂತಹ ಫಲಕ ಕಂಡಾಗ ಅದು ನಮಗೆ ನಮ್ಮ ನುಡಿಯ ಹಿರಿಮೆಯ ಮತ್ತು ಜಾಗೃತಿಯ ಸಂಕೇತವೆನಿಸುವುದು ಸಹಜ. ಈ ನಿಟ್ಟಿನಲ್ಲಿ ರಾಜ್ಯೋತ್ಸವ, ಭಾಷಾ ಸಮ್ಮೇಳನಗಳಲ್ಲಿ ಇತರ ಕನ್ನಡ ಪರ ಕಾಳಜಿಯನ್ನು ವ್ಯಕ್ತಪಡಿಸುವ ಜತೆಗೆ, ವಾಹನಗಳ ನೋಂದಣಿ ವಿವರವನ್ನು ಕನ್ನಡದಲ್ಲಿ ಬರೆಸುವ ಜಾಗೃತಿ ಅಭಿಯಾನವನ್ನು ಕನ್ನಡ ಪರ ಸಂಘಟನೆಗಳು ಹಮ್ಮಿಕೊಳ್ಳುತ್ತಾ ಬಂದಿರುವುದನ್ನು ನಾವು ಗಮನಿಸಬಹುದು.&lt;br /&gt;&lt;br /&gt;ವಿಷಾದವೆಂದರೆ ಭಾರತದ ಒಪ್ಪುಕೂಟದಲ್ಲಿ ಈ ರೀತಿಯ ಭಾಷಾ ಪ್ರೇಮ ಮೆರೆಯುವುದು ಕಾನೂನು ಬಾಹಿರ! ಭಾರತದ ಸಾರಿಗೆ ಇಲಾಖೆಯ ಕಾಯ್ದೆ ರಾಜ್ಯಭಾಷೆಗಳಲ್ಲಿ ನೋಂದಣಿ ವಿವರ ಬರೆಸುವ ಬಗ್ಗೆ ಎಲ್ಲೂ ಉಲ್ಲೀಖಿಸಿಲ್ಲ. ಆದರೂ ಆಯಾ ರಾಜ್ಯದ ಸಂಚಾರಿ ಪೋಲಿಸರು ತಮ್ಮ ಭಾಷೆಯಲ್ಲಿನ ನೋಂದಣಿ ಫಲಕ ಕಂಡು ಹೆಮ್ಮೆ ಪಡುತ್ತಾರೆಯೇ ವಿನಾ ಎಲ್ಲೂ ಇದನ್ನು ಕಾನೂನು ಉಲ್ಲಂಘನೆಯೆಂದು ಪರಿಗಣಿಸಿದ ಉದಾಹರಣೆಯಿಲ್ಲ. ಆದರೆ ಇತ್ತೀಚೆಗೆ ಬೆಂಗಳೂರು ಸಂಚಾರಿ ಪೋಲಿಸರು ಕನ್ನಡದಲ್ಲಿ ನೋಂದಣಿ ವಿವರ ಇರುವ ವಾಹನಗಳನ್ನು ಹಿಡಿದು ಕಾನೂನು ಉಲ್ಲಂಘನೆಯಡಿ ದಂಡ ವಿಧಿಸುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆ ನಡೆಸುವವರು ಕನ್ನಡ ನೋಂದಣಿ ಸಂಖ್ಯಾ ಫಲಕ ಹಾಕಿಸಿಕೊಳ್ಳುತ್ತಿದ್ದಾರೆ, ಇಲ್ಲಿ ನೆಲೆಸಿರುವ ಪರಭಾಷಿಗರಿಗೆ ಇದರಿಂದ ಅನಾನುಕೂಲವಾಗುತ್ತಿದೆ ಮತ್ತು ನಮ್ಮ ಪೋಲಿಸರಿಗೂ ಕನ್ನಡ ಒದುವುದು ದುಸ್ಸಾಧ್ಯ ಎಂಬ ವಾದದ ಸಮರ್ಥನೆ ನಮ್ಮ ಪೋಲಿಸ್ ಅಧಿಕಾರಿಗಳದ್ದಾಗಿದೆ.&lt;br /&gt;&lt;br /&gt;ಇಷ್ಟೇ ಅಲ್ಲದೆ ನಮ್ಮ ಸಂಚಾರಿ ಪೋಲಿಸರು, ಸಂಚಾರ ಸಮಸ್ಯೆಯ ಜಾಗೃತಿಯನ್ನು ಕೇವಲ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಇಲ್ಲಿನ ಬಹುಸಂಖ್ಯಾತ ಕನ್ನಡಿಗರನ್ನ ಮರೆತಿರುವುದನ್ನು ನಾವು ಕಾಣಬಹುದಾಗಿದೆ.ಕೆಲ ದಿನಗಳ ಹಿಂದೆ ಜನರಲ್ಲಿ ಸಂಚಾರಿ ವ್ಯವಸ್ಥೆಯ ಬಗ್ಗೆ ಒಂದು ವೀಡಿಯೋ ಮಾಡಿ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಪ್ರದರ್ಶನ ಮಾಡೊ ವ್ಯವಸ್ಥೆ ಮಾಡಿದ್ದಾರೆ. ವಿಪರ್ಯಾಸವೆಂದರೆ ಈ ಜಾಗೃತಿ ಚಿತ್ರ ಕನ್ನಡೇತರ ಭಾಷೆಯಲ್ಲಿರುವುದು! ಹಾಗೆಯೇ ನಗರದೆಲ್ಲೆಡೆ ಸಂಚಾರಿ ವ್ಯವಸ್ಥೆ ಕುರಿತು ಅಳವಡಿಸಿರೋ ಜಾಹೀರಾತುಗಳು, ಮತ್ತು ವಿದ್ಯುನ್ಮಾನ ಪ್ರದರ್ಶನ ಸೂಚಿಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿಲ್ಲದಿರುವುದನ್ನು ಸಹ ನಾವು ಕಾಣಬಹುದಾಗಿದೆ.&lt;br /&gt;&lt;br /&gt;ಆಯಾ ರಾಜ್ಯದ ಯಾವುದೇ ಇಲಾಖೆಯಿರಲಿ ಅದರ ವ್ಯವಸ್ಥೆಯ ಅನುಕೂಲ ಮೊದಲಿಗೆ ಸ್ಥಳೀಯರಿಗೆ ದೊರಕಬೇಕಾದ್ದು ಸಹಜವಾದದ್ದು ಮತ್ತು ಆ ನಿಟ್ಟಿನಲ್ಲಿ ವ್ಯವಸ್ಥೆ ಕಟ್ಟುವುದು ಆಯಾ ಇಲಾಖೆಯ ಮೂಲ ಕರ್ತವ್ಯಗಳಲ್ಲೊಂದು. ಇಲ್ಲದಿದ್ದರೆ ಇದು ಮನೆಗೆ ಮಾರಿ ಊರಿಗೆ ಉಪಕಾರಿ ಯ ಕೆಲಸವಾಗುತ್ತದೆ. ಬಹುಷಃ ಕನ್ನಡಿಗರಲ್ಲದ ಅಧಿಕಾರಿಗಳು ಆಯಕಟ್ಟಿನ ಸ್ಥಾನಗಳಲ್ಲಿ ವಿರಜಮಾನರಾಗುತ್ತಿರುವುದು ಕನ್ನಡದೆಡೆಗಿನ ಈ ಉದಾಸೀನ - ಅಸಡ್ಡೆಗೆ ಮುಖ್ಯ ಕಾರಣವಿರಬಹುದು. ರಾಜ್ಯದಲ್ಲಿನ ಇತ್ತೀಚಿನ ಆಗು-ಹೋಗುಗಳಲ್ಲಿ ನಮ್ಮ ಕನ್ನಡ ಪರ ಸರ್ಕಾರ! ಕನ್ನಡಪರ ಮಂತ್ರಿಗಳಿಗೆ! ಇದನ್ನೆಲ್ಲಾ ಗಮನಿಸುವಷ್ಟು - ಯೋಚಿಸುವಷ್ಟು ಬಿಡುವಿನ ಸಮಯ ಇನ್ನು ದೊರಕುವುದು ಕಷ್ಟವೇ! ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನೋಂದಣಿ ಫಲಕಗಳಲ್ಲಿ ಆಯಾ ರಾಜ್ಯದ ಭಾಷೆಯನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ತಿದ್ದುಪಡಿ ಆಗುವುದೆ ಇದಕ್ಕೆ ಕೊಡಬಹುದಾದ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ರೂಪಿಸುವುದು ಅತ್ಯಗತ್ಯವಾಗಿದೆ.&lt;br /&gt;&lt;br /&gt;&lt;span style="color:#000066;"&gt;*****&lt;/span&gt;&lt;br /&gt;&lt;br /&gt;&lt;a href="http://3.bp.blogspot.com/-U6vzy250FwQ/Ti7t_9XXWhI/AAAAAAAAAJc/6_0ebMRxRlI/s1600/CKR%2BPV%2B25072011A.JPG"&gt;&lt;img style="WIDTH: 293px; HEIGHT: 400px; CURSOR: hand" id="BLOGGER_PHOTO_ID_5633701866947172882" border="0" alt="" src="http://3.bp.blogspot.com/-U6vzy250FwQ/Ti7t_9XXWhI/AAAAAAAAAJc/6_0ebMRxRlI/s400/CKR%2BPV%2B25072011A.JPG" /&gt;&lt;/a&gt;&lt;br /&gt;&lt;br /&gt;&lt;span style="color:#ffcc00;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc00;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#000066;"&gt;ಕಪ್ಪು ಬಿಳುಪಿನಲ್ಲಿ &lt;/span&gt;&lt;br /&gt;&lt;/a&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-4998406587297186351?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/4998406587297186351/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=4998406587297186351&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/4998406587297186351'/><link rel='self' type='application/atom+xml' href='http://www.blogger.com/feeds/7305448352691994998/posts/default/4998406587297186351'/><link rel='alternate' type='text/html' href='http://kalyana-raman.blogspot.com/2011/07/blog-post.html' title='ಕನ್ನಡ ಪ್ರೇಮ ಮೆರೆಯುವುದು ಕಾನೂನು ಬಾಹಿರ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-U6vzy250FwQ/Ti7t_9XXWhI/AAAAAAAAAJc/6_0ebMRxRlI/s72-c/CKR%2BPV%2B25072011A.JPG' height='72' width='72'/><thr:total>0</thr:total></entry><entry><id>tag:blogger.com,1999:blog-7305448352691994998.post-9062809867024217187</id><published>2011-03-03T10:19:00.005+05:30</published><updated>2011-03-03T10:33:40.231+05:30</updated><category scheme='http://www.blogger.com/atom/ns#' term='ನಮ್ಮ ಮೆಟ್ರೋ'/><category scheme='http://www.blogger.com/atom/ns#' term='ಪ್ರಣಬ್ ಮುಖರ್ಜಿ'/><category scheme='http://www.blogger.com/atom/ns#' term='ಬಜೆಟ್'/><category scheme='http://www.blogger.com/atom/ns#' term='ಬಂಗಾಳಿ'/><category scheme='http://www.blogger.com/atom/ns#' term='ಹಿಂದಿ'/><category scheme='http://www.blogger.com/atom/ns#' term='ಮಮತ ಬ್ಯಾನರ್ಜಿ'/><title type='text'>ಕೇಂದ್ರ ಸಚಿವರ ಬಂಗಾಳಿ ಪ್ರೇಮ! ಕನ್ನಡ ರಾಜಕಾರಣಿಗಳ ಇಚ್ಛಾಶಕ್ತಿ?</title><content type='html'>&lt;span style="color:#ffffff;"&gt;*****&lt;br /&gt;&lt;br /&gt;&lt;/span&gt;ಇತ್ತೀಚಿನ ಕೇಂದ್ರ ರೈಲು ಮತ್ತು ಹಣಕಾಸು ಮುಂಗಡ ಪತ್ರಗಳನ್ನು ಕ್ರಮವಾಗಿ ಮಂಡಿಸಿದ ಮಮತಾ ಬ್ಯಾನರ್ಜಿ ಮತ್ತು ಪ್ರಣಬ್ ಮುಖರ್ಜಿ ಅವರು ತಮಗೆ ದೊರೆತ ಅವಕಾಶದಲ್ಲಿ ತಮ್ಮ ಬಂಗಾಳಿ ಪ್ರೇಮವನ್ನು ಮೆರೆದ ಉದಾಹರಣೆ ಕುರಿತಾಗಿ ಈ ಪತ್ರ. ರೈಲ್ವೇ ಸಚಿವೆ ಮಮತಾರವವರು ರೈಲ್ವೇ ಮುಂಗಡ ಪತ್ರದ ಮೂಲಕ ಪಶ್ಚಿಮ ಬಂಗಾಳದ ಜನತೆಗೆ ಬಂಪರ್ ಕೊಡುಗೆ ನೀಡುತ್ತ ಇಡೀ ಭಾರತಕ್ಕೆ ಅನ್ವಯವಾಗುವ ಎರಡು ರೈಲ್ವೇ ಸೇವೆಗಳಿಗೆ ವಿವೇಕಾನಂದರ ನೆನಪಿನಲ್ಲಿ 'ವಿವೇಕ್ ರೈಲು' ಮತ್ತು ರವೀಂದ್ರನಾಥ ಠಾಗೋರರ ನೆನಪಿನಲ್ಲಿ 'ಕವಿ ಗುರು' ಎಕ್ಸ್ ಪ್ರೆಸ್ ಎಂಬ ಹೆಸರಿಟ್ಟು ತಮ್ಮ ಬಂಗಾಳಿ ಪ್ರೇಮವನ್ನು ಮೆರೆದಿದ್ದಾರೆ. ಕಳೆದ ರೈಲು ಬಜೆಟ್ ನಲ್ಲಿ ಸೇರ್ಪಡೆಗೊಂಡಿದ್ದ 'ತುರಂತೋ' ರೈಲು ಸೇವೆ ಸಹ ಅವರ ಬಂಗಾಳಿ ಪ್ರೇಮಕ್ಕೆ ಸಾಕ್ಷಿ. ಹಣಕಾಸು ಬಜೆಟ್ ಮಂಡಿಸಿದ ಪ್ರಣಬ್ ಮುಖರ್ಜಿಯವರು ಪೈಪೋಟಿಗೆ ಬಿದ್ದಂತೆ 'ಠಾಗೋರರ' ನೆನಪಿನಲ್ಲಿ ಕೋಟಿ ರೂಗಗಳ ಅಂತರ ರಾಷ್ಟ್ರೀಯ ಮಟ್ಟದ ಬಹುಮಾನ ಪ್ರಕಟಿಸುವ ಮೂಲಕ 'ರವೀಂದ್ರ'ರ ಹೆಸರನ್ನು ವಿಶ್ವವ್ಯಾಪಿ ಮಾಡಲು ಮುಂದಡಿಯಿಟ್ಟಿದ್ದಾರೆ.&lt;br /&gt;&lt;br /&gt;ವಿಪರ್ಯಾಸ ನೋಡಿ, ಕರ್ನಾಟಕದ ರಾಜಕಾರಣಿಗಳಿಗೆ - ಅಧಿಕಾರಿಗಳಿಗೆ ಸ್ವಯಂ ಆಗಿ ಈ ರೀತಿಯ ಕರ್ನಾಟಕದ ಸ್ವಾಭಿಮಾನದ ಸಂಕೇತಗಳು - ನಾಡು ನಾಡಿಗರ ಬಗೆಗಿನ ಒಲವು ಮೂಡಿರುವುದನ್ನು ನಾವು ಎಂದೂ ಕಂಡಿಲ್ಲ. ಕನಿಷ್ಠ ಈ ಮೇಲಿನ ಉದಾಹರಣೆ ಅವರನ್ನು ಚಿಂತಿಸುವಂತೆ ಮಾಡುತ್ತದೆ ಎಂದರೂ ಅದು ತಪ್ಪಾಗುತ್ತದೆ. ಇವರಿಗೆ ಕನ್ನಡ - ಕನ್ನಡದ ಬಗೆಗಿನ ಮಾತು ರಾಷ್ಟ್ರೀಯತೆಯೆಂಬ ಗುಂಗಿನಲ್ಲಿ ಸಂಕುಚಿತವಾಗಿ ಬಿಡುತ್ತದೆ. ಇದು ನಮ್ಮ ಹೃದಯ ವೈಶಾಲ್ಯದ ಕರ್ಮ!&lt;br /&gt;&lt;br /&gt;ಬೆಂಮೆರೈನಿನಿ ಇನ್ನೇನು ಆರಂಭವಾಗಲಿರುವ ತನ್ನ ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಕನ್ನಡಿಗ ಸಾಧಕರ ಹೆಸರಿಡಲು ಮುಂದಾಗಿಲ್ಲದಿರುವುದು. ಬೆಂಮಸಾಸಂ ಒಡಗೂಡಿ ತರಲಿರುವ ಜಂಟಿ ಪಾಸುಗಳಿಗೆ 'ಸರಲ್' ಮತ್ತು 'ಸರಾಗ್' ಎಂಬ ಹಿಂದಿ ಅರ್ಥ ಬರುವ ಹೆಸರಿಡಲು ಯೋಜಿಸಿರುವುದು. ಬೆಂಮಸಾಸಂ ತನ್ನ ಸೇವೆಗೆ 'ಬಿಗ್ 10' ಎಂಬ ಹೆಸರು ಇಟ್ಟುಕೊಂಡಿರುವುದು, ಇವ್ಯಾವುದನ್ನೂ ಕುರಿತು ನಮ್ಮ ಆಡಳಿತಗಾರರು ಚಕಾರವೆತ್ತದೆ ಸುಮ್ಮನಿರುವುದು ನಮ್ಮ ನಿರಭಿಮಾನಕ್ಕೆ ಕೆಲ ಉದಾಹರಣೆಗಳು. ನಮ್ಮ ಊರುಗಳಲ್ಲಿನ ಯೋಜನೆಗೆ ನಮ್ಮ ಸಂಕೇತಗಳಿರಬೇಕು ಎಂದು ಧನಿ ಎತ್ತದ, ಕನ್ನಡ ಇಚ್ಛಾಶಕ್ತಿಯಿಲ್ಲದ ನಮ್ಮ ರಾಜಕಾರಣಿಗಳಿಂದ ಕೇಂದ್ರ ಸರ್ಕಾರದ ಆದೇಶಕ್ಕಾಗಿ ಇನ್ನೂ ಕಾಯಬೇಕಾಗಿರುವ 'ಬ್ಯಾಂಗಲೋರ್ - ಬೆಂಗಳೂರಾಗಿ' ಬದಲಾಗಬೇಕಾಗಿರುವುದು ಮತ್ತು ನಮ್ಮ ಹೊಸ ವಿಮಾನ ನಿಲ್ದಾಣ 'ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ' ವಾಗಬೇಕಾಗಿರುವುದು ಕೇವಲ ನಮ್ಮ ಹಗಲುಗನಸಾಗಿ ಮಾತ್ರ ಮುಂದುವರೆದಿದೆ&lt;br /&gt;&lt;br /&gt;&lt;span style="color:#ff0000;"&gt;*****&lt;/span&gt;&lt;br /&gt;&lt;br /&gt;&lt;a href="http://4.bp.blogspot.com/-FCI2BO3Lf8M/TW8gv1jP99I/AAAAAAAAAJQ/Trx_XDWyrH8/s1600/CKR%2BKP%2B03032011.bmp"&gt;&lt;img style="WIDTH: 204px; HEIGHT: 400px; CURSOR: hand" id="BLOGGER_PHOTO_ID_5579714469536200658" border="0" alt="" src="http://4.bp.blogspot.com/-FCI2BO3Lf8M/TW8gv1jP99I/AAAAAAAAAJQ/Trx_XDWyrH8/s400/CKR%2BKP%2B03032011.bmp" /&gt;&lt;/a&gt;&lt;br /&gt;&lt;br /&gt;&lt;span style="color:#ff0000;"&gt;*****&lt;br /&gt;&lt;br /&gt;&lt;/span&gt;&lt;span style="color:#cc0000;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffcc00;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc33;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#000000;"&gt;ಕಪ್ಪು ಬಿಳುಪಿನಲ್ಲಿ &lt;/span&gt;&lt;/a&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-9062809867024217187?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/9062809867024217187/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=9062809867024217187&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/9062809867024217187'/><link rel='self' type='application/atom+xml' href='http://www.blogger.com/feeds/7305448352691994998/posts/default/9062809867024217187'/><link rel='alternate' type='text/html' href='http://kalyana-raman.blogspot.com/2011/03/blog-post.html' title='ಕೇಂದ್ರ ಸಚಿವರ ಬಂಗಾಳಿ ಪ್ರೇಮ! ಕನ್ನಡ ರಾಜಕಾರಣಿಗಳ ಇಚ್ಛಾಶಕ್ತಿ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-FCI2BO3Lf8M/TW8gv1jP99I/AAAAAAAAAJQ/Trx_XDWyrH8/s72-c/CKR%2BKP%2B03032011.bmp' height='72' width='72'/><thr:total>2</thr:total></entry><entry><id>tag:blogger.com,1999:blog-7305448352691994998.post-7710819870450780159</id><published>2011-02-22T16:59:00.007+05:30</published><updated>2011-02-22T17:29:57.978+05:30</updated><category scheme='http://www.blogger.com/atom/ns#' term='ಬಿಜೆಪಿ'/><category scheme='http://www.blogger.com/atom/ns#' term='ರಾಜ್ಯಸಭೆ'/><category scheme='http://www.blogger.com/atom/ns#' term='ರಾಜಕೀಯ'/><category scheme='http://www.blogger.com/atom/ns#' term='ಹೇಮಮಾಲಿನಿ'/><title type='text'>ರಾಜ್ಯಸಭೆ ಮತ್ತದರ ಉದ್ದೇಶ...ಬಿಜೆಪಿಯಿಂದ ಕನ್ನಡೇತರ ಅಭ್ಯರ್ಥಿಗೆ ಮಣೆ</title><content type='html'>&lt;span style="color:#ffffff;"&gt;*****&lt;/span&gt;&lt;br /&gt;&lt;br /&gt;&lt;span style="font-size:130%;"&gt;ಇಂದಿನ ಪ್ರಜಾವಾಣಿ - ವಾಚಕರವಾಣಿಯಲ್ಲಿ ಪ್ರಕಟವಾದ ಪತ್ರ&lt;br /&gt;&lt;/span&gt;&lt;br /&gt;&lt;a href="http://2.bp.blogspot.com/-SU5Tb4jAGNM/TWOjt8HN9AI/AAAAAAAAAJI/4RTCuAkqFV0/s1600/CKR%2BPV%2B22022011%2BA.bmp"&gt;&lt;img style="WIDTH: 256px; HEIGHT: 400px; CURSOR: hand" id="BLOGGER_PHOTO_ID_5576480773240648706" border="0" alt="" src="http://2.bp.blogspot.com/-SU5Tb4jAGNM/TWOjt8HN9AI/AAAAAAAAAJI/4RTCuAkqFV0/s400/CKR%2BPV%2B22022011%2BA.bmp" /&gt;&lt;/a&gt;&lt;br /&gt;&lt;div&gt;&lt;span style="color:#ffffff;"&gt;*****&lt;/span&gt; &lt;/div&gt;&lt;div&gt;&lt;span style="color:#ff0000;"&gt;*****&lt;/span&gt;&lt;/div&gt;&lt;div&gt;&lt;span style="color:#ff9900;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;br /&gt;&lt;/span&gt;&lt;a href="http://kalyana-raman.blogspot.com/"&gt;&lt;span style="color:#ff9900;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#000000;"&gt;ಕಪ್ಪು ಬಿಳುಪಿನಲ್ಲಿ &lt;/span&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-7710819870450780159?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/7710819870450780159/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=7710819870450780159&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/7710819870450780159'/><link rel='self' type='application/atom+xml' href='http://www.blogger.com/feeds/7305448352691994998/posts/default/7710819870450780159'/><link rel='alternate' type='text/html' href='http://kalyana-raman.blogspot.com/2011/02/blog-post.html' title='ರಾಜ್ಯಸಭೆ ಮತ್ತದರ ಉದ್ದೇಶ...ಬಿಜೆಪಿಯಿಂದ ಕನ್ನಡೇತರ ಅಭ್ಯರ್ಥಿಗೆ ಮಣೆ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-SU5Tb4jAGNM/TWOjt8HN9AI/AAAAAAAAAJI/4RTCuAkqFV0/s72-c/CKR%2BPV%2B22022011%2BA.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-935080961033160309</id><published>2011-01-20T10:26:00.010+05:30</published><updated>2011-01-21T12:36:47.904+05:30</updated><category scheme='http://www.blogger.com/atom/ns#' term='ಕಿಂಗ್ ಫಿಷರ್'/><category scheme='http://www.blogger.com/atom/ns#' term='ಗ್ರಾಹಕ ಸೇವೆ'/><title type='text'>ಕಿಂಗ್ ಫಿಷರ್ ವಿಮಾನದ ಗ್ರಾಹಕ ಸೇವೆಯಲ್ಲಿ ಕನ್ನಡ!</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;ನೆನ್ನೆಯ ದಿನ (೨೦/೦೧/೨೦೧೧) ತಾವು ಕರೆ ಮಾಡಿ "ಕಿಂಗ್ ಫಿಷರ್" ವಿಮಾನ ಯಾನ ಸಂಸ್ಥೆಗೆ ೭/೧/೨೦೧೧ ರಂದು ಮಿಂಚೆ ಮೂಲಕ ಒಂದು ಪತ್ರ ಕಳಿಸಿದ್ದೆ. ಕಿಂಗ್ ಫಿಷರ್ ನ ವಿಮಾನಗಳಲ್ಲಿ, ಅದು ಹಾರಾಡುವ ವಿಮಾನ ನಿಲ್ದಾಣಗಳು, ಭಾರತದ ವಿವಿದೆಡೆ ಅವರು ಹೊಂದಿರುವ ಕಚೇರಿಗಳು, ಅವರ ಗ್ರಾಹಕ ಸಹಾಯವಾಣಿ ಕೇಂದ್ರಗಳಲ್ಲಿ ಹೀಗೆ ಇವರ ಯಾವುದೇ ರೀತಿಯ ಗ್ರಾಹಕ ಸೇವೆಯಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ಏಕೆ ಸೇವೆ ಒದಗಿಸುತ್ತಿಲ್ಲ ಎಂದು ಗ್ರಾಹಕನಾಗಿ ಕೇಳಿದ್ದೆ. ಆ ಪತ್ರವನ್ನು ಗಮನಿಸಿ ಕಿಂಗ್ ಫಿಷರ್ ಕಚೇರಿಯಿಂದ ನನಗೆ ಕರೆ ಮಾಡಿ, ಪತ್ರದಲ್ಲಿ ನಾನು ತಿಳಿಸಿರುವಂತೆ "ಕಿಂಗ್ ಫಿಷರ್" ವಿಮಾನ ಯಾನ ಸಂಸ್ಥೆ ಆದಷ್ಟು ಬೇಗ ತನ್ನ ಗ್ರಾಹಕ ಸೇವೆಯಲ್ಲಿ ಆಯಾ ರಾಜ್ಯದ ಭಾಷೆಗಳನ್ನು ಅಳವಡಿಸಿಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಿದೆ ಎಂಬ ವಿಷಯ ತಿಳಿಸಿರುತ್ತಾರೆ.&lt;br /&gt;&lt;br /&gt;ಅವರಿಗೆ ನಾನು ಕಳುಹಿಸಿದ್ದ ಪತ್ತ ......&lt;br /&gt;&lt;br /&gt;&lt;span style="color:#cc0000;"&gt;*****&lt;br /&gt;&lt;/span&gt;&lt;br /&gt;೭ ಜನವರಿ ೨೦೧೧&lt;br /&gt;&lt;br /&gt;ಡಾ. ವಿಜಯ್ ಮಲ್ಯ&lt;br /&gt;ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್,&lt;br /&gt;ಕಿಂಗ್ ಫಿಷರ್ ವಿಮಾನ ಯಾನ ಸಂಸ್ಥೆ&lt;br /&gt;&lt;br /&gt;ಮಾನ್ಯರೇ,&lt;br /&gt;&lt;br /&gt;ನಾನು ಕಿಂಗ್ ಫಿಷರ್ ವಿಮಾನದಲ್ಲಿ ಹಲವು ಬಾರಿ ಪ್ರಯಾಣಿಸಿದ್ದೇನೆ ಮತ್ತು ಕೆಲವೊಮ್ಮೆ ಗ್ರಾಹಕ ಮರುಮಾಹಿತಿಯನ್ನು ನೀಡಿದ್ದರೂ ಯಾವುದೇ ಉತ್ತರ ಕಿಂಗ್ ಫಿಷರ್ ಸಂಸ್ಥೆಯಿಂದ ಬಾರದಿರುವುದು ಅತಿಥಿಗಳಿಗೆ(guest) ಕಿಂಗ್ ಫಿಷರ್ ಸಂಸ್ಥೆ ನೀಡುವ ಮಾನ್ಯತೆ ಏನು ಎಂದು ಸಾಬೀತಾಗಿದೆ. ಹಾಗಾಗಿ ನೇರವಾಗಿ ತಮಗೆ ವಿಷಯ ತಿಳಿಸಲು ಈ ಪ್ರಯತ್ನ. ೨೭ನೇ ನವಂಬರ್ ೨೦೧೦ (27th November 2010)ರಂದು ನಾನು ೧೮.೪೫ಕ್ಕೆ ಹೊರಟ ಐಟಿ ೩೪೩೨ (IT3432-Time 18:45)ಕೊಲ್ಕೊತ್ತಾ ದಿಂದ ಬೆಂಗಳೂರಿಗೆ ಪ್ರಯಾಣಿಸಿದೆ. ಸೀಟು ಸಂಖ್ಯೆ ೧೬ ಇ (seat number 16E)ನಲ್ಲಿ ಕುಳಿತಿದ್ದ ನಾನು ಅಂದು ವಿಮಾನ ಹೊರಟ ಕೂಡಲೆ ನಡೆದ ಘಟನೆಯೊಂದನ್ನು ಗಮನಿಸಿದ್ದೆ. ಕೂಡಲೆ ಆ ಕುರಿತು ನಿಮಗೆ ತಿಳಿಸಲು ಮರುಮಾಹಿತಿ ಅರ್ಜಿ ಪಡೆದಿದ್ದೆ. ಆದರೆ ನನ್ನ ಕೆಲಸದ ಒತ್ತಡದ ನಡುವೆ ಇದನ್ನು ಬರೆಯಲು ಈಗ ಸಾಧ್ಯವಾಗಿದೆ.&lt;br /&gt;&lt;br /&gt;ಹಿನ್ನಲೆ:&lt;br /&gt;&lt;br /&gt;ಅಂದು ಸಂಜೆ ಸುಮಾರು ೫:೦೦ ಘಂಟೆ ಸುಮಾರಿನಲ್ಲಿ ವಿಮಾನ ನಿಲ್ದಾಣದ ಹೊರಭಾಗದ ಟಿಕೆಟಿಂಗ್ ಕೌಂಟರಿನಲ್ಲಿ ನಾನು ಬಂದಾಗ ಗಮನಿಸಿದ್ದು&lt;br /&gt;&lt;br /&gt;೧] ಕೇವಲ ಒಬ್ಬ ಯುವತಿ ಮತ್ತು ಒಬ್ಬ ಯುವಕ ಟಿಕೆಟಿಂಗ್ ವಿತರಣೆಯಲ್ಲಿ ನಿರತರಾಗಿದ್ದರು. ಇವರು ಎಲ್ಲರೊಡನೆ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಕೌಂಟರಿನಲ್ಲಿ ಪ್ರಸ್ತುತ ಪಡಿಸಿದ ಎಲ್ಲ ಮಾಹಿತಿ - ವಿವರಗಳು ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇತ್ತು. ಅತಿಥಿಗಳು ಕೌಂಟರಿನ ಗಾಜಿನ ಹೊರ ನಿಂತು ಸರಿಯಾಗಿ ವ್ಯವಹರಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ಇತ್ತು. ನಡು ನಡುವೆ ಟಿಕೆಟಿಂಗ್ ಸಿಬ್ಬಂಧಿ ತಮಗೆ ದೂರವಾಣಿ ಮೂಲಕ ಬರುತ್ತಿದ್ದ ಕರೆಗಳಿಗೂ ಉತ್ತರಿಸುತ್ತಿದ್ದರು. ನೇರವಾಗಿ ಒಬ್ಬರ ವ್ಯವಹಾರ ಪೂರ್ತಿ ಮುಗಿಸುವ ವ್ಯವಧಾನ-ಸಮಯ-ಸೌಲಭ್ಯ ಸಿಬ್ಬಂಧಿಗೆ ಅಲ್ಲಿರದಿದ್ದದ್ದು ಗೋಚರಿಸಿತು.&lt;br /&gt;&lt;br /&gt;೧] ಬಹಳಷ್ಟು ಜನ ಸರತಿಯಲ್ಲಿ ಕಾಯುತ್ತಿದ್ದರು(ಹೊಸದು ಖರೀದಿಸಲು, ಪಿಎನ್ಆರ್ ಸಂಖ್ಯೆ ನೀಡಿ ಮುದ್ರಿತ ಟಿಕೆಟ್ ಪದೆಯಲು,ಮತ್ತು ಮಾಹಿತಿಗಾಗಿ). ಇಬ್ಬರೂ ಬಹಳ ಶ್ರಮ ವಹಿಸಿ ಆಧಷ್ಟು ತ್ವರಿತವಾಗಿ ಟಿಕೆಟ್ ವಿತರಿಸಲು ಪ್ರಯತ್ನಿಸುತ್ತಿದ್ದರು. ನನ್ನ ಸರತಿ ಬಂದಾಗ ಪ್ರಿಂಟಿಗ್ ಮೆಷಿನ್ ಕೆಟ್ಟು ಹೋಗಿ ಟಿಕೆಟ್ ಮುದ್ರಣ ಸ್ಥಗಿತ ಗೊಂಡಿತು. ಶೀಘ್ರ ನಿರ್ಧಾರ ತೆಗೆದುಕೊಂಡ ಯುವತಿ ಟಿಕೆಟ್ ಗೆ ಬದಲಾಗಿ ನೇರವಾಗಿ ಬೋರ್ಡಿಂಗ್ ಪಾಸು ನೀಡಲು ಶುರು ಮಾಡಿದ್ದು ಕಂಡೆ. ಆದರೆ ನನಗೆ ಮುದ್ರಿತ ಟಿಕೆಟ್ ನ ಅವಶ್ಯಕತೆ ಇದ್ದುದರಿಂದ ಟಿಕೆಟ್ ಪ್ರತಿ ಸಹ ಬೇಕು ಎಂದು ತಿಳಿಸಿದಾಗ ಅವರು ಕೂಡಲೇ ತಮ್ಮ ಐಟಿ ಸಿಬ್ಬಂಧಿಗೆ (ನಿಲ್ದಾಣದಲ್ಲೆ ಇದ್ದಿರಬಹುದು) ದೂರವಾಣಿ ಮೂಲಕ ತಿಳಿಸಿದರು. ಮತ್ತು ನನಗೆ ೧೫-೨೦ ನಿಮಿಷದ ನಂತರ ಬರಲು ತಿಳಿಸಿದರು. ನಾನು ಚೆಕ್ ಇನ್ ಮುಗಿಸಿಕೊಂಡು ಸುಮಾರು ೨೫ ನಿಮಿಷಗಳ ನಂತರ ಬಂದರೂ ಪ್ರಿಂಟರ್ ಇನ್ನೂ ಸರಿಯಾಗಿರಲಿಲ್ಲ. ಇನ್ನೂ ನೇರವಾಗಿ ಬೋರ್ಡಿಂಗ್ ಪಾಸು ವಿತರಣೆ ನಡೆಯುತ್ತಿತ್ತು. ನನ್ನಂತೆ ಕೆಲವು ಅತಿಥಿಗಳು (Guest) ತಮ್ಮ ಟಿಕೆಟ್ ಪ್ರತಿ ಪಡೆಯಲು ಕಾಯುತ್ತಿದ್ದರು. ಕೆಲ ಸಮಯದ ನಂತರ ಬಂದ ಐಟಿಯವ ಪ್ರಿಂಟರ್ ಸರಿಪಡಿಸಿದ. ನಾನು ಟಿಕೆಟ್ ಪ್ರತಿ ಪಡೆದು ಎಲ್ಲ ಔಪಚಾರಿಕತೆ ಮುಗಿಸಿ ವಿಮಾನವೇರಲು ಒಳಬಂದೆ.&lt;br /&gt;&lt;br /&gt;ವಿಮಾನ ಹೊರಟ ಮೇಲೆ&lt;br /&gt;&lt;br /&gt;ವಿಮಾನ ಮೇಲೇರಿ ಹಾರಾಟಕ್ಕೆ ಅಣಿಯಾಗುತ್ತಿದ್ದಂತೆಯೆ ಆಸನ ೧೭ಇ (Seat 17E) ಲಿ ಇದ್ದ ವ್ಯಕ್ತಿ ಗೊಣಗುತ್ತ ತನ್ನ ಆತಂಕ ವ್ಯಕ್ತ ಪಡಿಸುತ್ತಿದ್ದ. ಅವನು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದ ತಿಳಿಯಲಿಲ್ಲ (ಬಹುಷ: ಬಂಗಾಳಿ ಇರಬೇಕು) ಕೂಡಲೆ ಗಗನ ಸಖಿ ಆ ವ್ಯಕ್ತಿಯ ಬಳಿ ಮಾತಿಗಿಳಿದದ್ದು ಮತ್ತು ಸಹ ಅತಿಥಿಗಳು ಗಗನಸಖಿಯೊಡನೆ ವ್ಯವಹರಿಸುತ್ತಿದ್ದುದರಿಂದ ನನಗೆ ಏನು ನಡೆದಿದೆ ಎಂದು ಸ್ಪಷ್ಟವಾಯಿತು. ಈ ವ್ಯಕ್ತಿಯ ಜತೆಗೆ ಮತ್ತೊಬ್ಬ ಸಹಪ್ರಯಾಣಿಕ ೧೫ ಇ ಸೀಟಿನಲ್ಲಿ ಆಸೀನರಾಗಿದ್ದರು.&lt;br /&gt;&lt;br /&gt;೧] ವಿಮಾನ ಕೊಲ್ಕೊತ್ತಾ ದಿಂದ ಬೆಂಗಳೂರಿಗೆ ಹಾರಾಟ ಪ್ರಾರಂಭಿಸಿತ್ತು. ಆದರೆ ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿ ದೆಹಲಿಗೆ ಹೋಗಬೇಕಾಗಿತ್ತು.&lt;br /&gt;&lt;br /&gt;೨] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿ ವಿಮಾನ ನಿಲ್ದಾಣದ ಕೌಂಟರಿನಲ್ಲಿ ದೆಹಲಿಗೆ ಟಿಕೆಟ್ ನೀಡಿ ಎಂದು ಕೇಳಿದ್ದ. ಆ ಸಮಯದಲ್ಲಿ ಆತನನ್ನು ಗಮನಿಸುತ್ತಿದ್ದ ಸಿಬ್ಬಂಧಿ ದೂರವಾಣಿ ಕರೆಯಲ್ಲಿ ನಿರತರಾಗಿದ್ದರು ಮತ್ತು ಈತ ಹೇಳಿದ್ದು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ&lt;br /&gt;&lt;br /&gt;೩] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿಗೆ ದೆಹಲಿಗೆ ಹೋಗುವ ಟಿಕೆಟ್ ವಿತರಿಸುವ ಬದಲು ಬೆಂಗಳೂರಿಗೆ ಹೋಗುವ ಬೋರ್ಡಿಂಗ್ ಪಾಸು ನೀಡಲಾಗಿತ್ತು (ಪ್ರಿಂಟರ್ ಕೆಟ್ಟಿದ್ದರಿಂದ ಅತ ಸಹ ಟಿಕೆಟ್ ಪ್ರತಿ ನಂತರ ಪಡೆದಿದ್ದ).&lt;br /&gt;&lt;br /&gt;೪] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಬೋರ್ಡಿಂಗ್ ಪಾಸಿನಲ್ಲಿದ್ದ ಮತ್ತು ಟಿಕೆಟ್ ನಲ್ಲಿ ಮುದ್ರಿಸಿದ್ದ ವಿವರ ತಿಳಿಯಲಿಲ್ಲ. ಕಾರಣ ಆತನಿಗೆ ಇಂಗ್ಲೀಷ್ ಓದಲು ಬರುತ್ತಿರಲಿಲ್ಲ.&lt;br /&gt;&lt;br /&gt;೫] ಆತ ಟಿಕೆಟ್ ಪದೆದು ನಿಲ್ದಾಣದ ಒಳಭಾಗಕ್ಕೆ ಬಂದಾಗ ಆಗಲೆ ಬೆಂಗಳೂರಿಗೆ! ತೆರಳುವ ವಿಮಾನದ ಸಮಯ ಮೀರುತ್ತಿತ್ತು. ಕಿಂಗ್ ಫಿಷರ್ ಸಿಬ್ಬಂಧಿಯೊಬ್ಬ ಈ ವ್ಯಕ್ತಿಯನ್ನು ಎಲ್ಲಿಗೆ ಹೋಗಬೇಕು ಅಂತ ಇಂಗ್ಲೀಷಿನಲ್ಲಿ ಕೇಳಿದ್ದಾನೆ. ಈತ ಉತ್ತರಿಸಲಾಗದೆ ಬೋರ್ಡಿಂಗ್ ಪಾಸು ತೋರಿಸಿದ್ದಾನೆ. ಅದನ್ನು ನೋಡಿದ ಕೂಡಲೆ ಆ ಸಿಬ್ಬಂಧಿ ಅತನನ್ನು ಬೆಂಗಳೂರು ವಿಮಾನಕ್ಕೆ ತೆರಳುವ ಬಸ್ಸಿನಲ್ಲಿ ಕೂರಿಸುವ ಔದಾರ್ಯ ತೋರಿದ್ದಾನೆ!&lt;br /&gt;&lt;br /&gt;೬] ವಿಮಾನ ಹತ್ತುವಾಗ ಅಲ್ಲಿ ಬೆಂಗಳೂರು ಅಂತ ಬರೆದಿತ್ತು ಅದನ್ನು ನೀವ್ಯಾಕೆ ಗಮನಿಸಲಿಲ್ಲ ಎಂದು ಗಗನಸಖಿ ಮುಗ್ದತೆ-ಮುಗುಳುನಗೆಯಿಂದ ಪ್ರಶ್ನಿಸಿದಳು. ಅದು ನಾನು ದೆಹಲಿ ಅನ್ಕೊಂಡೆ ಅಂತ ವ್ಯಕ್ತಿ ಉತ್ತರಿಸಿದ. ಏಕೆಂದ್ರೆ ಅದು ಅವನಿಗೆ ಗೊತ್ತಿರುವ! ಭಾಷೆಯಲ್ಲಿ ಬರೆದಿರಲಿಲ್ಲ.&lt;br /&gt;&lt;br /&gt;ನಂತರ ಗಗನಸಖಿ ಮತ್ತು ಪೈಲಟ ನಡುವೆ ಮಾತು ಕತೆ ನಡೆಯಿತು. ಕೊನೆಗೆ ಹೈದರಾಬಾದು ಮೂಲಕ ಬೆಂಗಳೂರಿಗೆ ಹೊರಟಿದ್ದ ಆ ವಿಮಾನದಲ್ಲಿ, ಹೈದರಾಬಾದಿನಲ್ಲಿ ಆ ಇಬ್ಬರು "ಅತಿಥಿ" ಗಳನ್ನು ಇಳಿಸಲಾಯಿತು. ನಂತರ ಗಗನಸಖಿಯಿಂದ ತಿಳಿದದ್ದು. ಅಂದು ರಾತ್ರಿ ಅವರಿಬ್ಬರಿಗೂ ಹೈದರಾಬಾದಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಮುಂದಿನ ದಿನ ಉಚಿತವಾಗಿ ದೆಹಲಿಗೆ ಕಳುಹಿಸುವ ಏರ್ಪಾಡು ಮಾಡಲಾಗಿದೆ ಎಂದು!&lt;br /&gt;&lt;br /&gt;ಮುಂದಿನ ಕ್ರಮ&lt;br /&gt;&lt;br /&gt;ನನ್ನ ಮೇಲಿನ ದಾಖಲೆಗೆ ಕೊಲ್ಕೊತ್ತಾ ವಿಮಾನನಿಲ್ದಾಣದಲ್ಲಿ ಕಿಂಗ್ ಫಿಷರ್ ಸಂಸ್ಥೆ ತನ್ನ ಗ್ರಾಹಕ(ಅತಿಥಿ)ರಿಗೆ ಸೇವೆಯನ್ನು ಉತ್ತಮಗೊಳಿಸಲು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ತಮಗೆ ಈಗಾಗಲೆ ತಿಳಿದು ಸೂಕ್ತವಾದುದನ್ನು ಮಾಡುತ್ತೀರಿ ಎಂಬ ನಂಬಿಕೆಯಿದೆ&lt;br /&gt;&lt;br /&gt;ಈ ಘಟನೆಯ ಮೂಲಕ ನಾನು ಹೇಳಬಯಸುವುದು&lt;br /&gt;&lt;br /&gt;ಒಬ್ಬ ಸಾಮಾನ್ಯ ಪ್ರಜೆಯೂ ಯಾರ ಮೇಲೂ ಅವಲಂಬಿತನಾಗದೆ, ವಿಮಾನಗಳಲ್ಲಿ ಯಾವುದೇ ತೊಂದರೆಗಳಿಲ್ಲದೆ ಪ್ರಯಾಣ ಮಾಡುವ ವ್ಯವಸ್ಥೆ ನಮ್ಮಲ್ಲಿ ಇನ್ನೂ ಜಾರಿಯಲ್ಲಿಲ್ಲದರುವುದು ವಿಪರ್ಯಾಸ. ಭಾರತದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಅವನಿಗೆ ಕಡ್ಡಾಯವಾಗಿ ಇಂಗ್ಲೀಷ್ ಜ್ಞಾನ ಇರಬೇಕು ಎಂಬ ನಿಯಮ - ಕೀಳರಿಮೆ ನಮ್ಮಲ್ಲಿ ಉಂಟುಮಾಡಲಾಗಿದೆ. ಭಾರತದಲ್ಲಿ ಇಂಗ್ಲಿಷ್ ಬರದವನು ವಿಮಾನದಲ್ಲಿ ಕುಳಿತರೆ ವಿಮಾನ ಮೇಲೆ ಹಾರಲ್ಲ ಎಂಬ ಹಾಸ್ಯ ಚಟಾಕಿ ಸಹ ಚಾಲ್ತಿಯಲ್ಲಿದೆ. ಆದರೆ ವಿದೇಶಗಳಲ್ಲಿ ಇದಕ್ಕೆ ತದ್ವಿರುದ್ಧ. ಅಲ್ಲಿ ಸಾಧ್ಯವಾದದ್ದು ನಮ್ಮಲ್ಲಿ ಏಕೆ ಸಾಧ್ಯವಾಗಿಲ್ಲ. ಅದು ಸಾಧ್ಯವಾಗಿಸುವುದು ಅಷ್ಟು ಕಠಿಣವೆ. ಒಮ್ಮೆಯಾದರೂ ಇದನ್ನು ಯೋಚಿಸಿದ್ದೀರ? ಭಾರತದ ವಿಮಾನ ಯಾನ ಸೇವೆ, ವಿಮಾನ ನಿಲ್ದಾಣಗಳಲ್ಲಿ ಏಕೆ ಆಯಾ ಪ್ರದೇಶದ ಭಾಷೆಗಳ ಬಳಕೆ ಇಲ್ಲ. ಇತರ ದೇಶಗಳಲ್ಲಿ ತಂತ್ರಜ್ಞಾನ ಬೆಳೆದಂತೆ ಅದರ ಜತೆಗೆ ಅವರ ಭಾಷೆ ಸಹ ಬೆಳೆದಿರುತ್ತೆ. ಅವರ ಭಾಷೆಗೆ ಅವರು ಆ ರೀತಿ ಕಾಪಾಡಿಕೊಂಡು ಬಂದಿದ್ದಾರೆ. ಮತ್ತು ಆ ಮೂಲಕ ಅವರು ಹೆಚ್ಚು ಹೆಚ್ಚು ಜನರನ್ನು (ಗ್ರಾಹಕ-ಅತಿಥಿ)ಗಳನ್ನು ತಲುಪಿದ್ದಾರೆ. ಕೊಲಂಬೋದಲ್ಲಿ, ಬಾಂಗ್ಲಾದೇಶದಲ್ಲಿ, ಸಿಂಗಪುರದಲ್ಲಿ, ದುಬೈ, ಸೌದಿ ಜತೆಗೆ ಯೂರೋಪ್ ನ ಎಲ್ಲ ದೇಶದಲ್ಲಿ ಅಲ್ಲಿಯ ಸ್ಥಳೀಯ ಭಾಷೆಗೆ ವಿಮಾನ ಯಾನ ಸೇವೆಯಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ಅದೇ ಬೆಂಗಳೂರಿನಲ್ಲಿ ನಾನು ಒಂದು ವಿಮಾನ ಟಿಕೆಟ್ ಖರೀದಿಸಲು ನನ್ನದಲ್ಲದ ಇಂಗ್ಲೀಷ್ ಮತ್ತು ಸುಳ್ಳೆ ಸುಳ್ಳಾಗಿ ಈ ದೇಶದ ರಾಷ್ಟ್ರ ಭಾಷೆಯೆಂದು ಪ್ರಚಲಿತದಲ್ಲಿರುವ ಹಿಂದಿಯಲ್ಲಿ ಮಾತಾಡ ಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ.&lt;br /&gt;&lt;br /&gt;ಪ್ರಪಂಚದ ಇತರ ಭಾಗಗಳ ಜನರು ತಮ್ಮ ಪ್ರದೇಶಗಳಲ್ಲಿ ತಮ್ಮದೆ ಬಾಷೆಯಲ್ಲಿ ಗ್ರಾಹಕ ಸೇವೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದ ಜನರ ಭಾಷೆ ಕನ್ನಡವಾಗಿದ್ದು, ಕಿಂಗ್ ಫಿಷರ್ ನ ಕರ್ನಾಟಕದ ಚಟುವಟಿಕೆ ಮತ್ತು ಗ್ರಾಹಕ ಸೇವೆ ಕನ್ನಡದಲ್ಲೆ ಇರಬೇಕಾದ್ದು ಸಹಜವಾದದ್ದು ಅಲ್ಲವೆ. ಆ ನಿಟ್ಟಿನಲ್ಲಿ&lt;br /&gt;&lt;br /&gt;೧] ಕರ್ನಾಟಕದ ನಿಮ್ಮ ಸಂಸ್ಥೆಯ ಎಲ್ಲ ಕಾರ್ಮಿಕರಿಗೂ ಸಾಮಾನ್ಯ ಕನ್ನಡ ಭಾಷೆಯ ಪರಿಜ್ಞಾನ ಇರಬೇಕು.&lt;br /&gt;&lt;br /&gt;೨] ಕರ್ನಾಟಕದಲ್ಲಿನ ನಿಮ್ಮ ಉದ್ಯೋಗಳು ಕನ್ನಡಿಗನಿಗೆ ಸಿಗುವಂತಾದರೆ ಅದು ಇನ್ನೂ ಹೆಚ್ಚು ಪರಿಣಾಮಕಾರಿ&lt;br /&gt;&lt;br /&gt;೩] ನಗರದಲ್ಲಿನ ನಿಮ್ಮ ಕಚೇರಿ ವಿಮಾನ ನಿಲ್ದಾಣದ ನಿಮ್ಮ ಕಚೇರಿ ಹಾಗು ಇತರೆಡೆ ಪ್ರದರ್ಶಿತವಾಗುವ ಎಲ್ಲ ರೀತಿಯ ಫಲಕಗಳಲ್ಲಿ ಕನ್ನಡ ಕಂಡು ಬರಬೇಕು&lt;br /&gt;&lt;br /&gt;೪] ನಿಲ್ದಾಣದಲ್ಲಿನ ನಿಮ್ಮ ಘೋಷಣೆ ಹೆಚ್ಚು ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಪ್ರಸಾರವಾಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು&lt;br /&gt;&lt;br /&gt;೫] ವಿಮಾನ ಪ್ರಯಾಣಕ್ಕೆ ಸಂಬಂಧ ಪಡುವ ಎಲ್ಲ ಮುದ್ರಿತ ವಸ್ತುಗಳಲ್ಲಿ, ಟಿವಿ ಪರದೆ, ದರ್ಶಿಕೆಗಳಲ್ಲಿ ಕನ್ನಡ ಭಾಷೆಯ ಬಳಕೆ ಇರಬೇಕು&lt;br /&gt;&lt;br /&gt;೬]ಅತಿಥಿಗಳನ್ನ ಆಹ್ವಾನಿಸುವುದರಲ್ಲಿ, ಬೀಳ್ಕೊಡುವುದರಲ್ಲಿ ನಿಮ್ಮ ಸಿಬ್ಬಂಧಿಯವರು ಕನ್ನಡವನ್ನು ಬಳಸುವಂತಾಗಬೇಕು&lt;br /&gt;&lt;br /&gt;೫] ವಿಮಾನದಲ್ಲಿ ಕನ್ನಡ ದಿನ ಪತ್ರಿಕೆ, ಮ್ಯಾಗಜೀನ್ ಗಳು, ಮನರಂಜನೆ ಟಿವಿ ಯಲ್ಲಿ ಕನ್ನಡ ಹಾಡುಗಳು, ಚಿತ್ರಗಳು ಮೂಡಿಬರಬೇಕು&lt;br /&gt;&lt;br /&gt;೬] ಮುಖ್ಯವಾಗಿ ಸುರಕ್ಷೆ ಸೂಚನೆಗಳನ್ನು ಕನ್ನಡದಲ್ಲಿ ಸಹ ಹೇಳುವಂತಾಗಬೇಕು.&lt;br /&gt;&lt;br /&gt;ಬೆಂಗಳೂರು - ಕರ್ನಾಟಕದಲ್ಲಿ ಎಲ್ಲವು ಕನ್ನಡದಲ್ಲಿ ಇರಬೇಕೆಂದು ಹೇಳುತ್ತಿರುವುದು, ಭಾರತದ ಇತರ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯ ಬಳಕೆಯಾಗಬೇಕು ಎನ್ನುವುದೇ ಅಗಿದೆ. ಇದು ಸರಿಯಾಗಿ, ಯಶಸ್ವಿಯಾಗಿ ನೆರವೇರಿದಲ್ಲಿ ಮೇಲೆ ನಾನು ತಿಳಿಸಿದಂತೆ ಕೊಲ್ಕೊತ್ತ - ಬೆಂಗಳೂರು ವಿಮಾನದಲ್ಲಿ ನಡೆದ ಘಟನೆ ಮರುಕಳಿಸುವುದಿಲ್ಲ. ಒಬ್ಬ ಸಾಮಾನ್ಯ ಪ್ರಜೆಯೂ ಯಾವುದೇ ಅಂಜಿಕೆ-ಕೀಳರಿಮೆ ಇಲ್ಲದೆ ಬದುಕಲು ಅವಾಕಾಶ ಮಾಡಿಕೊಡುತ್ತದೆ.&lt;br /&gt;&lt;br /&gt;ಇದನ್ನು ಕಾರ್ಯಗತಗೊಳಿಸಲು "ಇಚ್ಛಾಶಕ್ತಿ" ತೋರುವ ಮೊದಲಿಗರು ನೀವಾಗುತ್ತೀರಿ ಎಂಬ ಆಶಯದೊಂದಿಗೆ.&lt;br /&gt;&lt;br /&gt;&lt;span style="color:#ff0000;"&gt;*****&lt;br /&gt;&lt;/span&gt;&lt;br /&gt;ಇದು ಆದಷ್ಟು ಬೇಗ ಅನುಷ್ಠಾನಗೊಂಡಲ್ಲಿ "ಕಿಂಗ್ ಫಿಷರ್" ಸಂಸ್ಥೆ ಆಯಾ ರಾಜ್ಯಗಳ ಭಾಷೆಯಲ್ಲಿ "ಗ್ರಾಹಕ ಸೇವೆ" ಒದಗಿಸುವ ಮೊದಲ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಚಿನ್ನದ ಗರಿ ಸೇರಿಸುವ&lt;br /&gt;ಇಚ್ಛಾಶಕ್ತಿಯ ನಿರ್ಣಯವನ್ನು ಕಿಂಗ್ ಫಿಷರ್ ಸಂಸ್ಥೆ ತೆಗೆದುಕೊಳ್ಳಬೇಕಿದೆ.&lt;br /&gt;&lt;br /&gt;ಗ್ರಾಹಕರಾಗಿ ನಾವು ನಮ್ಮ ಭಾಷೆಯಲ್ಲಿ ಸೇವೆಯನ್ನು ಕೇಳುವುದು ನಮ್ಮ ಹಕ್ಕು. ಆದರೆ ನಮ್ಮ ಈ ಮೂಲಭೂತ ಹಕ್ಕನ್ನು ಚಲಾವಣೆಗೆ ತರಲು ನಾವು ಆಗ್ರಹ ಪಡಿಸಬೇಕಾಗಿರುವ ಪರಿಸ್ಥಿತಿ ಇರುವುದು ಮಾತ್ರ ವಿಪರ್ಯಾಸ.&lt;br /&gt;&lt;blockquote&gt;&lt;/blockquote&gt;&lt;blockquote&gt;&lt;/blockquote&gt;&lt;blockquote&gt;&lt;/blockquote&gt;&lt;br /&gt;&lt;br /&gt;ಕಲ್ಯಾಣ ರಾಮನ್ ಚಂದ್ರಶೇಖರನ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-935080961033160309?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/935080961033160309/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=935080961033160309&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/935080961033160309'/><link rel='self' type='application/atom+xml' href='http://www.blogger.com/feeds/7305448352691994998/posts/default/935080961033160309'/><link rel='alternate' type='text/html' href='http://kalyana-raman.blogspot.com/2011/01/blog-post_20.html' title='ಕಿಂಗ್ ಫಿಷರ್ ವಿಮಾನದ ಗ್ರಾಹಕ ಸೇವೆಯಲ್ಲಿ ಕನ್ನಡ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7305448352691994998.post-8879034596088332885</id><published>2011-01-11T22:03:00.005+05:30</published><updated>2011-01-11T22:22:51.253+05:30</updated><category scheme='http://www.blogger.com/atom/ns#' term='ಬಿಎಂಟಿಸಿ'/><category scheme='http://www.blogger.com/atom/ns#' term='ಬಿಟಿಎಂ'/><category scheme='http://www.blogger.com/atom/ns#' term='ಕುವೆಂಪು'/><title type='text'>ಬಿಎಂಟಿಸಿ - ಬಿಟಿಎಂ ಬಡಾವಣೆ ಅಲ್ಲ, ಅದು ಕುವೆಂಪು ನಗರ..</title><content type='html'>&lt;span style="color:#ffffff;"&gt;*****&lt;br /&gt;&lt;/span&gt;ಉದಯವಾಣಿ, ಬೆಂಗಳೂರು ೧೧ ಜನವರಿ ೨೦೧೧, ಜನತಾವಾಣಿಯಲ್ಲಿ ಪ್ರಕಟವಾದ ಪತ್ರ&lt;br /&gt;&lt;span style="color:#ff0000;"&gt;*****&lt;/span&gt;&lt;br /&gt;&lt;a href="http://1.bp.blogspot.com/_urSKl5eSA6U/TSyISFNGqqI/AAAAAAAAAIs/zt-EKI6du58/s1600/UV%2BBMTC%2B11012011.jpg"&gt;&lt;img id="BLOGGER_PHOTO_ID_5560969484111882914" style="WIDTH: 177px; CURSOR: hand; HEIGHT: 400px" alt="" src="http://1.bp.blogspot.com/_urSKl5eSA6U/TSyISFNGqqI/AAAAAAAAAIs/zt-EKI6du58/s400/UV%2BBMTC%2B11012011.jpg" border="0" /&gt;&lt;/a&gt;&lt;br /&gt;&lt;br /&gt;&lt;span style="color:#ff0000;"&gt;*****&lt;br /&gt;&lt;/span&gt;&lt;span style="color:#ffcc33;"&gt;ಕಲ್ಯಾಣ ರಾಮನ್&lt;/span&gt; &lt;span style="color:#ff0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc66;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#333333;"&gt;ಕಪ್ಪು ಬಿಳುಪಿನಲ್ಲಿ&lt;/span&gt;&lt;/a&gt;&lt;span style="color:#333333;"&gt; &lt;/span&gt;&lt;br /&gt;&lt;p&gt;&lt;span style="color:#333333;"&gt;&lt;span style="color:#ffffff;"&gt;****&lt;/span&gt;&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-8879034596088332885?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/8879034596088332885/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=8879034596088332885&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/8879034596088332885'/><link rel='self' type='application/atom+xml' href='http://www.blogger.com/feeds/7305448352691994998/posts/default/8879034596088332885'/><link rel='alternate' type='text/html' href='http://kalyana-raman.blogspot.com/2011/01/blog-post_11.html' title='ಬಿಎಂಟಿಸಿ - ಬಿಟಿಎಂ ಬಡಾವಣೆ ಅಲ್ಲ, ಅದು ಕುವೆಂಪು ನಗರ..'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_urSKl5eSA6U/TSyISFNGqqI/AAAAAAAAAIs/zt-EKI6du58/s72-c/UV%2BBMTC%2B11012011.jpg' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-3896348446693958665</id><published>2011-01-07T18:33:00.007+05:30</published><updated>2011-01-07T23:47:27.876+05:30</updated><category scheme='http://www.blogger.com/atom/ns#' term='ಗ್ರಾಹಕ ಸೇವೆ'/><category scheme='http://www.blogger.com/atom/ns#' term='ಬಸವನಗುಡಿ'/><title type='text'>೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ</title><content type='html'>&lt;span style="color:#ffffff;"&gt;*****&lt;/span&gt;&lt;br /&gt;&lt;br /&gt;&lt;a href="http://1.bp.blogspot.com/_urSKl5eSA6U/TSdX8Pnrc4I/AAAAAAAAAIk/GjiibYuMDBU/s1600/HD%2B01012011.bmp"&gt;&lt;img style="WIDTH: 400px; HEIGHT: 285px; CURSOR: hand" id="BLOGGER_PHOTO_ID_5559508957508891522" border="0" alt="" src="http://1.bp.blogspot.com/_urSKl5eSA6U/TSdX8Pnrc4I/AAAAAAAAAIk/GjiibYuMDBU/s400/HD%2B01012011.bmp" /&gt;&lt;/a&gt;&lt;br /&gt;&lt;div&gt;&lt;br /&gt;&lt;span style="color:#cc0000;"&gt;*****&lt;br /&gt;&lt;/span&gt;&lt;span style="font-size:+0;"&gt;&lt;/span&gt;&lt;/div&gt;&lt;div&gt;ಹೊಸದಿಗಂತ ೧.೧.೨೦೧೧ ರ ಪತ್ರಮಿತ್ರದಲ್ಲಿನ ಶ್ರೀಯುತ ಕೋಟೇಶ್ವರ ಸೂರ್ಯನಾರಾಯಣರಾವ್ ರ "೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ" ಪತ್ರ ಕಂಡು ಸಂತೋಷವಾಯಿತು. ಬಸವನಗುಡಿಯಲ್ಲಿ ಅಂಗಡಿಗಳನ್ನು ಹೊಂದಿರುವವರೆಲ್ಲರೂ ಇನ್ನು ಮುಂದೆ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ಮಾತನಾಡುವ ವ್ಯವಸ್ಥೆಯನ್ನು ಬಸವನಗುಡಿ ವ್ಯಾಪಾರಿಗಳ ವೇದಿಕೆಯ ವತಿಯಿಂದ ಚಾಲನೆ ನೀಡಿರುವುದು ಸ್ವಾಗತಾರ್ಹ.&lt;br /&gt;&lt;br /&gt;ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಆದರೆ ಇದಕ್ಕಾಗಿ ಒತ್ತಾಯ ಮಾಡಬೇಕಾಗಿರುವ ಪರಿಸ್ಥಿಸಿ ಇಂದು ಬೆಂಗಳೂರಿನಲ್ಲಿದೆ. ಅಂಗಡಿ ಮಳಿಗೆಗಳಿಗೆ ಸಂಬಂಧಿಸಿದಂತೆ ಅಂಗಡಿಗಳಲ್ಲಿನ ನಾಮಫಲಕ ಪ್ರದರ್ಶನ, ಅವರ ಜಾಹೀರಾತುಗಳು, ಅವರು ಮಾರುವ ಉತ್ಪನ್ನಗಳ ವಿವರ, ಖರೀದಿಗಾಗಿ ಅವರು ಕೊಡುವ ರಶೀತಿ, ಕೊಳ್ಳುವ ವಸ್ತುವನ್ನು ನಾವು ಕೊಂಡೊಯ್ಯಲು ಅವರು ನೀಡುವ ಪ್ಲಾಸ್ಟಿಕ್ ಚೀಲ ಮತ್ತು ಅದರ ಮೇಲೆ ಮೂಡಿ ಬರುವ ಬರಹ. ಹೋಟಲ್ ಗಳಲ್ಲಿನ ತಿಂಡಿ ದರ ಪಟ್ಟಿ, ತಿಂಡಿಯ ವಿವರ. ಬ್ಯಾಂಕು-ವಿಮಾ-ಹಣಕಾಸು ಸಂಸ್ಥೆಯಲ್ಲಿ ಕೊಡ ಮಾಡುವ ಮಾಹಿತಿಗಳ ವಿವರ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಲ್ಲಿ ದೊರೆಯುವ ಮನರಂಜನೆ, ಹೀಗೆ ಇವೆಲ್ಲವೂ ಗ್ರಾಹಕ ಸೇವೆಯ ದೃಷ್ಟಿಯಿಂದ ಬಹುಮುಖ್ಯವಾದದ್ದು. ಈ ಎಲ್ಲೆಡೆ ಆ ಸೇವೆ ಅಲ್ಲಿನ ಪ್ರದೇಶದ ಭಾಷೆಯಲ್ಲಿರಬೇಕಾದ್ದು ಸಹಜವಾದದ್ದು. ಇದು ಬಹುತೇಕ ವಿದೇಶಗಳೆಲ್ಲೆಡೆ ಚಾಲ್ತಿಯಲ್ಲಿರುವ ನೀತಿ ಮತ್ತು ನಿಯಮ. ಇದು ಭಾರತದಲ್ಲೂ ಪ್ರಚಲಿತಕ್ಕೆ ಬಂದಲ್ಲಿ ಆಯಾ ಪ್ರದೇಶಗಳಿಗೆ ವಲಸೆ ಹೋಗುವವರಿಗೆ ಅಲ್ಲಿನ ಭಾಷೆ ಕಲಿಯಬೇಕಾದ ಅನಿವಾರ್ಯತೆ ಹುಟ್ಟಿಸಿ ಅವರುಗಳು ಸಹ ಬಂದು ನೆಲಸುವ ಪ್ರದೇಶ ಸಂಸ್ಕೃತಿಯೆಡೆ ಆಕರ್ಷಿತರಾಗಿ ಅಲ್ಲಿನ ಮುಖ್ಯ ವಾಹಿನಿಯಲ್ಲಿ ಬೆರೆಯುವ ಒಂದು ಸಾಧನವಾಗುತ್ತದೆ.&lt;br /&gt;&lt;br /&gt;&lt;br /&gt;ಬಸವನಗುಡಿ ಅಂಗಡಿ ಮಾಲೀಕರ ಸಂಘ ಈ ಹೊಸ ವರ್ಷದಲ್ಲಿ ಕನ್ನಡ ಜನತೆಗೆ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವಲ್ಲಿ ಇಟ್ಟಿರುವ ಮೊದಲ ಹೆಚ್ಚೆಯ ಕೊಡುಗೆಯಿದಾಗಿದೆ. ಇದು ಬೆಂಗಳೂರಿನ ಇತರ ಬಡಾವಣೆಗಳಲ್ಲಿನ ವ್ಯಾಪಾರಿ ಸಂಘಗಳು ಮತ್ತು ಅಂಗಡಿ ಮಳಿಗೆಗಳ ಮಾಲೀಕರಿಗೂ ಪ್ರೇರೇಪಣೆ ನೀಡಲಿ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಕೃತಿ-ಕಲೆ-ಸಾಹಿತ್ಯ-ಕಲಾವಿದರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸುವುದು ಸೇರಿದಂತೆ ಈ ಮೇಲೆ ತಿಳಿಸಿದ ಎಲ್ಲ ವ್ಯವಸ್ಥೆಯಲ್ಲೂ ಕನ್ನಡದಲ್ಲಿ ಸೇವೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಲಿ.&lt;br /&gt;&lt;br /&gt;&lt;span style="color:#ff6600;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffff00;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc00;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#333333;"&gt;ಕಪ್ಪು ಬಿಳುಪಿನಲ್ಲಿ&lt;/span&gt;&lt;/a&gt;&lt;span style="color:#333333;"&gt;&lt;br /&gt;&lt;/span&gt;&lt;br /&gt;&lt;br /&gt;&lt;span style="color:#ffffff;"&gt;***** &lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3896348446693958665?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3896348446693958665/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3896348446693958665&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3896348446693958665'/><link rel='self' type='application/atom+xml' href='http://www.blogger.com/feeds/7305448352691994998/posts/default/3896348446693958665'/><link rel='alternate' type='text/html' href='http://kalyana-raman.blogspot.com/2011/01/blog-post.html' title='೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_urSKl5eSA6U/TSdX8Pnrc4I/AAAAAAAAAIk/GjiibYuMDBU/s72-c/HD%2B01012011.bmp' height='72' width='72'/><thr:total>0</thr:total></entry><entry><id>tag:blogger.com,1999:blog-7305448352691994998.post-9027573992247320378</id><published>2010-12-31T10:59:00.006+05:30</published><updated>2010-12-31T11:33:23.047+05:30</updated><category scheme='http://www.blogger.com/atom/ns#' term='ರಾಷ್ಟ್ರೀಯತೆ'/><category scheme='http://www.blogger.com/atom/ns#' term='ಜಯಂತ್ ಕಾಯ್ಕಿಣಿ'/><category scheme='http://www.blogger.com/atom/ns#' term='ಹಿಂದಿ'/><title type='text'>ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ, ಕನ್ನಡ ಮಾತ್ರ ಸಾಕು</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;a href="http://4.bp.blogspot.com/_urSKl5eSA6U/TR1w1PNI7WI/AAAAAAAAAIc/77Vj5f5ZTLs/s1600/VK%2B27122010%2BHindi.jpg"&gt;&lt;img style="WIDTH: 400px; HEIGHT: 238px; CURSOR: hand" id="BLOGGER_PHOTO_ID_5556721575162080610" border="0" alt="" src="http://4.bp.blogspot.com/_urSKl5eSA6U/TR1w1PNI7WI/AAAAAAAAAIc/77Vj5f5ZTLs/s400/VK%2B27122010%2BHindi.jpg" /&gt;&lt;/a&gt;&lt;br /&gt;&lt;span style="color:#ff6600;"&gt;&lt;/span&gt;&lt;br /&gt;&lt;span style="color:#ff6600;"&gt;*****&lt;br /&gt;&lt;/span&gt;ಕಳೆದ ಭಾನುವಾರ, ೨೬ ಡಿಸಂಬರ್ ೨೦೧೦ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ, ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯ ೩೭ನೇ ಘಟಿಕೋತ್ಸವದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ "ರಾಷ್ಟ್ರ ಭಾಷೆ ಹಿಂದಿ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಿದ್ದಂತೆ" ಎಂದು ತಿಳಿಸಿರುತ್ತಾರೆ(ವಿಜಯ ಕರ್ನಾಟಕ ಸುದ್ಧಿ ೨೭/೧೨/೨೦೧೦, ಪುಟ ೧೧).&lt;br /&gt;&lt;br /&gt;ಮೊದಲಿಗೆ ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ನಮೂದಾಗಿಲ್ಲ. ಅರಿವು-ತಿಳಿವುಳ್ಳ ಕಾಯ್ಕಿಣಿಯಂತಹವರೇ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ತಪ್ಪು ಅಭಿಪ್ರಾಯ ಹೊಂದಿರುವಾಗ ಇನ್ನು ಜನ ಸಾಮಾನ್ಯರ ಆಭಿಪ್ರಾಯದ ಕುರಿತಾಗಿ ಹೇಳುವುದೇನಿದೆ? ಇದು ಈ ಹಿಂದಿ ಸೇವಾ ಸಮಿತಿಗಳು, ತಮ್ಮ ಪ್ರಚಾರಕ್ಕಾಗಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸುತ್ತಿರುವ ಪರಿಯನ್ನು ಎತ್ತಿ ತೋರಿಸುತ್ತಿದೆ ಮತ್ತು ಜನಸಾಮಾನ್ಯರಲ್ಲಿ, ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ , ಇಡೀ ಭಾರತದ ಸಂಸ್ಕೃತಿಯೆಂದರೆ ಕೇವಲ ಹಿಂದಿ ಸಂಸ್ಕೃತಿ ಮಾತ್ರ, ಹಿಂದಿ ಬಲ್ಲವನಿಗೆ ಮಾತ್ರ ಸರ್ಕಾರದ ಎಲ್ಲಾ ಉದ್ಯಮಗಳಲ್ಲಿ ಕೆಲಸ ಲಭ್ಯ, ಹಿಂದಿಯನ್ನು ಕಲಿತು ಇಡೀ ಭಾರತವನ್ನು ಸುತ್ತಾಡಿ ಎಲ್ಲವನ್ನು ಗ್ರಹಿಸಿ, ಎಲ್ಲರೊಂದಿಗೆ ಐಕ್ಯತೆಯನ್ನು ಸಾಧಿಸಿಬಿಡಬಹುದು ಮತ್ತು ಹಿಂದಿ ಬಾರದಿರುವುದೇ ನಮ್ಮ ಜನಪ್ರತಿನಿಧಿಗಳಿಗೆ ರಾಷ್ಟ್ರ ವರ್ಚಸ್ಸು ಗಳಿಸಲು ಸಾಧ್ಯವಾಗದಿರುವ ಕಾರಣ ಎಂಬ ಕಲ್ಪನೆ - ಭ್ರಮೆಯನ್ನು ಆಳವಾಗಿ ಬಿತ್ತಿದೆ. ವಾಸ್ತವವೆಂದರೆ ಭಾರತದೆಲ್ಲೆಡೆ ಹಿಂದಿಯ ಪ್ರತಿಪಾದನೆ ಕೇವಲ ಹಿಂದಿ ಭಾಷಿಕರಿಗೆ/ಪ್ರದೇಶಗಳಿಗೆ ಮಾತ್ರ ಒಲಿದಿರುವ ವರದಾನವಾಗಿ ಪರಿಣಮಿಸಿದೆ ಮತ್ತು ಹಿಂದಿ ಭಾಷಿಕರು ತಾವು ನೆಲಸಲು ಬರುವ ಪ್ರದೇಶಗಳ ಭಾಷೆಯನ್ನು ಕಡೆಗಣಿಸಲು ಮತ್ತು ಅಸಡ್ಡೆ ತೋರಲು ಪರೋಕ್ಷವಾಗಿ ಸಹಕಾರಿಯಾಗಿದೆ.&lt;br /&gt;&lt;br /&gt;ಭಾಷೆ ಕೇವಲ ಸಂಪರ್ಕ ಸಾಧನವಲ್ಲ. ಅದು ಒಂದು ಪ್ರದೇಶದ ಆಚಾರ,ವಿಚಾರ,ನಡೆ,ನುಡಿಗಳ ಸಂಕೇತ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವವ ಹಿಂದಿ ಕಲಿತು ಹೋಗುವುದು/ ರಾಷ್ಟ್ರಭಾಷೆ ಸೋಗಿನಲ್ಲಿ ಹಿಂದಿಗಾಗಿ ಆಗ್ರಹಿಸುವುದು ಖಂಡಿತ ಈ ದೇಶವನ್ನು ಒಗ್ಗೂಡಿಸುವ ಸಾಧನವಲ್ಲ ಎಂಬುದನ್ನು ನಾವು ಅರಿಯಬೇಕಿದೆ. ಯಾವುದೇ ಪ್ರಾಂತ್ಯಕ್ಕೆ ವಲಸೆ ಹೋಗುವವ ಆಯಾ ಪ್ರದೇಶದ ಭಾಷೆ ಕಲಿತು, ಅಲ್ಲಿನ ಸಂಸ್ಕೃತಿಯನ್ನ ಮನ್ನಿಸಿ, ಅಲ್ಲಿಯವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಔದಾರ್ಯ-ಸಜ್ಜನಿಕೆ-ಕರ್ತವ್ಯವನ್ನು ಮೆರೆಯುವುದು ಮಾತ್ರ ಪರಸ್ಪರ ಸಂಸ್ಕೃತಿ ವಿನಿಮಯಕ್ಕೆ ಅವಕಾಶವೀಯುತ್ತದೆ. ತಮಿಳ ಕರ್ನಾಟಕಕ್ಕೆ ಬಂದು ನೆಲೆಸಿದರೆ ಅವನು ಕನ್ನಡ ಕಲಿಯಬೇಕು, ಮಲಯಾಳಿ ಮಹಾರಾಷ್ಟ್ರಕ್ಕೆ ಹೋದರೆ ಮರಾಠಿಗೆ ಒಲಿಯಬೇಕು. ಉತ್ತರ-ಮಧ್ಯ-ಹಿಮಾಚಲ ಪ್ರದೇಶದವರು ಆಂದ್ರಕ್ಕೆ ಹೋದರೆ ತೆಲುಗು ಕಲಿಯಬೇಕು... ಎನ್ನುವುದೇ ಸತ್ಯವಾದದ್ದು ಮತ್ತು ಇದೇ ಭಾರತ ಒಕ್ಕೂಟ ವ್ಯವಸ್ಥೆಯ ಐಕ್ಯತೆಯನ್ನು ಬಲಪಡಿಸುವ ಇಂದಿನ ಬಹುದೊಡ್ಡ ಸಾಧನವಾಗಿದೆ ಮತ್ತು ಕಾಯ್ಕಿಣಿಯವರು ತಿಳಿಸಿದಂತೆ "ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಂತೆ " ಎಂಬ ಮಾತಿಗೆ ಅರ್ಥ ಬರುತ್ತದೆ. ಹಾಗಾಗಿ ಆಯಾ ರಾಜ್ಯಗಳ ಸಂಸ್ಕೃತಿಯ - ಭಾಷೆಯ ಬೆಳವಣಿಗೆಗೆ ಅಕಾಡಮಿ, ನಿಗಮ, ಮಂಡಳಿ, ಸೇವಾ ಸಂಸ್ಥೆಗಳು ಶ್ರಮಿಸಬೇಕಾಗಿರುವುದು ಪ್ರಸ್ತುತ ಸತ್ಯವಾಗಿದೆ.&lt;br /&gt;&lt;br /&gt;ಕನ್ನಡಿಗರು ಕನ್ನಡವನ್ನು ಪ್ರೀತಿಸಿ ಕನ್ನಡ ಪ್ರಾದೇಶಿಕತೆಯನ್ನು ಬಲಪಡಿಸುವುದು ಸಹ ನಮ್ಮ ರಾಷ್ಟ್ರವನ್ನು ಬಲಪಡಿಸಿದಂತೆ ಎಂಬುದನ್ನು ಅರಿಯಬೇಕಿದೆ. ಒಂದು ಹಿಂದಿ ಪದ ಮಾತನಾಡದೇ ತಮ್ಮ ಯಾವುದೇ ಕೆಲಸ ಮಾಡಿಕೊಳ್ಳಲು, ಮಾಡಿಸಿಕೊಳ್ಳಲು, ಕೇಂದ್ರದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು, ತಾವು ಸಬಲರಾಗಿ ಈ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಲು ಈ ಮೂಲಕ ತಮ್ಮ ಅಧಮ್ಯ ದೈವ ಭಕ್ತಿ, ರಾಷ್ಟ್ರ ಭಕ್ತಿಯನ್ನು ಕಟ್ಟಿಕೊಳ್ಳಲು ಸಮರ್ಥವಾಗಿರುವ ನಮ್ಮ ಪಕ್ಕದ ತಮಿಳುನಾಡನ್ನು ನಾವು ಗಮನಿಸಬೇಕಿದೆ. ಅಂತೆಯೇ ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ, ಕನ್ನಡ ಮಾತ್ರ ಸಾಕು. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕದಲ್ಲಿ ಹಿಂದಿ ಸೇವಾ ಸಂಸ್ಥೆಗಳಿಗೆ ಯಾವುದೇ ವಾಸ್ತವಿಕ ಮೌಲ್ಯ ಮತ್ತು ಅರ್ಥ ಇಲ್ಲ. ಅವು ಕನ್ನಡ ಸೇವಾ ಸಂಸ್ಥೆಗಳಾಗಿ ಮಾರ್ಪಾಡಾಗಬೇಕಾಗಿರುವುದು ಸಹಜ, ಸ್ವಾಭಾವಿಕವಾದುದಾಗಿದೆ.&lt;br /&gt;&lt;br /&gt;&lt;span style="color:#ff9900;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffff00;"&gt;ಚಂದ್ರಶೇಖರನ್&lt;br /&gt;&lt;/span&gt;&lt;a href="http://kalyana-raman.blogspot.com/"&gt;&lt;span style="color:#ffff66;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ&lt;/span&gt; &lt;span style="color:#cc33cc;"&gt;ಚಿಂತನೆ&lt;/span&gt; &lt;/a&gt;&lt;a href="http://kalyana-raman.blogspot.com/"&gt;&lt;span style="color:#333333;"&gt;ಕಪ್ಪು ಬಿಳುಪಿನಲ್ಲಿ&lt;br /&gt;&lt;/span&gt;&lt;br /&gt;&lt;/a&gt;&lt;span style="color:#ffffff;"&gt;***** &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-9027573992247320378?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/9027573992247320378/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=9027573992247320378&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/9027573992247320378'/><link rel='self' type='application/atom+xml' href='http://www.blogger.com/feeds/7305448352691994998/posts/default/9027573992247320378'/><link rel='alternate' type='text/html' href='http://kalyana-raman.blogspot.com/2010/12/blog-post.html' title='ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ, ಕನ್ನಡ ಮಾತ್ರ ಸಾಕು'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/TR1w1PNI7WI/AAAAAAAAAIc/77Vj5f5ZTLs/s72-c/VK%2B27122010%2BHindi.jpg' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-1828280573278664406</id><published>2010-11-04T13:35:00.006+05:30</published><updated>2010-11-04T14:33:52.954+05:30</updated><category scheme='http://www.blogger.com/atom/ns#' term='ಜಾಹೀರಾತು'/><category scheme='http://www.blogger.com/atom/ns#' term='ಕರ್ನಾಟಕ'/><category scheme='http://www.blogger.com/atom/ns#' term='ನಾಮಫಲಕ'/><category scheme='http://www.blogger.com/atom/ns#' term='ಬೆಂಗಳೂರು'/><title type='text'>ಕನ್ನಡ ಅನುಷ್ಠಾನಕ್ಕಾಗಿ ಲಭ್ಯವಿರುವ ಕಾನೂನು ಬಲ ಮರೆತ ಅಧಿಕಾರಿಗಳು!</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/TNJrpMBLpYI/AAAAAAAAAIA/9uhdbrz2dRg/s1600/PV+CKR+03112010.JPG"&gt;&lt;img style="WIDTH: 200px; HEIGHT: 400px; CURSOR: hand" id="BLOGGER_PHOTO_ID_5535605247336752514" border="0" alt="" src="http://4.bp.blogspot.com/_urSKl5eSA6U/TNJrpMBLpYI/AAAAAAAAAIA/9uhdbrz2dRg/s400/PV+CKR+03112010.JPG" /&gt;&lt;/a&gt;&lt;br /&gt;&lt;br /&gt;&lt;span style="color:#000066;"&gt;*****&lt;br /&gt;&lt;br /&gt;&lt;/span&gt;ರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಮೇಯರ್ ಎಸ್.ಕೆ.ನಟರಾಜ್ ರವರು ಮೇರು ನಟ ರಾಜಕುಮಾರ್ ಪ್ರತಿಮೆ ಅನಾವರಣಕ್ಕೆ ಗಡುವು ನಿಗದಿಪಡಿಸಿರುವುದು, ಬೃ.ಬೆಂ.ಮ.ಪಾ. ಆಯುಕ್ತ ಸಿದ್ದಯ್ಯನವರು ರಾಜ್ಯೋತ್ಸವವನ್ನು ಮುಂದಿನ ವರ್ಷದಿಂದ ಬೃ.ಬೆಂ.ಮ.ಪಾ. ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಿದ್ದು ಹೀಗೆ ನಾಡು-ನುಡಿ ಸಂಸ್ಕೃತಿ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಪ್ರಸರಿಸಲು ಇವರುಗಳು ತೊಟ್ಟ ಸಂಕಲ್ಪ ಶ್ಲಾಘನೀಯವೇ! ಆದರೆ ಇದಕ್ಕೂ ಮಿಗಿಲಾಗಿ ಬೆಂಗಳೂರಿನೆಲ್ಲೆಡೆ ಕನ್ನಡದ ಕಂಪನ್ನು ಪಸರಿಸಲು ಲಭ್ಯವಾದ ಉಪಯುಕ್ತ ಆದೇಶದ ಬಲವೊಂದನ್ನು ಇವರುಗಳು ಕಡೆಗಣಿಸಿ ಮರೆತುಬಿಟ್ಟಿರುವುದು ವಿಷಾದನೀಯವೇ ಸರಿ.&lt;br /&gt;&lt;br /&gt;ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ (ತಿದ್ದುಪಡಿ) ನಿಯಮ ಕಲಂ ೨೬ಎ - ೨೦೦೮ ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅಂಗಡಿ, ಹೋಟಲ್, ಇತರ ಉದ್ಯಮಗಳ ಮಾಲೀಕರು, ಪೆಟ್ರೋಲ್ ಬಂಕ್, ಪ್ರದರ್ಶನ ಮಳಿಗೆ, ಬಸ್ ತಂಗುದಾಣ, ಮಾಹಿತಿ ತಂತ್ರಜ್ಣಾನ ಮತ್ತು ಜೈವಿಕ ತಂತ್ರಜ್ಣಾನ ಕಚೇರಿ, ಸರ್ಕಾರಿ, ಅರೆ ಸರ್ಕಾರಿ ಮತ್ತು ಎಲ್ಲಾ ಖಾಸಗಿ ಜಾಹೀರಾತು ಸಂಸ್ಥೆಯವರು ತಮ್ಮ ವ್ಯಾಪಾರ ಮಳಿಗೆ, ಕಚೇರಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಹಾಕುವ ನಾಮಫಲಕ, ಜಾಹೀರಾತು ಫಲಕಗಳಲ್ಲಿ ( ಸಾರ್ವಜನಿಕರು ಹೊರಡಿಸುವ ಯಾವುದೇ ರೀತಿಯ ಪ್ರದರ್ಶನ ಜಾಹೀರಾತು ಒಳಗೊಂಡಂತೆ) ಕಡ್ಡಾಯವಾಗಿ ಮೊದಲ ಆಧ್ಯತೆಯಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂಬ ಆದೇಶವಿದೆ. ಇದನ್ನು ಯಾರೇ ಉಲ್ಲಂಘಿಸಿದಲ್ಲಿ ರೂ ೧೦,೦೦೦/- ಗಳ ದಂಡ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅಧಿಕಾರವಿದೆ.&lt;br /&gt;&lt;br /&gt;ಈ ರೀತಿ ಕಾನೂನು-ಆದೇಶಗಳು ಇದ್ದರೂ ಬೆಂಗಳೂರಿನಲ್ಲಿ ಅಂಗಡಿ-ಮುಗ್ಗಟ್ಟುಗಳ-ಮಾಲ್ ಗಳ ನಾಮಫಲಕ, ವಾಣಿಜ್ಯೋದ್ಯಮಿಗಳು ಹೊರಡಿಸುವ ಜಾಹೀರಾತುಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ದೊರಕಿಲ್ಲ. ಬೆಂಗಳೂರಿನ ಬಹುತೇಕ ಹೋಟಲ್ ಗಳ ತಿಂಡಿ-ದರ ಪಟ್ಟಿಯಲ್ಲಿ ಕನ್ನಡ ಮೂಡಿಬಂದಿಲ್ಲ. ಯಾವುದೇ ಮಾಲ್ ಗಳ ಒಳಭಾಗದಲ್ಲಿ ಅಂಗಡಿಗಳಲ್ಲಿ ಮಾರಾಟ ಮಾಡುವ ವಸ್ತುಗಳ ವಿವರಣೆ ಕನ್ನಡದಲ್ಲಿ ಲಭ್ಯವಿಲ್ಲ. ಇನ್ನು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಾಂಗಣ-ಒಳಾಂಗಣ ಎಲ್ಲೆಡೆ ಜಾಹೀರಾತುಗಳಲ್ಲಿ ಕನ್ನಡದ ಗಂಧವಿಲ್ಲ. ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ಎಲ್ಲಾ ರೀತಿಯ ಸಂಸ್ಥೆಗಳು ಸಾಸಿವೆ ಕಾಳಿನ ಗಾತ್ರದ ಅಕ್ಷರದಲ್ಲಿ ಕನ್ನಡದಲ್ಲಿ ತಮ್ಮ ಸಂಸ್ಥೆಯ ಹೆಸರುಗಳನ್ನು ನಮೂದಿಸಿಕೊಂಡಿದ್ದಾರೆ. ಕನ್ನಡಿಗರು ಭೂತು ಗಾಜು ಹಿಡಿದು ಕನ್ನಡದ ಅಕ್ಷರವನ್ನು ಕಂಡು ಕೊಳ್ಳಬೇಕಿದೆ. ಇದು ಈ ಸಂಸ್ಥೆಗಳು ಅಲ್ಲಿ ಕನ್ನಡಕ್ಕೆ ಕೊಟ್ಟಿರುವ ಗೌರವ. ಇನ್ನು ಅಲ್ಲಿ ಇತರ ಮಾಹಿತಿಗಳು ಕನ್ನಡದಲ್ಲಿ ದೊರಕುವುದು- ಕನ್ನಡದ ಪತ್ರಿಕೆಗಳು-ನಿಯತಕಾಲಿಕೆಗಳು ಲಭಿಸುವುದು ದೂರದ ಮಾತೆ ಸರಿ.&lt;br /&gt;&lt;br /&gt;ಹೀಗೆ ಜಾಹೀರಾತು-ನಾಮಫಲಕ ಇನ್ನಿತರೆಡೆ ಕಡ್ಡಾಯವಾಗಿ ಅನುಷ್ಠಾನವಾಗಬೇಕಾಗಿದ್ದ ಕನ್ನಡ ಹೇಳುವವರು-ಕೇಳುವವರು ಇಲ್ಲದೆ ವಿಫಲವಾಗಿರುವುದು ಸತ್ಯ. ನೆನ್ನೆ ರಾಜ್ಯೋತ್ಸವದ ದಿನ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಅನುಷ್ಠಾನಕ್ಕಾಗಿ ನೆನಪಿಸಿ, ಆಗ್ರಹಿಸಿದ &lt;a href="http://karave.blogspot.com/2010/11/kannadadalli-naamaphalaka-aagrahisi.html"&gt;ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು &lt;/a&gt;ಬಂದಿಸಿ ಎಳೆದೊಯ್ದ ಘಟನೆ ನಡೆಯಿತು. ಕಾನೂನು ಮುರಿದು ಕನ್ನಡ ಜಾಹೀರಾತು-ನಾಮಫಲಕ ಹಾಕದವರನ್ನು ಮುಟ್ಟದ ಸರಕಾರ ಬದಲಿಗೆ ಕಾನೂನು ಮುರಿಯುವಿಕೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟ ಜನರನ್ನೇ ಜೈಲಿಗೆ ಹಾಕುತ್ತಿರುವುದು ವಿಪರ್ಯಾಸ. ಬೆಂಗಳೂರು ಮೇಯರ್ ಮತ್ತು ಬೃ.ಬೆಂ.ಮ.ಪಾ. ಆಯುಕ್ತರು ತಮ್ಮ ಇತರ ಕೆಲಸಗಳ ಜತೆಗೆ ಲಭ್ಯವಿರುವ ಕಾನೂನು ಬಳಸಿ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಅನುಷ್ಠಾನದ ಕೆಲಸಕ್ಕೆ ಚಾಲನೆ ನೀಡಿದಲ್ಲಿ ಬಹುಮಟ್ಟಿಗೆ ಕನ್ನಡ ಬೆಂಗಳೂರಿನಲ್ಲಿ ಜಗಮಗಿಸುವುದರಲ್ಲಿ ಸಂದೇಹವಿಲ್ಲ. ಇಚ್ಛಾ ಶಕ್ತಿ ತೋರಬೇಕಿದೆ ಅಷ್ಟೇ!&lt;br /&gt;&lt;br /&gt;&lt;span style="color:#ff6600;"&gt;*****&lt;br /&gt;&lt;/span&gt;&lt;br /&gt;&lt;span style="color:#ffcc00;"&gt;ಕಲ್ಯಾಣ ರಾಮನ್&lt;/span&gt; &lt;span style="color:#ff0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc33;"&gt;ಹಳದಿ&lt;/span&gt;-&lt;span style="color:#ff6600;"&gt;ಕೆಂಪಿನ&lt;/span&gt; &lt;span style="color:#333333;"&gt;ಚಿಂತನೆ ಕಪ್ಪು ಬಿಳುಪಿನಲ್ಲಿ &lt;/span&gt;&lt;/a&gt;&lt;br /&gt;&lt;br /&gt;&lt;br /&gt;&lt;span style="color:#ffffff;"&gt;***** &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-1828280573278664406?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/1828280573278664406/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=1828280573278664406&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/1828280573278664406'/><link rel='self' type='application/atom+xml' href='http://www.blogger.com/feeds/7305448352691994998/posts/default/1828280573278664406'/><link rel='alternate' type='text/html' href='http://kalyana-raman.blogspot.com/2010/11/blog-post.html' title='ಕನ್ನಡ ಅನುಷ್ಠಾನಕ್ಕಾಗಿ ಲಭ್ಯವಿರುವ ಕಾನೂನು ಬಲ ಮರೆತ ಅಧಿಕಾರಿಗಳು!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/TNJrpMBLpYI/AAAAAAAAAIA/9uhdbrz2dRg/s72-c/PV+CKR+03112010.JPG' height='72' width='72'/><thr:total>2</thr:total></entry><entry><id>tag:blogger.com,1999:blog-7305448352691994998.post-8650050663715856107</id><published>2010-10-05T10:12:00.005+05:30</published><updated>2010-10-05T10:39:21.023+05:30</updated><category scheme='http://www.blogger.com/atom/ns#' term='ನಮ್ಮ ಮೆಟ್ರೋ'/><category scheme='http://www.blogger.com/atom/ns#' term='ಬೆಂಗಳೂರು'/><title type='text'>"ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳು ಹೊಸ ಕನ್ನಡ ಸಂಸ್ಕೃತಿಯ ತಾಣವಾಗಲಿ"</title><content type='html'>&lt;span style="color:#ffffff;"&gt;***** &lt;/span&gt;&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/TKqxOknp_aI/AAAAAAAAAHs/rWgomzufoE0/s1600/Metro+PV+05102010.bmp"&gt;&lt;img style="WIDTH: 198px; HEIGHT: 400px; CURSOR: hand" id="BLOGGER_PHOTO_ID_5524422756829625762" border="0" alt="" src="http://4.bp.blogspot.com/_urSKl5eSA6U/TKqxOknp_aI/AAAAAAAAAHs/rWgomzufoE0/s400/Metro+PV+05102010.bmp" /&gt;&lt;/a&gt;&lt;br /&gt;&lt;br /&gt;&lt;span style="color:#ff0000;"&gt;*****&lt;br /&gt;&lt;/span&gt;&lt;br /&gt;ಬೆಂ.ಮೆ.ರೈ.ನಿ.ನಿ. ವ್ಯವಸ್ಥಾಪಕ ನಿರ್ದೇಶಕ ಶ್ರೀಯುತ ಶಿವಶೈಲಂ ರವರು ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಸಾಧಕರ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಿರ್ಧರಿಸಲಾಗಿರುವ ಹೆಸರುಗಳಾದ ಮಹಾತ್ಮಗಾಂಧಿ, ವಿವೇಕಾನಂದ ಪೂಜನೀಯರೆ, ಆದರೆ ಈಗಾಗಲೇ ಈ ಮಹನೀಯರ ಹೆಸರುಗಳಲ್ಲಿ ರಸ್ತೆ, ಪ್ರತಿಮೆ ಹಾಗು ಇನ್ನೂ ಇತರ ಸ್ಮಾರಕಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಇವರ ಜೀವನ ಚರಿತ್ರೆಗಳು ನಮ್ಮ ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇವರ ನೆನಪು ಶಾಶ್ವತವಾಗಿರಲು ಅವರ ಸ್ವಂತ ಸ್ಥಳಗಳನ್ನೂ ಒಳಗೊಂಡಂತೆ ಅಖಿಲ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಅನೇಕ ಸ್ಮಾರಕಗಳು ಇವೆ. ಆದರೆ ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಮತ್ತೆ ಇವರ ಹೆಸರುಗಳನ್ನು ಇಟ್ಟರೆ ನಮ್ಮ ಕರ್ನಾಟಕದ ಸಾಧಕರನ್ನು ಯಾರು? ಯಾವಾಗ? ಎಲ್ಲಿ? ಹೇಗೆ? ನೆನೆಸಿಕೊಳ್ಳುವುದು ಎಂಬುದು ಪ್ರಶ್ನೆಯಾಗಿದೆ.&lt;br /&gt;&lt;br /&gt;ಈ ಮೆಟ್ರೋ ರೈಲು ಓಡಾಡುವುದು ಬೆಂಗಳೂರಿನ ರಸ್ತೆಗಳಲ್ಲಿ. ಇದರಲ್ಲಿ ಓಡಾಡುವವರು ಕಾಣಬೇಕಾದ್ದು ಬೆಂಗಳೂರು -ಕರ್ನಾಟಕದ ಬೆಳವಣಿಗೆಯ ಇತಿಹಾಸ ಮತ್ತು ನಾಡು-ನುಡಿಯ ಪರಂಪರೆ ಹಾಗು ಸಂಸ್ಕೃತಿ. ಹಾಗಾಗಿ ಇದಕ್ಕಾಗಿ ಹಗಲಿರುಳು ಶ್ರಮಿಸಿದ ನಮ್ಮದೇ ಸಾಧಕರ ಪರಿಚಯಿಸುವ ಕೆಲಸವಾಗಬೇಕಾಗಿರುವುದು ಸಹಜವಾದದ್ದು. ನಮ್ಮದೇ ಊರುಗಳಲ್ಲಿ ನಮ್ಮ ಸಾಧಕರನ್ನು ನಾವು ನೆನಪಿಸಿಕೊಳ್ಳಲಾಗದಿದ್ದರೆ ಇನ್ಯಾರು ನಮಗೆ ಮಾನ್ಯತೆ ನೀಡುತ್ತಾರೆ?&lt;br /&gt;&lt;br /&gt;ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರು, ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ - ಕ್ರಾಂತಿಯೋಗಿ ಬಸವಣ್ಣ, ಶಿವಶರಣೆ ಅಕ್ಕಮಹಾದೇವಿ, ಸಿದ್ದಗಂಗಾ ಶಿವಕುಮಾರ ಸ್ವಾಮಿಗಳು, ಕರ್ನಾಟಕ ಏಕೀಕರಣದ ರೂವಾರಿಗಳಾದ ಆಲೂರು ವೆಂಕಟರಾಯರು, ಅನಕೃ - ನಮ್ಮ ಮೇರು ಸಿನಿಮಾ ನಟರಾದ ರಾಜಕುಮಾರ, ವಿಷ್ಣುವರ್ಧನ, ಶಂಕರ ನಾಗ್ - ಖ್ಯಾತ ಕ್ರಿಕೆಟಿಗರಾದ ಚಂದ್ರಶೇಖರ್, ವಿಶ್ವನಾಥ್, ಕುಂಬ್ಳೆ - ನಮ್ಮ ರಾಜಕೀಯ ಧುರೀಣರಾದ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ದೇವೇಗೌಡ - ತಮ್ಮ ಉದ್ಯಮಗಳ ಮೂಲಕ ವಿಶ್ವಖ್ಯಾತರಾಗಿರುವ ಐಟಿ ದಿಗ್ಗಜ ನಾರಾಯಣ ಮೂರ್ತಿ, ಕ್ಯಾಪ್ಟನ್ ಗೋಪಿನಾಥ್ - ಜ್ಣಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು - ಕನ್ನಡದ ವಿಜ್ಞಾನಿಗಳಾದ ಸಿ.ಎನ್.ಆರ್ ರಾವ್, ಯು.ಆರ್. ರಾವ್ ಹೀಗೆ ಇನ್ನಿತರ ಕನ್ನಡ ಸಾಧಕರು ಮೆಟ್ರೋ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ?&lt;br /&gt;&lt;br /&gt;ಗಾಂಧೀಜಿ, ವಿವೇಕಾನಂದರಂತೆ ಈ ಮೇಲಿನವರು ಸಹ ತಮ್ಮದೇ ಕ್ಷೇತ್ರಗಳಲ್ಲಿ ಸಹಸ್ರಾರು ಕನ್ನಡಿಗರಲ್ಲಿ ಕಠಿಣ ಪರಿಶ್ರಮ ಮತ್ತು ಅದಕ್ಕಿರುವ ಬೆಲೆಯನ್ನು ಶಾಶ್ವತ ವಾಗಿ ನೆಲೆಯೂರುವಂತೆ ಮಾಡಿರುವ ಹಾಗು ಪ್ರೇರೇಪಿಸುತ್ತಿರುವ ಸಾಧಕರು. ಮೊದಲು ನಮ್ಮ ಕನ್ನಡಿಗ ಸಾಧಕರ (ಕನ್ನಡಿಗರೂ ಭಾರತೀಯರೇ) ಹೆಸರು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಾಗಲಿ. ಮೆಟ್ರೋ ನಿಲ್ದಾಣಗಳು ಎಲ್ಲಾ ರೀತಿಯಲ್ಲೂ ಕನ್ನಡತನವನ್ನು ಬಿಂಬಿಸುವ ತಾಣವಾಗಲಿ. ಮಾನ್ಯ ಮುಖ್ಯಮಂತ್ರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗು ನಗರಾಡಳಿತ ಸಂಸ್ಥೆಗಳು ಮೆಟ್ರೋ ಅಧಿಕಾರಿಗಳ ಜತೆ ಚರ್ಚಿಸಿ ಮೆಟ್ರೋ ಕನ್ನಡದ ಹೊಸ ಸಂಸ್ಕೃತಿಯಾಗಿ ಬೆಳೆಯುವತ್ತ ಸೂಕ್ತ ಸಲಹೆ - ಸೂಚನೆಗಳನ್ನು ನೀಡಲಿ&lt;br /&gt;&lt;br /&gt;&lt;span style="color:#ff9900;"&gt;*****&lt;br /&gt;&lt;/span&gt;&lt;br /&gt;&lt;a href="http://2.bp.blogspot.com/_urSKl5eSA6U/TKqxc8xiibI/AAAAAAAAAH0/aREorxqcs9k/s1600/Metro+HD+05102010.bmp"&gt;&lt;img style="WIDTH: 400px; HEIGHT: 179px; CURSOR: hand" id="BLOGGER_PHOTO_ID_5524423003831699890" border="0" alt="" src="http://2.bp.blogspot.com/_urSKl5eSA6U/TKqxc8xiibI/AAAAAAAAAH0/aREorxqcs9k/s400/Metro+HD+05102010.bmp" /&gt;&lt;/a&gt;&lt;br /&gt;&lt;br /&gt;&lt;br /&gt;&lt;span style="color:#ffcc33;"&gt;ಕಲ್ಯಾಣ ರಾಮನ್&lt;/span&gt; &lt;span style="color:#ff0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc33;"&gt;ಹಳದಿ&lt;/span&gt;-&lt;span style="color:#ff6600;"&gt;ಕೆಂಪಿನ&lt;/span&gt; ಚಿಂತನೆ &lt;span style="color:#333333;"&gt;ಕಪ್ಪು ಬಿಳುಪಿನಲ್ಲಿ&lt;/span&gt; &lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-8650050663715856107?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/8650050663715856107/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=8650050663715856107&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/8650050663715856107'/><link rel='self' type='application/atom+xml' href='http://www.blogger.com/feeds/7305448352691994998/posts/default/8650050663715856107'/><link rel='alternate' type='text/html' href='http://kalyana-raman.blogspot.com/2010/10/blog-post.html' title='&quot;ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳು ಹೊಸ ಕನ್ನಡ ಸಂಸ್ಕೃತಿಯ ತಾಣವಾಗಲಿ&quot;'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/TKqxOknp_aI/AAAAAAAAAHs/rWgomzufoE0/s72-c/Metro+PV+05102010.bmp' height='72' width='72'/><thr:total>2</thr:total></entry><entry><id>tag:blogger.com,1999:blog-7305448352691994998.post-6299384631881284902</id><published>2010-09-25T23:28:00.006+05:30</published><updated>2010-09-25T23:44:20.613+05:30</updated><category scheme='http://www.blogger.com/atom/ns#' term='ಕನ್ನಡ ಅನುಷ್ಠಾನ'/><title type='text'>ನೋಂದಣಿ ಮತ್ತು ಕನ್ನಡ ಅನುಷ್ಠಾನ...</title><content type='html'>&lt;span style="color:#ffffff;"&gt;***** &lt;/span&gt;&lt;br /&gt;&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/TJ468t4MtEI/AAAAAAAAAHk/lriCjmCtNcw/s1600/Herald+Goa+21092010+E.bmp"&gt;&lt;img style="WIDTH: 232px; HEIGHT: 400px; CURSOR: hand" id="BLOGGER_PHOTO_ID_5520915007984677954" border="0" alt="" src="http://3.bp.blogspot.com/_urSKl5eSA6U/TJ468t4MtEI/AAAAAAAAAHk/lriCjmCtNcw/s400/Herald+Goa+21092010+E.bmp" /&gt;&lt;/a&gt;&lt;br /&gt;&lt;div&gt;&lt;br /&gt;&lt;br /&gt;ಮೇಲಿನ ಚಿತ್ರದಲ್ಲಿನ ಬರವಣಿಗೆ ಸ್ವವಿವರಣಾತ್ಮಕ.&lt;br /&gt;&lt;br /&gt;&lt;span style="color:#ff0000;"&gt;*****&lt;/span&gt;&lt;br /&gt;&lt;br /&gt;ಹೇಗೆ ಪುಣೆಯಲ್ಲಿ ಮರಾಠಿ ಇದೆಯೋ, ಗೋವಾದಲ್ಲಿ ಕೊಂಕಣಿ ಬೇಕು ಎನ್ನುತ್ತಿದ್ದಾರೆಯೋ ಅಂತೆಯೇ ಬೆಂಗಳೂರು-ಕರ್ನಾಟಕದಲ್ಲಿನ ನೋಂದಣಾದಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವ ಯಾವುದೇ ದಾಖಲೆಗಳಿರಲಿ ಅವುಗಳನ್ನು ಕನ್ನಡದಲ್ಲೇ ನೋಂದಣಿ ಮಾಡಿಸಲು "ನಾವು" ಮುಂದಾದಾಗ ಮಾತ್ರ ಆಡಳಿತದಲ್ಲಿ ಕನ್ನಡದ ಅನುಷ್ಠಾನ 'ನಮಗೆ'ಕಾಣಲು ಸಾಧ್ಯ.&lt;br /&gt;&lt;br /&gt;&lt;span style="color:#cc0000;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffcc00;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ff9900;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ &lt;/span&gt;&lt;span style="color:#000099;"&gt;ಚಿಂತನೆ&lt;/span&gt; ಕಪ್ಪು ಬಿಳುಪಿನಲ್ಲಿ &lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-6299384631881284902?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/6299384631881284902/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=6299384631881284902&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/6299384631881284902'/><link rel='self' type='application/atom+xml' href='http://www.blogger.com/feeds/7305448352691994998/posts/default/6299384631881284902'/><link rel='alternate' type='text/html' href='http://kalyana-raman.blogspot.com/2010/09/blog-post_25.html' title='ನೋಂದಣಿ ಮತ್ತು ಕನ್ನಡ ಅನುಷ್ಠಾನ...'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_urSKl5eSA6U/TJ468t4MtEI/AAAAAAAAAHk/lriCjmCtNcw/s72-c/Herald+Goa+21092010+E.bmp' height='72' width='72'/><thr:total>2</thr:total></entry><entry><id>tag:blogger.com,1999:blog-7305448352691994998.post-7662298264140655031</id><published>2010-09-17T10:09:00.003+05:30</published><updated>2010-09-17T10:28:13.749+05:30</updated><category scheme='http://www.blogger.com/atom/ns#' term='ಅನಕೃ'/><category scheme='http://www.blogger.com/atom/ns#' term='ಗಣೇಶ'/><category scheme='http://www.blogger.com/atom/ns#' term='ಕನ್ನಡ ಚಳವಳಿ'/><title type='text'>ಗಣೇಶೋತ್ಸವಗಳಿಗೆ ಕಾರ್ಪೊರೇಟ್ ಕಳೆ.... ಕನ್ನಡಕ್ಕೆ ಗುಳೆ...</title><content type='html'>&lt;span style="color:#ffffff;"&gt;*****&lt;/span&gt;&lt;br /&gt;&lt;br /&gt;&lt;a href="http://2.bp.blogspot.com/_urSKl5eSA6U/TJLxdDVl8KI/AAAAAAAAAHQ/paRpe8zS4F0/s1600/Ganesha.bmp"&gt;&lt;img style="WIDTH: 252px; HEIGHT: 400px; CURSOR: hand" id="BLOGGER_PHOTO_ID_5517737974896652450" border="0" alt="" src="http://2.bp.blogspot.com/_urSKl5eSA6U/TJLxdDVl8KI/AAAAAAAAAHQ/paRpe8zS4F0/s400/Ganesha.bmp" /&gt;&lt;/a&gt;&lt;br /&gt;&lt;span style="color:#ff0000;"&gt;***** &lt;/span&gt;&lt;br /&gt;೧೯೬೦ ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಮನವಮಿ, ಗಣೇಶೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ, ಕನ್ನಡ ಕಲಾವಿದರಿಗೆ ಅವಕಾಶಗಳು ದುರ್ಲಭವಾಗಿದ್ದವು. ಕನ್ನಡಿಗರೇ ಆಯೋಜಕರಾಗಿದ್ದ ಈ ಸಭೆ ಸಮಾರಂಭಗಳಲ್ಲಿ ಕನ್ನಡೇತರ ಹಾಡುಗಾರರು-ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತಿತ್ತು! . ಕನ್ನಡನಾಡಿನ ಪ್ರತಿಭಾವಂತ ಕಲಾವಿದರು ಸಾಕಷ್ಟು ಮಂದಿ ಇದ್ದರೂ ಅವರು ಪ್ರಸಿದ್ಧರಲ್ಲ ಎಂಬ ಕಾರಣಕ್ಕೆ ಅವಕಾಶ ವಂಚಿತರಾಗುತ್ತಿದ್ದರು. ಅಂದು ಕನ್ನಡದ ನೆಲದಲ್ಲಿ ಕನ್ನಡಿಗ ಕಲಾವಿದನಿಗೆ ನ್ಯಾಯ ಸಿಗಬೇಕು ಮತ್ತು ಕನ್ನಡ-ಕನ್ನಡಿಗನಿಗೆ ಈ ನೆಲದಲ್ಲಿ ಸಾರ್ವಭೌಮತ್ವ ದೊರಕಿಸಿಕೊಡಲು ಬೆಂಗಳೂರಿನ ಚಾಮರಾಜಪೇಟೆಯ ರಾಮನವಮಿ ಉತ್ಸವದಲ್ಲಿ ಅನಕೃ-ರಾಮಮೂರ್ತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯೇ ಮಂದಿನ ಕನ್ನಡ ಚಳವಳಿಯ ಉದಯಕ್ಕೆ ನಾಂದಿಯಾಯಿತು. ಚಳವಳಿಯಿಂದ ಪ್ರೇರಿತರಾದ ಹಲವಾರು ಉತ್ಸಾಹಿಗಳು ನಂತರದಲ್ಲಿ ಕನ್ನಡ ಸಂಘಟನೆಗಳು, ಯುವಕ ಸಂಘಗಳು, ಗಣೇಶ ಮತ್ತು ರಾಮಸೇವಾ ಮಂಡಳಿಗಳನ್ನು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಕನ್ನಡ ಕಲೆ-ಕಲಾವಿದರ ಪೋಷಣೆಗೆ ಮುಂದಾದರು.&lt;br /&gt;&lt;br /&gt;ಇಂದು ಬೆಂಗಳೂರಿನಲ್ಲಿ ಗಣೇಶನ ಹಬ್ಬ ಮುಕ್ತಾಯಗೊಂಡ ಕೆಲದಿನ-ವಾರದವರೆಗೂ, ರಸ್ತೆ-ಬೀದಿ-ಬಡಾವಣೆಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಗಣೇಶೋತ್ಸವಗಳಲ್ಲಿ ನಾಟ್ಯ-ಹಾಡು-ಹರಿಕತೆ-ನಾಟಕ-ಸಂಗೀತ ಕಾರ್ಯಕ್ರಮಗಳನ್ನೇರ್ಪಡಿಸುವುದು ವಾಡಿಕೆ. ಉದಯೋನ್ಮುಖ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಇದು ಅವಕಾಶ ಒದಗಿಸುವ ವೇದಿಕೆಯಾಗಿ ಹಲವಾರು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲು ಸಹ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಣವುಳ್ಳ ಕಾರ್ಪೊರೆಟ್ ಸಂಸ್ಥೆಗಳು, ಬಡಾವಣೆ ಅಂಗಡಿ ಮಾಲೀಕರ ಸಂಘದವರು, ರೇಡಿಯೋ ವಾಹಿನಿಗಳು ತಮ್ಮ ಉತ್ಪನ್ನ-ವಸ್ತುಗಳ ಪ್ರಚಾರಕ್ಕಾಗಿ ಪ್ರಾಯೋಜಕತ್ವ ನೀಡುವ ಮೂಲಕ ಗಣೇಶೋತ್ಸವಗಳಿಗೆ ಕಾರ್ಪೊರೆಟ್ ಕಳೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ! ಆದರೆ ಮೆಲ್ಲಗೆ ಇಲ್ಲಿ ಕನ್ನಡತನ ಮತ್ತು ಸ್ಥಳೀಯತೆ ಮಾಯವಾಗುತ್ತಿರುವುದು ಸತ್ಯ. ಬೆಂಗಳೂರಿನ ಅಚ್ಚ ಕನ್ನಡದ ಪ್ರದೇಶ, ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿ ಕಳೆದ ನಾಲ್ಕು ದಶಕಗಳಿಗೂ ಹೆಚ್ಚಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಸಂಘವೊಂದರ ಕಾರ್ಯಕ್ರಮ ಪಟ್ಟಿ ನೋಡಿದರೆ ನಮಗೆ ಇದು ಸಾಬೀತಾಗುತ್ತದೆ. ಈ ಸಲದ ಕಾರ್ಯಕ್ರಮಗಳಲ್ಲಿ ಶೇಕಡ ೫೦ಕ್ಕೂ ಹೆಚ್ಚಿನವರು ಕನ್ನಡೇತರ ಖ್ಯಾತನಾಮರು! ಇನ್ನು ಈ ಕಾರ್ಯಕ್ರಮಕ್ಕಾಗಿ ಬಸವನಗುಡಿ, ಡಿವಿಜಿ ರಸ್ತೆ, ನರಸಿಂಹ ರಾಜ ಕಾಲೋನಿ ಸುತ್ತ ಮುತ್ತ ಹಾಕಿರುವ ಫಲಕಗಳು, ಪ್ರಾಯೋಜಕರು ಮಾಡಿಸಿರುವ ಜಾಹೀರಾತುಗಳು ಮತ್ತು ಅವರ ಉಡುಗೊರೆ ಚೀಟಿಗಳು ನೂರಕ್ಕೆ ನೂರು ಕನ್ನಡೇತರವಾಗಿವೆ! ಬೆಂಗಳೂರಿನ ಇತರ ಬಡಾವಣೆಗಳ ಗಣೇಶೋತ್ಸವ ಆಚರಣೆಗಳಲ್ಲೂ ಬಹುಷಃ ಇದೇ ಪರಿಸ್ಥಿತಿ ಇರಬಹುದು.&lt;br /&gt;&lt;br /&gt;ಕರ್ನಾಟಕದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರು ಪ್ರಧಾನವಾಗಿ ಕನ್ನಡದಲ್ಲಿ ಜಾಹೀರಾತು ಹೊರಡಿಸಬೇಕು ಎಂಬ ಸರ್ಕಾರದ ಆದೇಶವನ್ನು ಕನ್ನಡಿಗರೆ ಆದ ಇಲ್ಲಿನ ಪ್ರಾಯೋಜಕರು ಗಾಳಿಗೆ ತೂರಿದರೆ, ಕನ್ನಡಿಗರೇ ಆಯೋಜಕರಾಗಿರುವೆಡೆ ಕನ್ನಡತನ ಪ್ರದರ್ಶನಕ್ಕೆ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲವಾದರೆ, ಹೊಸ ಹೊಸ ಕನ್ನಡ ಪ್ರತಿಭೆಗಳು ಬೆಳಕಿಗೆ ಬರುವುದು ಮತ್ತು ಅವರಿಗೆ ಸೂಕ್ತ ಅವಕಾಶಗಳು ದೊರೆಯುವುದು ಹೇಗೆ?. ನಮ್ಮಲ್ಲಿ ಇತರ ಭಾಷೆ-ಭಾಷಿಕರ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಆಯೋಜಕರು, ಇತರ ರಾಜ್ಯಗಳಲ್ಲಿ ಕನ್ನಡ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶ ದೊರಕುತ್ತದೆಯೆ ಎಂದು ಯೋಚಿಸಿದ್ದಾರೆಯೆ? ಅವಕಾಶ ದೊರಕದೆ ಕಣ್ಮರೆಯಾಗುತ್ತಿರುವ ನಮ್ಮದೆ ನೆಲದ ಕಲೆ-ನಿಪುಣತೆ-ಜಾನಪದ ಕೌಶಲ್ಯ ಪ್ರದರ್ಶನಕ್ಕೆ, ದೊಡ್ಡಮಟ್ಟದ ಪ್ರಾಯೋಜಕತ್ವ-ಪ್ರಚಾರದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಅನುವು ಮಾಡಿಕೊಟ್ಟ ಅವುಗಳನ್ನು ಉಳಿಸಿ ಬೆಳೆಸುವುದು ಇಂತಹ ಸಂಘಟನೆಗಳ ಮುಖ್ಯ ಕರ್ತವ್ಯವಾಗಬೇಕು ಅಲ್ಲವೇ? ಮುಂದಿನ ದಿನಗಳಲ್ಲಾದರೂ ಇಂತಹ ಕಾರ್ಯಕ್ರಮಗಳ ಆಯೋಜನೆಗಳ ಹಿಂದಿರುವ, ಪೋಷಿಸುವ, ಬಡಾವಣೆಗಳನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಕಾರ್ಯಕ್ರಮ ಆಯೋಜಕರ ಚಿತ್ತ ಇತ್ತ ಹರಿಯುವಂತೆ ಗಮನ ಸೆಳೆದು ನಮ್ಮತನವನ್ನು ಉಳಿಸಿ-ಬೆಳೆಸಿ-ಮುನ್ನಡೆಸಬೇಕಾದ ಅವರ ಜವಾಬ್ದಾರಿಗಳಲ್ಲೊಂದಾಗಿದೆ.&lt;br /&gt;&lt;br /&gt;&lt;span style="color:#ff9900;"&gt;ಕಲ್ಯಾಣ ರಾಮನ್&lt;/span&gt; &lt;span style="color:#ff0000;"&gt;ಚಂದ್ರಶೇಖರನ್ &lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ff9966;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt;&lt;span style="color:#666666;"&gt; &lt;/span&gt;&lt;span style="color:#cc33cc;"&gt;ಚಿಂತನೆ&lt;/span&gt; &lt;span style="color:#333333;"&gt;ಕಪ್ಪು ಬಿಳುಪಿನಲ್ಲಿ&lt;/span&gt; &lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-7662298264140655031?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/7662298264140655031/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=7662298264140655031&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/7662298264140655031'/><link rel='self' type='application/atom+xml' href='http://www.blogger.com/feeds/7305448352691994998/posts/default/7662298264140655031'/><link rel='alternate' type='text/html' href='http://kalyana-raman.blogspot.com/2010/09/blog-post_17.html' title='ಗಣೇಶೋತ್ಸವಗಳಿಗೆ ಕಾರ್ಪೊರೇಟ್ ಕಳೆ.... ಕನ್ನಡಕ್ಕೆ ಗುಳೆ...'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_urSKl5eSA6U/TJLxdDVl8KI/AAAAAAAAAHQ/paRpe8zS4F0/s72-c/Ganesha.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-1994007861750182554</id><published>2010-09-14T21:46:00.006+05:30</published><updated>2010-09-14T21:57:36.226+05:30</updated><category scheme='http://www.blogger.com/atom/ns#' term='ರಾಷ್ಟ್ರ ಬಾಷೆ'/><category scheme='http://www.blogger.com/atom/ns#' term='ಹಿಂದಿ'/><title type='text'>ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಏಕೆ?</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;&lt;a href="http://1.bp.blogspot.com/_urSKl5eSA6U/TI-hldXeBgI/AAAAAAAAAHI/dOtLiD9sVgA/s1600/DNA+CKR+13082010.bmp"&gt;&lt;img style="WIDTH: 282px; HEIGHT: 400px; CURSOR: hand" id="BLOGGER_PHOTO_ID_5516805733462443522" border="0" alt="" src="http://1.bp.blogspot.com/_urSKl5eSA6U/TI-hldXeBgI/AAAAAAAAAHI/dOtLiD9sVgA/s400/DNA+CKR+13082010.bmp" /&gt;&lt;/a&gt;&lt;br /&gt;&lt;br /&gt;&lt;span style="color:#ff0000;"&gt;*****&lt;br /&gt;&lt;/span&gt;ನಮ್ಮ ಸಂವಿಧಾನದಲ್ಲಿನ ಉಲ್ಲೇಖವೊಂದರಂತೆ ದೆಹಲಿ, ಮದ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹೀಗೆ ಭಾರತ ಒಕ್ಕೂಟದ 'ಹಿಂದಿ' ರಾಜ್ಯಗಳೆಂದು ಗುರುತಿಸಲ್ಪಡುವ ಪ್ರದೇಶಗಳಿಂದ ಭಾರತದ ಸಂಸತ್ತಿಗೆ ಮಂತ್ರಿಗಳಾಗಿ ಹೋಗುವ ಸಂಸದರು ತಮ್ಮ ಮಾತೃಭಾಷೆ ಹಿಂದಿಯಲ್ಲಿ ಮಾತನಾಡಲು ಮತ್ತು ವಿಷಯ ಮಂಡನೆ ಮಾಡಲು ಅವಕಾಶವಿದೆ. ಆದರೆ ಹಿಂದಿಯೇತರ ರಾಜ್ಯಗಳಿಂದ ಸಂಸತ್ತಿಗೆ ಆರಿಸಿಬಂದು ಮಂತ್ರಿಗಳಾಗುವವರಿಗೆ ತಮ್ಮ ತಮ್ಮ ಮಾತೃ ಭಾಷೆಯಲ್ಲಿ ಮಂಡನೆಗಳನ್ನು ಮಾಡಲು ಅವಕಾಶವಿಲ್ಲ. ಈ ಹಿನ್ನಲೆಯಲ್ಲಿ ಕೆಲ ಹಿಂದಿ ಪರ ಸಂಸದರು, "ಹಿಂದಿ ಭಾರತದ ರಾಷ್ಟ್ರಭಾಷೆ", ಹಿಂದಿ ಮಾತನಾಡದವನು ರಾಷ್ಟ್ರದ್ರೋಹಿ ಎಂದು ಆಗಾಗ್ಗೆ ಲೋಕಸಭೆಯಲ್ಲಿ ಗೊಂದಲ-ಗದ್ದಲವೆಬ್ಬಿಸಿರುವುದನ್ನು ನಾವು ಕಂಡಿದ್ದೇವೆ. ಅಂತೆಯೇ ಹಿಂದಿ ರಾಜ್ಯಗಳ ಶಾಲೆಗಳಲ್ಲಿ ಭಾಷೆಗೆ ಸಂಬಂಧಿಸಿದಂತೆ ಮಕ್ಕಳು ಕಲಿಯುವುದು ಎರಡು ಭಾಷೆ, ಒಂದು ಅಲ್ಲಿನ ಪ್ರದೇಶದ ಭಾಷೆ ಹಿಂದಿ ಮತ್ತೊಂದು ಇಂಗ್ಲೀಷು. ಆದರೆ ಭಾರತ ಒಕ್ಕೂಟದ ಹಿಂದಿಯೇತರ ರಾಜ್ಯಗಳಲ್ಲಿ ಮಕ್ಕಳು ತಮ್ಮ ರಾಜ್ಯ ಭಾಷೆ (ಮಾತೃ ಭಾಷೆ) ಎರಡನೆಯದಾಗಿ ಇಂಗ್ಲೀಷು ಮತ್ತು ಮೂರನೇ ಭಾಷೆಯಾಗಿ ಹಿಂದಿಯನ್ನು ಸಹ ಕಡ್ಡಾಯವಾಗಿ ಕಲಿಯಲೇಬೇಕಾದ ಅನಿವಾರ್ಯತೆಯ ಹೊರೆಗೆ ಒಳಗಾಗಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಕಚೇರಿಗಳ ಕೆಲಸದ ನೇಮಕಾತಿಯ ಪರೀಕ್ಷೆ-ಸಂದರ್ಶನ-ಬಡತಿಗೆ ಹಿಂದಿ ಅರಿವು ಕಡ್ಡಾಯ. ಇವು ಭಾರತದಲ್ಲಿ ಹಿಂದಿ ಭಾಷೆ-ಭಾಷಿಕರಿಗಿರುವ ಸವಲತ್ತಿನ ಕೆಲ ನಿದರ್ಶನಗಳು.&lt;br /&gt;&lt;br /&gt;ಮುಂದುವರೆದಂತೆ ಮೂರು ಭಾಷೆ ಸೂತ್ರವನ್ನು ಪಾಲಿಸಬೇಕಾದ ಹಿಂದಿಯೇತರ ರಾಜ್ಯಗಳ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಇಂದು ವ್ಯವಸ್ಥಿತವಾಗಿ ಆಯಾ ರಾಜ್ಯಗಳ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಇದನ್ನು ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕುಗಳು, ವಿಮಾ ಕಚೇರಿ, ಅಂಚೆ ಮತ್ತು ರೈಲ್ವೇ ಇಲಾಖೆ ಹೀಗೆ ಇನ್ನಿತರ ಸಂಸ್ಥೆಗಳು ಸಹ ಅನುಸರಿಸಿಕೊಂಡು ಬರುತ್ತಿವೆ. ಉದಾಹರಣೆಯಾಗಿ ಭಾರತದಾದ್ಯಂತ ಇರುವ ಅಂಚೆ ಕಚೇರಿಗಳ ಸಂಕೇತದಲ್ಲಿನ ಹೊಸ ವಿನ್ಯಾಸದಲ್ಲಿ ಇತರ ರಾಜ್ಯ ಭಾಷೆಗಳನ್ನು ಕೈ ಬಿಟ್ಟಿರುವುದು, ವಿಮಾ ಕಚೇರಿ ಮತ್ತು ಬ್ಯಾಂಕುಗಳ ಅರ್ಜಿ, ಚೆಕ್ ಮತ್ತು ಪಾಸ್ ಪುಸ್ತಕಗಳಲ್ಲಿ ಸೂಚನೆ ಕೇವಲ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಇರುವುದು, ರೈಲ್ವೇ ಇಲಾಖೆ ಹಿಂದಿಯೇತರ ಪತ್ರಿಕೆಗಳಲ್ಲಿ ಹಿಂದಿಯಲ್ಲೇ ಹೊರಡಿಸುವ ಜಾಹೀರಾತು ನಮ್ಮ ನಿತ್ಯ ವ್ಯವಹಾರಗಳಲ್ಲಿ ಕಣ್ಣಿಗೆ ಕಾಣುತ್ತಿವೆ. ಇನ್ನು ದೇಶದೆಲ್ಲೆಡೆ, ತರಕಾರಿಯನ್ನೂ ಸಹ ಬಿಡದೆ, ಚಿಲ್ಲರೆ ವಸ್ತು (retail) ಬಿಕರಿ ಮಾಡಲು ದೊಡ್ಡ ಮಾಲ್ ಗಳನ್ನು ತೆರೆದಿರುವ ಖಾಸಗಿ ಬಂಡವಾಳದಾರರು ಸಹ ಇಡೀ ದೇಶಕ್ಕೆ ಹಿಂದಿ ಹೇಳಿಕೊಡಲು ಮುಂದಾಗುತ್ತ ಆಯಾ ರಾಜ್ಯಗಳಲ್ಲಿ ಬಳಕೆಯಲ್ಲಿರುವ ವಸ್ತುಗಳ ಹೆಸರುಗಳನ್ನು ಸಹ ಕ್ರಮೇಣವಾಗಿ ಮರೆಸಲು ಮುಂದಾಗಿದ್ದಾರೆ. ಇಂದು ಇವರ ಮಾಲ್ ಗಳಿಗೆ ಹೋದರೆ ತೊಗರಿ ಬೇಳೆ - ಹುಣಿಸೆ ಬದಲು ನಮಗೆ ಸಿಗುವುದು ತೂರ್ ದಾಲ್ - ಇಮ್ಲಿ. ಕೇಂದ್ರ ಸರ್ಕಾರ ಮತ್ತು ಖಾಸಗಿ ಬಂಡವಾಳದಾರರ ಈ ರೀತಿಯ ನೀತಿ-ವ್ಯವಸ್ಥೆ, ಭಾರತ ಒಕ್ಕೂಟ ದೇಶದ, ಹಿಂದಿ ಭಾಷಿಕರಿಗೆ ಮಾತ್ರ ವರದಾನವಾಗಿ ಪರಿಣಮಿಸಿ ಅವರು ಎಲ್ಲೆಡೆ ಮೇಲುಗೈ ಸಾಧಿಸಲು ಸಹಕಾರಿಯಾಗಿದೆ.&lt;br /&gt;&lt;br /&gt;ಇನ್ನು ಪ್ರತಿವರ್ಷ ಸೆಪ್ಟಂಬರ್ ಮೊದಲೆರಡು ವಾರದಲ್ಲಿ ಕೇಂದ್ರ ಸರ್ಕಾರವು ಭಾರತದೆಲ್ಲೆಡೆ ಹಿಂದಿ ಪಸರಿಸಲು "ಹಿಂದಿ ಪಾಕ್ಷಿಕ" ಆಚರಣೆ ಸಂಯೋಜಿಸಿ ಕೋಟ್ಯಂತರ ರೂಪಾಯಿಗಳ ಕೃಪಾಕಟಾಕ್ಷದ ಅನುಧಾನ ನೀಡುತ್ತಿದೆ. ಇದು ದೇಶವಾಸಿಗಳಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ, ಇಡೀ ಭಾರತದ ಸಂಸ್ಕೃತಿಯೆಂದರೆ ಹಿಂದಿ ಸಂಸ್ಕೃತಿ, ಹಿಂದಿಯನ್ನು ಬಿಟ್ಟು ಅನ್ಯವೆಲ್ಲವೂ ಕೀಳು ಎಂಬ ಸಂದೇಶವನ್ನು ಸಾರುತ್ತ ಸರ್ವತ್ರವಾಗಿ ಹಿಂದಿಯನ್ನು ಭಾರತದೆಲ್ಲೆಡೆ ಬೇರೂರಲು ಪ್ರಯತ್ನಿಸುತ್ತಿರುವಂತಿದೆ. ಭಾಷೆ ಕೇವಲ ಸಂಪರ್ಕ ಸಾಧನ ಮಾತ್ರವಲ್ಲ. ಅದು ಒಂದು ಪ್ರದೇಶದ ಆಚಾರ, ವಿಚಾರ, ನಡೆ, ನುಡಿ ಮತ್ತು ಆಗು-ಹೋಗುಗಳ ಸಂಕೇತ. ದೇಶದ ಎಲ್ಲ ಭಾಷೆ, ವೈಶಿಷ್ಟ್ಯ ಮತ್ತು ಸಂಸ್ಕೃತಿಯನ್ನು ಸಮಾನವಾಗಿ ಮನ್ನಿಸಿ, ಉಳಿಸಿ, ಬೆಳಸಿಕೊಂಡು ಮುನ್ನಡೆಯುವುದೇ ಭಾರತದಂತ ಹಲವು ಪ್ರಾಂತ್ಯಗಳ-ಹಲವು ಸಂಸ್ಕೃತಿಗಳ, ಹಲವು ರಾಜ್ಯಗಳ ಒಕ್ಕೂಟದ ಒಗ್ಗಟ್ಟಿಗೆ ಕ್ಷೇಮ. ಹಾಗಾಗಿ ಭಾರತದ ಆಯಾ ರಾಜ್ಯಗಳ ಕೇಂದ್ರ ಸರ್ಕಾರಿ ಕಚೇರಿ ಕೆಲಸಗಳಲ್ಲಿ ಆಯಾ ರಾಜ್ಯಗಳ ಭಾಷೆಯ ಅನುಷ್ಠಾನ, ತಮ್ಮ ರಾಜ್ಯಗಳಿಂದ ನೆರೆ ರಾಜ್ಯಗಳಲ್ಲಿ ಹೋಗಿ ನೆಲಸುವವರಿಗೆ ಆಯಾ ರಾಜ್ಯಗಳ ಭಾಷೆಯ ಕಲಿಕೆಗೆ ಪ್ರೋತ್ಸಾಹ ಮತ್ತು ದೇಶದೆಲ್ಲೆಡೆ ಉದ್ಯಮ ಸ್ಥಾಪಿಸುವ ಖಾಸಗಿ ಬಂಡವಾಳದಾರರು ಸ್ಥಳಿಯ ಭಾಷೆ-ಭಾಷಿಕರಿಗೆ ಅನುಕೂಲ ಕಲ್ಪಿಸುವಂತಹ ಕೆಲಸಗಳಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳೊಡಗೂಡಿ ಯೋಜನೆ ರೂಪಿಸಿ ಕಾರ್ಯಗತಗೊಳಿಸುವುದು ಸಹಜವಾದದ್ದು. ಇಲ್ಲದಿದ್ದಲ್ಲಿ ಈ "ಹಿಂದಿ ಹೇರಿಕೆ" ಮುಂದೊಂದು ದಿನ ದೇಶವನ್ನು ಒಡೆಯುವ ದೊಡ್ಡ ವಿಷ[ಯ]ವಾಗಿ ಪರಿಣಮಿಸುವುದು ನಿಸ್ಸಂದೇಹ. ಕರ್ನಾಟಕವನ್ನು ಪ್ರತಿನಿಧಿಸುವ ನಮ್ಮ ಸಂಸದರು, ಶಾಸಕರು, ಆಡಳಿತಗಾರರು ಇತ್ತೆಡೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅವರ ಆಧ್ಯತೆಗಳಲ್ಲೊಂದಾಗಿದೆ..&lt;br /&gt;&lt;br /&gt;&lt;span style="color:#ff9900;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;br /&gt;&lt;/span&gt;&lt;a href="http://kalyana-raman.blogspot.com/"&gt;ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ&lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-1994007861750182554?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/1994007861750182554/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=1994007861750182554&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/1994007861750182554'/><link rel='self' type='application/atom+xml' href='http://www.blogger.com/feeds/7305448352691994998/posts/default/1994007861750182554'/><link rel='alternate' type='text/html' href='http://kalyana-raman.blogspot.com/2010/09/blog-post.html' title='ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಏಕೆ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_urSKl5eSA6U/TI-hldXeBgI/AAAAAAAAAHI/dOtLiD9sVgA/s72-c/DNA+CKR+13082010.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-6900436150606088345</id><published>2010-08-06T12:35:00.004+05:30</published><updated>2010-09-14T21:33:18.794+05:30</updated><category scheme='http://www.blogger.com/atom/ns#' term='ಕನ್ನಡ ಚಿತ್ರರಂಗ'/><category scheme='http://www.blogger.com/atom/ns#' term='ಅ.ನ.ಕೃ.'/><category scheme='http://www.blogger.com/atom/ns#' term='ಡಬ್ಬಿಂಗ್'/><title type='text'>ಡಬ್ಬಿಂಗ್ ಮತ್ತು ಕನ್ನಡ ಚಿತ್ರರಂಗ</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;&lt;a href="http://4.bp.blogspot.com/_urSKl5eSA6U/TI-cR5-rB-I/AAAAAAAAAG4/0_Jtjt2EyUo/s1600/HD+Dubbing+CKR+06082010.bmp"&gt;&lt;img style="WIDTH: 400px; HEIGHT: 180px; CURSOR: hand" id="BLOGGER_PHOTO_ID_5516799899987544034" border="0" alt="" src="http://4.bp.blogspot.com/_urSKl5eSA6U/TI-cR5-rB-I/AAAAAAAAAG4/0_Jtjt2EyUo/s400/HD+Dubbing+CKR+06082010.bmp" /&gt;&lt;/a&gt;&lt;br /&gt;&lt;br /&gt;&lt;span style="color:#cc0000;"&gt;*****&lt;/span&gt;&lt;br /&gt;&lt;br /&gt;'ಡಬ್ಬಿಂಗ್ ನಿಷೇದ' ಕುರಿತಾದ ಬರವಣಿಗೆಯೊಂದಕ್ಕೆ ಕನ್ನಡ ಚಿತ್ರರಂಗದ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊರಡಿಸಿದ್ದ, 'ಕನ್ನಡ ಚಿತ್ರರಂಗದ ಸಮೀಕ್ಷಾ ವರದಿ' ಯನ್ನು ಹಿಂಪಡೆದಿದೆ. ೧೯೬೦ ರವರೆಗೂ ಕನ್ನಡ ಸಿನಿಮಾಗಳ ನಿರ್ಮಾಣವೇ ವಿರಳವಾಗಿತ್ತು. ಅಂದಿನ ಚಲನಚಿತ್ರ ನಿರ್ಮಾಣ ಸಂಸ್ಥೆಗಳೂ ಪರಭಾಷೆಯವರದೇ ಆಗಿದ್ದುದರಿಂದ ಜನಪ್ರಿಯವಾದ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಗೊಳಿಸುತ್ತಿದ್ದರು. ಸ್ವಂತ ನೆಲೆಯಿರದಿದ್ದ ಕನ್ನಡ ಚಲನಚಿತ್ರರಂಗಕ್ಕೆ, ಬೇಕಾದ ಸ್ಟೂಡಿಯೋ, ತಂತ್ರಜ್ಞಾನ-ತಂತ್ರಜ್ಞರು ಅಂದು ಕನ್ನಡ ನಾಡಿನಲ್ಲಿ ಲಭ್ಯವಿರಲಿಲ್ಲ. ಎಲ್ಲದಕ್ಕೂ ನೆರೆಯ ಚೆನ್ನೈಯನ್ನು (ಮದ್ರಾಸನ್ನು) ಅವಲಂಬಿಸಬೇಕಾಗಿತ್ತು. ಆದ್ದರಿಂದ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಚೆನ್ನೈ ನಗರದಲ್ಲಿ ಬೀಡು ಬಿಟ್ಟಿತ್ತು. ಜತೆಗೆ ಡಬ್ಬಿಂಗಿನ ಕಾರಣದಿಂದಾಗಿ ಕನ್ನಡ ಚಿತ್ರನಿರ್ಮಾಣ ಮತ್ತಷ್ಟು ವಿರಳಗೊಂಡು ಕನ್ನಡ ಕಲಾವಿದರು ಮತ್ತು ಕನ್ನಡ ಚಿತ್ರರಂಗ ಅಸ್ತಿತ್ವಕ್ಕಾಗಿ ಚಡಪಡಿಸುತ್ತಿದ್ದವು. ವರುಷಕ್ಕೆ ಕೇವಲ ನಾಲ್ಕೈದು ಮೂಲ ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದವು. ಇದರಿಂದ ಡಬ್ಬಿಂಗ್ ಚಿತ್ರಗಳ ಹಾವಳಿ ಕನ್ನಡ ಚಿತ್ರರಂಗಕ್ಕೆ ದೊಡ್ಡಸಮಸ್ಯೆಯಾಗಿ ಕಾಡುತ್ತಿತ್ತು. ಡಬ್ಬಿಂಗ್ ನಿಂದಾಗಿ ಕನ್ನಡದ ಕಲಾವಿದರಿಗೆ, ತೆರೆಯಹಿಂದೆ ಕೆಲಸ ಮಾಡುವ ಚಲನಚಿತ್ರ ಕಾರ್ಮಿಕರ ಕೆಲಸಕ್ಕೆ ಹೊಡೆತ ಬಿತ್ತು. ಅಂದು ಕನ್ನಡದ ಕಟ್ಟಾಳು 'ಅನಕೃ' ಮುಂದಾಳತ್ವದಲ್ಲಿ, ಮೇರುನಟ ರಾಜ್ ಕುಮಾರ್ ಮತ್ತು ಇತರ ಹಿರಿಯರ ಡಬ್ಬಿಂಗ್ ವಿರುದ್ಧದ ಚಳವಳಿಯ ಕಾರಣದಿಂದಾಗಿ ಕನ್ನಡ ಚಿತ್ರರಂಗದ ಉತ್ಥಾನಕ್ಕೆ ನಾಂದಿಯಾಯಿತು. ಹಾಗಾಗಿ ೧೯೬೦ ರ ಆ ಸನ್ನಿವೇಶದಲ್ಲಿ ಡಬ್ಬಿಂಗ್ ಬೇಡ ಎನ್ನುವ ನಿಲುವು ಸರಿಯಾದುದೇ ಆಗಿತ್ತು.&lt;br /&gt;&lt;br /&gt;ಡಬ್ಬಿಂಗ್ ಚಾಲ್ತಿಯಲ್ಲಿದ್ದ ಸಮಯದಲ್ಲಿ ಕನ್ನಡಿಗ ಸಿನಿಮಾ ವೀಕ್ಷಕರ ಜತೆಗೆ, ಪರಭಾಷಿಗಳು ಸಹ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳನ್ನು (ಕನ್ನಡ ಭಾಷೆಯಲ್ಲೆ) ವೀಕ್ಷಿಸುತ್ತಿದ್ದರು. ಡಬ್ಬಿಂಗ್ ನಿಷೇದದನಂತರದ ಈ ೫೦ ವರ್ಷದಲ್ಲಿ ಡಬ್ಬಿಂಗ್ ಗೆ ಪರ್ಯಾಯವಾಗಿ ಪರಭಾಷ ಚಿತ್ರಗಳು ನೇರವಾಗಿ ಆಯಾ ಭಾಷೆಗಳಲ್ಲಿ ಬಿಡುಗಡೆಯಾಗುವ ಪರಂಪರೆ ನಮ್ಮಲ್ಲಿ ಮುಂದುವರೆದದ್ದು ಕಾಲಾನುಕಾಲಕ್ಕೆ ಕರ್ನಾಟಕಕ್ಕೆ ಬಂದು ನೆಲೆಸುವ ಪರಭಾಷಿಕರಿಗೆ ಅವರ ಭಾಷೆಯಲ್ಲೇ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಮತ್ತು ಪರಭಾಷಿಕ ಚಿತ್ರನಿರ್ಮಾಪಕರಿಗೆ ಕರ್ನಾಟಕ ಹೆಚ್ಚುವರಿ ಮಾರುಕಟ್ಟೆಯಾಗಿ ವರಾದಾನವಾಗಿ ಪರಿಣಮಿಸಿದೆ. ಆದರೆ ಹೊರ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರು ತಮ್ಮ ಭಾಷೆಯಲ್ಲೇ ಕನ್ನಡ ಚಿತ್ರ ವೀಕ್ಷಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.&lt;br /&gt;ಮತ್ತೊಂದು ವಿಪರ್ಯಾಸವೆಂದರೆ&lt;br /&gt;&lt;br /&gt;ಕನ್ನಡ ಚಿತ್ರರಂಗ ನೆಲೆಯೂರಿ ಎಪ್ಪತ್ತೈದನೆ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಮುನ್ನಡಿಯಿಟ್ಟಿದ್ದರೂ (ಡಬ್ಬಿಂಗ್ ನಿಷೇದದ ಈ ೫೦ ವರ್ಷದಲ್ಲಿ) ಕನ್ನಡ ಚಿತ್ರಗಳ ಮಾರುಕಟ್ಟೆ ಇನ್ನೂ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ. ಇಂಗ್ಲೀಷ್ ಮತ್ತು ಹಿಂದಿ ಚಿತ್ರಗಳು (ತೆಲುಗು-ತಮಿಳು ಸಹ) ಹೇಗೆ ವಿಶ್ವವ್ಯಾಪಿಯಾಗಿ ಬಿಡುಗಡೆಗೊಳ್ಳುತ್ತದೆ ಎಂದು ಕನ್ನಡ ಚಿತ್ರರಂಗ ತಲೆಕೆಡಿಸಿಕೊಂಡಂತಿಲ್ಲ. ಆದರೆ ಡಬ್ಬಿಂಗಿನಿಂದಾಗಿ ಕನ್ನಡ ಸಂಸ್ಕೃತಿ - ನೈತಿಕತೆ ಹಾಳದೀತು ಎಂಬ ಕಾರಣ ನೀಡುತ್ತಾ ಪರಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಬೇಡ ಎನ್ನುವ ಮಾತುಗಳನ್ನು ದಾಖಲಿಸುವಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ. ಬದಲಾದ ಕನ್ನಡ ಚಲನ ಚಿತ್ರ ವೀಕ್ಷಕರ ಅಭಿರುಚಿಗೆ ತಕ್ಕಂತಹ ಕನ್ನಡ ಚಿತ್ರಗಳು ತಯಾರಾಗದ ಕಾರಣ (ಅದ್ದೂರಿತನವಿರಬಹುದು, ಹೊಸತನ, ಅವಿಷ್ಕಾರ, ಕತೆಯ ವಸ್ತು, ವ್ಯಾಪ್ತಿ ಹೀಗೆ) ಹಾಗು ಡಬ್ಬಿಂಗ್ ನಿಷೇದ ಕನ್ನಡ ಚಿತ್ರ ವೀಕ್ಷಕರನ್ನು ಪರಭಾಷ ಚಿತ್ರಗಳನ್ನು ವೀಕ್ಷಿಸುವಂತೆ ಪ್ರೇರೇಪಿಸಿದೆ. ಡಬ್ಬಿಂಗ್ ಗೆ ಅವಕಾಶವಿದ್ದಿದ್ದಲ್ಲಿ ಯಡಿಯೂರಪ್ಪನವರು "ಪಾ" ಚಿತ್ರವನ್ನು ಕನ್ನಡದಲ್ಲೇ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅವಕಾಶವಿರುತ್ತಿತ್ತು! ಜುರಾಸಿಕ್ ಪಾರ್ಕ್, ಹ್ಯಾರಿ ಪಾಟರ್, ಶಿವಾಜಿ, ಥ್ರೀ ಇಡಿಯಟ್ಸ್ ಗಳು ಕನ್ನಡ ಚಿತ್ರಗಳೇ ಆಗಿ ಕನ್ನಡಿಗರನ್ನು ರಂಜಿಸುವಂತೆ ಮಾಡಿರುತ್ತಿತ್ತು. ಕನ್ನಡ ಓದುಗರಿಗೆ ತೆಲುಗಿನ ಯೆಂಡಮೂರಿ, ಹಿಂದಿಯ ಪ್ರೇಮ್ ಚಂದ್, ಬೆಂಗಾಳಿಯ ಠಾಗೂರ್, ಶರಶ್ಚಂದ್ರರು ಅನುವಾದದ ಕಾರಣದಿಂದಲೇ ಹೆಚ್ಚು ಪರಿಚಯದವರಾಗಿದ್ದಾರಲ್ಲವೆ.&lt;br /&gt;&lt;br /&gt;ಕನ್ನಡ ನಾಡು ಮತ್ತು ಜನಾಂಗದ ಅಳಿವು ಉಳಿವುಗಳು ಕನ್ನಡ ಭಾಷೆಯ ಅಳಿವು ಉಳಿವಿನ ಮೇಲೆ ತೀರ್ಮಾನವಾಗುತ್ತದೆ. ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳದ ಮತ್ತು ಕನ್ನಡಿಗರನ್ನೇ ಚಿತ್ರಮಂದಿರಕ್ಕೆ ಸೆಳೆಯಲು ವಿಫಲವಾಗಿರುವ ಕನ್ನಡ ಚಿತ್ರರಂಗವೇ, ಇಂದು ಕನ್ನಡ ಚಿತ್ರ ವೀಕ್ಷಕರು ಪರಭಾಷ ಚಿತ್ರಗಳ ವ್ಯಾಮೋಹಿಗಳಾಗಿರುವುದಕ್ಕೆ ಹೊಣೆಗಾರರಾಗಿದ್ದಾರಲ್ಲವೆ?&lt;br /&gt;&lt;br /&gt;ಕನ್ನಡ ಉಳಿಯ ಬೇಕಾದರೆ ಕನ್ನಡವಲ್ಲದ ಮತ್ಯಾವ ಮನರಂಜನೆಗೂ ನಮ್ಮಲ್ಲಿ ಅವಕಾಶ ಇರಬಾರದು. ಆದರೆ ಒಕ್ಕೂಟದ ನಮ್ಮ ಈ ವ್ಯವಸ್ಥೆಯಲ್ಲಿ ಕನ್ನಡೇತರ ಚಿತ್ರಗಳನ್ನು ಕರ್ನಾಟಕದಲ್ಲಿ ನಿಷೇದಿಸುವುದು ಸಾಧ್ಯವಿಲ್ಲದ ಮಾತು. ಆ ದೃಷ್ಟಿಯಿಂದ ಡಬ್ಬಿಂಗ್ ಇಂದು ಮತ್ತೆ ಅನಿವಾರ್ಯವಾಗಿದೆ ಎಂದು ಅನ್ನಿಸದಿರದು. ಕನ್ನಡ ಭಾಷೆ ಉಳಿದರೆ ಮಾತ್ರವೇ ಕನ್ನಡಿಗ ಉಳಿದಾನು ಮತ್ತು ಕನ್ನಡ ಚಿತ್ರರಂಗ ಉಳಿದೀತು. ಬಹುಷಃ 'ಅನಕೃ' ಇಂದು ಇದ್ದಿದ್ರೆ, ಕನ್ನಡ ಚಿತ್ರರಂಗ ಕಾಲೂರಿರುವುದು ಕಂಡು, " ಕನ್ನಡ ಚಿತ್ರರಂಗದ ಕಾಯಿಲೆ ಈಗ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?" ಎಂದು ಕನ್ನಡದ ಮತ್ತಷ್ಟು ಬೆಳವಣಿಗಾಗಿ, ಹೊಸ ತಂತ್ರ ರೂಪಿಸಲು ಇಂದು ಡಬ್ಬಿಂಗ್ ಅವಶ್ಯಕತೆಯಿರುವುದನ್ನು ಖಂಡಿತಾ ಸಾರಿ ಹೇಳುತ್ತಿದ್ದರು. ಡಬ್ಬಿಂಗ್ ವಿರೋಧಿಸುತ್ತಿರುವವರು ಈ ಬಗ್ಗೆ ಚಿಂತಿಸಿ ಕನ್ನಡದ ಉಳಿವಿಗೆ ಪೂರಕವಾಗುವಂತ ಹೇಳಿಕೆಗಳನ್ನು ನೀಡಲಿ- ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವಂತವರಾಗಲಿ. ಕನ್ನಡ ಚಿತ್ರರಂಗ ಇನ್ನೂ ಹೆಚ್ಚು ಹೆಚ್ಚು ಕ್ರೀಯಾಶೀಲತೆಯಿಂದ ಬೆಳಗಲು ಶ್ರಮಿಸಲಿ.&lt;br /&gt;&lt;br /&gt;&lt;span style="color:#ff9900;"&gt;ಕಲ್ಯಾಣ ರಾಮನ್&lt;/span&gt; &lt;span style="color:#990000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ &lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-6900436150606088345?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/6900436150606088345/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=6900436150606088345&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/6900436150606088345'/><link rel='self' type='application/atom+xml' href='http://www.blogger.com/feeds/7305448352691994998/posts/default/6900436150606088345'/><link rel='alternate' type='text/html' href='http://kalyana-raman.blogspot.com/2010/08/blog-post.html' title='ಡಬ್ಬಿಂಗ್ ಮತ್ತು ಕನ್ನಡ ಚಿತ್ರರಂಗ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/TI-cR5-rB-I/AAAAAAAAAG4/0_Jtjt2EyUo/s72-c/HD+Dubbing+CKR+06082010.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-3279309704978648899</id><published>2010-06-16T15:55:00.010+05:30</published><updated>2010-06-16T16:57:32.496+05:30</updated><category scheme='http://www.blogger.com/atom/ns#' term='ಬಿಎಂಟಿಸಿ'/><category scheme='http://www.blogger.com/atom/ns#' term='ಕನ್ನಡ ಹಾಡು'/><category scheme='http://www.blogger.com/atom/ns#' term='ಜಾಗೃತ ಕನ್ನಡ ಗ್ರಾಹಕ'/><title type='text'>ಬಸ್ಸುಗಳಲ್ಲಿ ಕನ್ನಡ ಹಾಡು ಮಾತ್ರ - ಬಿಎಂಟಿಸಿ ಸ್ಪಷ್ಟನೆ</title><content type='html'>&lt;p&gt;&lt;br /&gt;&lt;a href="http://4.bp.blogspot.com/_urSKl5eSA6U/TBizCcMoNSI/AAAAAAAAAGU/B_xo6KuwrZs/s1600/BMTC+16062010.bmp"&gt;&lt;img style="WIDTH: 260px; HEIGHT: 400px; CURSOR: hand" id="BLOGGER_PHOTO_ID_5483329400833848610" border="0" alt="" src="http://4.bp.blogspot.com/_urSKl5eSA6U/TBizCcMoNSI/AAAAAAAAAGU/B_xo6KuwrZs/s400/BMTC+16062010.bmp" /&gt;&lt;/a&gt;&lt;br /&gt;&lt;br /&gt;&lt;br /&gt;ಹಿಂದಿನ &lt;a href="http://kalyana-raman.blogspot.com/2010/05/blog-post.html"&gt;"ಬೆಂ.ಮ.ಸಾ.ಸಂ. ಬಸ್ಸುಗಳಲ್ಲಿ ಕನ್ನಡ ಏಕೆ ಕೇಳಿಸುವುದಿಲ್ಲ?" &lt;/a&gt;ಲೇಖನಕ್ಕೆ ಪೂರಕವಾಗಿ ಈ ಬರಹ.&lt;br /&gt;&lt;br /&gt;ಕಳೆದ ಕೆಲವು ವಾರಗಳಿಂದ ಜಾಗೃತ ಕನ್ನಡ ಗ್ರಾಹಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಪ್ರಸಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಇದರ ಅನುಷ್ಠಾನಕ್ಕೆ ಮುಂದಾಗಿತ್ತು. ಬಸ್ಸಿನಲ್ಲಿ ಪ್ರಯಾಣಿಸುವ ಈ ಎಲ್ಲಾ ಕನ್ನಡ ಗ್ರಾಹಕರು ಬೆಂ.ಮ.ಸಾ.ಸಂ.ಯ ಮಿಂಚೆ ವಿಳಾಸಕ್ಕೆ ಪತ್ರ ಬರೆದು ಮನವರಿಕೆ ಸಲ್ಲಿಸಿ ಏಕೆ ಬಸ್ಸುಗಳಲ್ಲಿ ಕನ್ನದ ಹಾಡಿನ ಪ್ರಸಾರ ಪ್ರಸ್ತುತ ಎಂದು ತಿಳಿಹೇಳಿದ್ದರು. ಹಲವರ ಮಿಂಚೆಗೆ ಪ್ರತಿಕ್ರಿಯಿಸಿ ಉತ್ತರ ನೀಡಿದ್ದ ಬೆಂ.ಮ.ಸಾ.ಸಂ. ವ್ಯವಸ್ಥಾಪಕರು ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಹಾಕುವ ಕ್ರಮ ಜರುಗಿಸುವುದಾಗಿ ಸೂಚಿಸಿದ್ದರು.&lt;br /&gt;&lt;br /&gt;ಜಾಗೃತ ಕನ್ನಡ ಗ್ರಾಹಕ ಗುಂಪಿನ ಚಟುವಟಿಕೆಯಿಂದ ನಗರ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಮನೆಗಳ ಬಳಿ ಇರುವ ಬಸ್ ಘಟಕಗಳಿಗೆ ತೆರಳಿ (ಡಿಪೋ), ಘಟಕದ ಮುಖ್ಯಸ್ಥರನ್ನು ಭೇಟಿ ಮಾಡಿ ಕನ್ನಡ ಹಾಡು ಹಾಕುವ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದರು. ಇನ್ನು ಕೆಲವರು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಬ್ಲಾಗ್ ಗಳಲ್ಲಿ ಪತ್ರ ಬರೆದು ಬೆಂ.ಮ.ಸಾ.ಸಂ ಯ ಗಮನ ಸೆಳೆದಿದ್ದರು. ಸಂಯುಕ್ತ ಕರ್ನಾಟಕದ ೧೮ನೇ ಮೇ ೨೦೦೮ ರ ಪತ್ರಿಕೆಯಲ್ಲಿ ಈ ಕುರಿತಾಗಿ ಕೆಲವು ದೂರುಗಳು ದಾಖಲಾಗಿದ್ದವು.&lt;br /&gt;&lt;br /&gt;ಬೆಂ.ಮ.ಸಾ.ಸಂ. ಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಇಂದಿನ ಸಂ.ಕ.ದಲ್ಲಿ ಒಂದು ಸಾರ್ವಜನಿಕ ಸ್ಪಷ್ಟನೆ ನೀಡಿ ಬಸ್ಸುಗಳಲ್ಲಿ ಕನ್ನಡ ಹಾಡು ಪ್ರಸಾರ ಮಾಡುವ ಆದೇಶ ಹೊರಡಿಸಿರುವುದಾಗಿ ತಿಳಿಸಿ ಕನ್ನಡ ಅನುಷ್ಠಾನದ ನಿಲುವಿಗೆ ಬದ್ಧರಾಗಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆಗಳು.&lt;br /&gt;&lt;br /&gt;ಇದು ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಜಾಗೃತ ಕನ್ನಡ ಪ್ರಯಾಣಿಕರ ಒತ್ತಡಕ್ಕೆ ಸಂದ ಪ್ರತಿಫಲ&lt;br /&gt;&lt;br /&gt;*****&lt;br /&gt;&lt;br /&gt;ಈ ಜಾಗೃತಿ ನಿರಂತರವಾದದ್ದು. ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ನಾವು ಮುಂದೆ ಸಹ ಇದನ್ನು ಸದಾ ಗಮನಿಸುತ್ತಿರಬೇಕು. ಸಾರಿಗೆ ಸಂಸ್ಥೆಯ ಈ ಆದೇಶವನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೆ ಎಂದು ತಿಳಿದುಕೊಳ್ಳುವುದು ಬಹು ಮುಖ್ಯ. ಹಾಗೆ ತೊಂದರೆ ಕಂಡುಬಂದಲ್ಲಿ ಈ ಕೆಳಗಿನ ನಮೂನೆಯಲ್ಲಿ ಅವರಿಗೆ ಮಿಂಚಿಸಿ ಎಚ್ಚರಿಸಬೇಕಾದ್ದು ನಮ್ಮ ಕರ್ತವ್ಯ. &lt;span style="font-size:+0;"&gt;&lt;/p&gt;&lt;/span&gt;&lt;ul&gt;&lt;ul&gt;&lt;li&gt;ಬಸ್ಸಿನಲ್ಲಿ ನಾವು ಎದುರಿಸಿದ ಸಮಸ್ಯೆ - (ಉದಾ: ಬಸ್ಸಿನ ಸಿಬ್ಬಂದಿ ಕನ್ನಡೇತರ ಹಾಡು ಹಾಕುತ್ತಿದ್ದರು,ಬಸ್ಸಿನೊಳಗಿನ ಡಿಜಿಟಲ್ ಬೋರ್ಡಿನಲ್ಲಿ ಇಂಗ್ಲಿಷ್ ಸೂಚನೆ ಮಾತ್ರ ಇತ್ತು, ಕನ್ನಡದಲ್ಲಿರಲಿಲ್ಲ, ಹೀಗೆ)&lt;/li&gt;&lt;li&gt;ನಾವು ಪ್ರಯಾಣ ಮಾಡಿದ ಬಸ್ಸಿನ ಮಾರ್ಗ ಸಂಖ್ಯೆ&lt;/li&gt;&lt;li&gt;&lt;span style="font-size:+0;"&gt;&lt;/span&gt;ಬಸ್ಸಿನ ವಾಹನ ನೋಂದಣಿ ಸಂಖ್ಯೆ &lt;/li&gt;&lt;li&gt;ನಾವು ಬಸ್ಸು ಹತ್ತಿದ ಸಮಯ, ಜಾಗ ಮತ್ತು ಪ್ರಯಾಣಿಸಿ ತಲುಪಿದ ಜಾಗ&lt;/li&gt;&lt;li&gt;&lt;span style="font-size:+0;"&gt;&lt;/span&gt;ಸಾಧ್ಯವಾದಲ್ಲಿ ಬಸ್ಸಿನ ಸಿಬ್ಬಂದಿಯ ಹೆಸರು&lt;/li&gt;&lt;/ul&gt;&lt;/ul&gt;&lt;span style="font-size:+0;"&gt;&lt;p&gt;&lt;/span&gt;ಈ ರೀತಿಯಾಗಿ ತಿಳಿಸಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿರುತ್ತಾರೆ.&lt;br /&gt;ಅವರ ಮಿಂಚೆ: bmtcmd@gmail.com, ctmobmtc@gmail.com ಅವರನ್ನೊಮ್ಮೆ ಅಭಿನಂದಿಸಲು ಎಲ್ಲರೂ ಮಿಂಚಿಸಿ..&lt;br /&gt;&lt;span style="color:#ff6600;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffcc33;"&gt;ಚಂದ್ರಶೇಖರನ್ &lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc33;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; &lt;span style="color:#333333;"&gt;ಚಿಂತನೆ ಕಪ್ಪು ಬಿಳುಪಿನಲ್ಲಿ&lt;/span&gt; &lt;/a&gt;&lt;/p&gt;&lt;span style="color:#ffffff;"&gt;****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3279309704978648899?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3279309704978648899/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3279309704978648899&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3279309704978648899'/><link rel='self' type='application/atom+xml' href='http://www.blogger.com/feeds/7305448352691994998/posts/default/3279309704978648899'/><link rel='alternate' type='text/html' href='http://kalyana-raman.blogspot.com/2010/06/blog-post_16.html' title='ಬಸ್ಸುಗಳಲ್ಲಿ ಕನ್ನಡ ಹಾಡು ಮಾತ್ರ - ಬಿಎಂಟಿಸಿ ಸ್ಪಷ್ಟನೆ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/TBizCcMoNSI/AAAAAAAAAGU/B_xo6KuwrZs/s72-c/BMTC+16062010.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-4958511225072117582</id><published>2010-06-09T11:57:00.005+05:30</published><updated>2010-06-09T12:23:33.132+05:30</updated><category scheme='http://www.blogger.com/atom/ns#' term='ಉದ್ದಿಮೆ'/><title type='text'>ಕನ್ನಡಿಗರ ಅಭಿವೃದ್ಧಿ ಉದ್ದಿಮೆದಾರರ ಹೊಣೆ</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;ನಾಡೊಂದರ ಸಂಸ್ಕೃತಿದತ್ತವಾದ ನೆಲ-ಜಲ-ಖನಿಜ-ಕೃಷಿ-ನಿಸರ್ಗ ಸಂಪತ್ತುಗಳ ಸದ್ಬಳಕೆ, ಅಲ್ಲಿನ ಕುಶಲಕರ್ಮಿಗಳು ತಮ್ಮ ಕುಲಕಸುಬುಗಳ ಅನುಭವದೊಂದಿಗೆ ಹೊಸ ಅವಿಷ್ಕಾರಗಳೆಡೆಗಿನ ದುಡಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಮತ್ತು ಆ ನಿಟ್ಟಿನಲ್ಲಿ ಅಲ್ಲಿನ ಆಡಳಿತಗಾರರು ನಾಡು-ನುಡಿ-ನಾಡಿಗರ ಪರವಾಗಿ ನಿಸ್ವಾರ್ಥತೆಯಿಂದ ಶ್ರಮಿಸುವುದು ಒಂದು ನಾಡಿನ ಏಳಿಗೆಯ ಪ್ರಮುಖ ಕಾರಣಗಳಾಗಿವೆ.&lt;br /&gt;&lt;br /&gt;ಒಕ್ಕೂಟ (Federal) ವ್ಯವಸ್ಥೆಯ ಭಾರತ ದೇಶದಲ್ಲಿ, ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಹೊಸ ಉದ್ದಿಮೆಗಳು ಪ್ರಾರಂಭವಾಗಬೇಕಾದ್ದು ಅತ್ಯಗತ್ಯ . ಯಾವುದೇ ಹೊಸ ಯೋಜನೆಗಳು ಒಂದು ಪ್ರದೇಶದಲ್ಲಿ ಕಾರ್ಯರೂಪಗೊಂಡಾಗ ಅಲ್ಲಿ ದೊರಕಬಹುದಾದಂತ ಕೆಲಸ ಅವಕಾಶಗಳಿಗಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿ ಕಾತರ ಮತ್ತು ನೀರೀಕ್ಷೆಗಳಿಂದ ಎದುರು ನೋಡುವುದು ಸಹ ಸಹಜವಾದದ್ದು. ಹಾಗಾಗಿ ರಾಜ್ಯ ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ತನ್ನ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾಗಿರುವುದು.&lt;br /&gt;&lt;br /&gt;ಕಳೆದ ಜೂನ್ ೩ ಮತ್ತು ೪ ರಂದು ಕರ್ನಾಟಕ ಸರ್ಕಾರ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ, ಕೋಟ್ಯಾಂತರ ರೂ ಬಂಡವಾಳವನ್ನು ಕರ್ನಾಟಕದಲ್ಲಿ ತೊಡಗಿಸಲು ವಿವಿಧ ಉದ್ದಿಮೆದಾರರೊಡನೆ ಮಾತುಕತೆ-ಒಪ್ಪಂದ ಮಾಡಿಕೊಂಡಿದೆ. ಹೀಗೆ ಕರ್ನಾಟಕ ರಾಜ್ಯ ಸರ್ಕಾರ, ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಲು ಒಂದು ಹೆಜ್ಜೆ ಮುಂದಿರಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿನ ಒಂದು ರಾಜ್ಯದ ಈ ಕರ್ತೃತ್ವ ಶಕ್ತಿ, ಕಾರ್ಯತತ್ಪರತೆ, ಉದ್ಯಮಶೀಲತೆಯನ್ನು ಕೇಂದ್ರ ಸರ್ಕಾರ ಗಮನಿಸಿ ಹುರಿದುಂಬಿಸುವುದು ಅತ್ಯಗತ್ಯವಾದದ್ದು. ಇದು ಒಕ್ಕೂಟದ ಇತರ ರಾಜ್ಯಗಳನ್ನು ಅತ್ತೆಡೆ ಗಮನಿಸುವಂತೆ ಅವರಲ್ಲೂ ತನ್ನ ನಾಡಿಗರ ಅಭಿವೃದ್ಧಿಗೆ ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳಬೇಕೆನ್ನುವೆಡೆಗೆ ಕಣ್ಣು ತೆರೆಸುವ ಪ್ರಯತ್ನವಾಗಿಸಬೇಕು. ಇದು ಎಲ್ಲಾ ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ. .&lt;br /&gt;&lt;br /&gt;ಇಡೀ ಪ್ರಪಂಚದಲ್ಲಿ ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿತದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ಮುಂದಾಗಿರುವವರೆಲ್ಲರೂ ತಮ್ಮ ವ್ಯವಹಾರದ ಎಲ್ಲೆಡೆಗಳಲ್ಲಿ ಕನ್ನಡ-ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸುವುದು ಸಹ ಉದ್ದಿಮೆದಾರರ ಸಹಜ ಹೊಣೆಗಾರಿಕೆಯಾಗಬೇಕಿದೆ. ನಮ್ಮನ್ನಾಳುವವರು ಈ ಜವಾಬ್ದಾರಿಯ ಅರಿವನ್ನು, ಇಲ್ಲಿಗೆ ಬರುವ ಎಲ್ಲಾ ಉದ್ದಿಮೆದಾರರಲ್ಲಿ ಸದಾ ಜಾಗೃತಿಯಾಗಿರಿಸಿದಾಗ ಮಾತ್ರ ಕರ್ನಾಟಕ ಸರ್ಕಾರದ ಈ ಸಾಧನೆಗೆ ಸಾರ್ಥಕತೆ ಸಿಗುತ್ತದೆ.&lt;br /&gt;&lt;br /&gt;&lt;span style="color:#ff6600;"&gt;*****&lt;/span&gt;&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/TA84yvMU3eI/AAAAAAAAAGM/M31j28E5je4/s1600/CKR+09062010.bmp"&gt;&lt;img style="WIDTH: 400px; HEIGHT: 318px; CURSOR: hand" id="BLOGGER_PHOTO_ID_5480661715845963234" border="0" alt="" src="http://4.bp.blogspot.com/_urSKl5eSA6U/TA84yvMU3eI/AAAAAAAAAGM/M31j28E5je4/s400/CKR+09062010.bmp" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;br /&gt;&lt;span style="color:#ff9900;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-4958511225072117582?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/4958511225072117582/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=4958511225072117582&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/4958511225072117582'/><link rel='self' type='application/atom+xml' href='http://www.blogger.com/feeds/7305448352691994998/posts/default/4958511225072117582'/><link rel='alternate' type='text/html' href='http://kalyana-raman.blogspot.com/2010/06/blog-post.html' title='ಕನ್ನಡಿಗರ ಅಭಿವೃದ್ಧಿ ಉದ್ದಿಮೆದಾರರ ಹೊಣೆ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/TA84yvMU3eI/AAAAAAAAAGM/M31j28E5je4/s72-c/CKR+09062010.bmp' height='72' width='72'/><thr:total>4</thr:total></entry><entry><id>tag:blogger.com,1999:blog-7305448352691994998.post-8337917521980309904</id><published>2010-05-07T10:14:00.007+05:30</published><updated>2010-05-07T10:41:12.582+05:30</updated><category scheme='http://www.blogger.com/atom/ns#' term='ಬಸ್ ಡೇ'/><category scheme='http://www.blogger.com/atom/ns#' term='ಬೆಂ.ಮ.ಸಾ.ಸಂ.'/><title type='text'>ಬೆಂ.ಮ.ಸಾ.ಸಂ. ಬಸ್ಸುಗಳಲ್ಲಿ ಕನ್ನಡ ಏಕೆ ಕೇಳಿಸುವುದಿಲ್ಲ?</title><content type='html'>&lt;span style="color:#ffffff;"&gt;****&lt;br /&gt;&lt;/span&gt;&lt;br /&gt;&lt;a href="http://4.bp.blogspot.com/_urSKl5eSA6U/S-OgpgysblI/AAAAAAAAAGE/jXcpJcMdnSE/s1600/HD+07052010+A.JPG"&gt;&lt;img id="BLOGGER_PHOTO_ID_5468391007595556434" style="WIDTH: 400px; CURSOR: hand; HEIGHT: 173px" alt="" src="http://4.bp.blogspot.com/_urSKl5eSA6U/S-OgpgysblI/AAAAAAAAAGE/jXcpJcMdnSE/s400/HD+07052010+A.JPG" border="0" /&gt;&lt;/a&gt;&lt;br /&gt;&lt;span class=""&gt;&lt;/span&gt;&lt;br /&gt;ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ, ದಿನನಿತ್ಯ ಸ್ವಂತ ವಾಹನದಲ್ಲಿ ಪ್ರಯಾಣಿಸುವವರು ತಮ್ಮ ವಾಹನಕ್ಕೆ ಬಿಡುವು ನೀಡಿ - ಸಾರ್ವಜನಿಕ ವಾಹನ ಬಳಸುವಂತೆ ಉತ್ತೇಜಿಸಲು "ಬಸ್ ದಿನ" ಎಂಬ ಪ್ರಯೋಗಕ್ಕೆ ಚಾಲನೆ ನೀಡಿದೆ.&lt;br /&gt;&lt;span class=""&gt;&lt;/span&gt;&lt;br /&gt;ಮೊನ್ನೆ ಮೇ ೪ ರಂದು ಬಸ್ ದಿನದ ಆಚರಣೆ ಸಲುವಾಗಿ ಬೆಂ.ಮ.ನ.ಸಾ. ಸಂಸ್ಥೆ, ಬೆಂಗಳೂರಿನ ಖಾಸಗಿ ಎಫ್.ಎಂ. ವಾಹಿನಿಯೊಂದಕ್ಕೆ ಪ್ರಾಯೋಜಕತ್ವ ನೀಡಿ ಆ ಮೂಲಕ ಸಾರ್ವಜನಿಕರನ್ನು ಬಸ್ ಪ್ರಯಾಣದೆಡೆಗೆ ಸೆಳೆಯುವ ತಂತ್ರವನ್ನು ಸಹ ಪ್ರದರ್ಶಿಸಿತು. ಪ್ರಾಯೋಜಕತ್ವ ಪಡೆದಿದ್ದ ಆ ವಾಹಿನಿ ಕನ್ನಡೇತರ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುವ ಎಫ್.ಎಂ. ವಾಹಿನಿಯಾಗಿದ್ದದ್ದು ಮಾತ್ರ ವಿಪರ್ಯಾಸವಾದದ್ದು. ಬೆಂ.ಮ.ನ.ಸಾ. ಸಂಸ್ಥೆ ಅಧಿಕಾರಿಗಳು ಅಂದು ಈ ವಾಹಿನಿಯನ್ನು ಮಾತ್ರ ಬಸ್ ಗಳಲ್ಲಿ ಪ್ರಸಾರ ಮಾಡಬೇಕು ಎಂಬ ಆದೇಶ ಹೊರಡಿಸಿದ್ದರೋ ಏನೋ? ಅಂದು ನಾನು ಪ್ರಯಾಣಿಸಿದ ಮೂರು ಬಸ್ ಗಳಲ್ಲಿ ಈ ವಾಹಿನಿಯ "ಕನ್ನಡೇತರ ಕಾರ್ಯಕ್ರಮದ" ಪ್ರಸಾರ ಮಾತ್ರ ಕೇಳಿಬಂತು.&lt;br /&gt;&lt;span class=""&gt;&lt;/span&gt;&lt;br /&gt;ಬೆಂ.ಮ.ನ.ಸಾ.ಸಂಸ್ಥೆ ಹಲವು ಸಂದರ್ಭಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಿ ಕನ್ನಡತನವನ್ನು ಎತ್ತಿ ಹಿಡಿದಿರುವ ಸಂಸ್ಥೆ. ಈ ಹಿಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯ ವಾಹನಗಳಲ್ಲಿ ಹಾಡುಗಳ ಪ್ರಸರಣ ಆರಂಭಗೊಂಡಾಗ ಅಂದು ಸಾರಿಗೆ ಸಚಿವರಾಗಿದ್ದ ಚೆಲುವರಾಯ ಸ್ವಾಮಿಯವರು ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ವಾಹಿನಿಗಳನ್ನು ಮಾತ್ರ ಬಸ್ ಗಳಲ್ಲಿ ಕೇಳಿಸಬೇಕು ಎಂಬ ಆದೇಶ ಹೊರಡಿಸಿದ್ದರು.&lt;br /&gt;&lt;span class=""&gt;&lt;/span&gt;&lt;br /&gt;ಆದರೆ ಇಂದು ಬೆಂಗಳೂರು ಬಸ್ ನಲ್ಲಿನ ಮನರಂಜನೆ ಕನ್ನಡವಾಗಿರಬೇಕು ಎಂಬ ನಿಯಮ ಸಂಸ್ಥೆಯಲ್ಲಿ ಯಾರಿಗೂ ನೆನಪಿದ್ದಂತಿಲ್ಲ. ಹಲವಾರು ಬಾರಿ ನಾನು ಕೇಳಿದಂತೆ ಪೂರ್ವನಿಯೋಜಿತವಾಗಿ ಕನ್ನಡೇತರ ಹಾಡುಗಳ ಪ್ರಸಾರವಾಗುತ್ತಿರುತ್ತದೆ. ಬಸ್ ದಿನಾಚರಣೆಯ ಸಲುವಾಗಿ, ಅಂದು ಮಾತ್ರ ಬಸ್ ನಲ್ಲಿ ಪ್ರಯಾಣ ಮಾಡುವ! ಮಾತೆತ್ತಿದರೆ ಕನ್ನಡ-ಕೆಂಪೇಗೌಡರ ಬಗ್ಗೆ ಮಾತನಾಡುವ ಸಾರಿಗೆ ಸಚಿವ ಅಶೋಕ್ ರವರ ಕಿವಿಯ ಗಮನಕ್ಕೆ ಇದು ಬಂದ ಹಾಗೆ ಕಾಣಲಿಲ್ಲ.&lt;br /&gt;&lt;span class=""&gt;&lt;/span&gt;&lt;br /&gt;ಮಾನ್ಯ ಸಾರಿಗೆ ಸಚಿವರೆ, ಕರ್ನಾಟಕದ ಬಸ್ಸುಗಳಲ್ಲಿ ಕನ್ನಡ ಮನರಂಜನೆ ನಮಗೆ ಸಹಜವಾಗಿ ದೊರಕದಿದ್ದರೆ ತಮಿಳುನಾಡು / ಉತ್ತರ ಪ್ರದೇಶ ಬಸ್ಸುಗಳಲ್ಲಿ ದೊರಕುವುದೇ?. ಬಸ್ಸಿನ ಮನರಂಜನೆಯಲ್ಲಿ ಕನ್ನಡದ ಕಡಗಣನೆ ಇತರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿ ಈ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ "ಕನ್ನಡ ಕಲಿಯದಿದ್ದರೂ ನಡೆಯತ್ತೆ", "ಇಲ್ಲಿನವರಿಗೆ ಕನ್ನಡ ಬೇಕಿಲ್ಲ ನಮಗೇಕೆ ಕನ್ನಡ ಬೇಕು" "ಕನ್ನಡಿಗರಿಗೆ ಕನ್ನಡಕ್ಕಿಂತ ಕನ್ನಡೇತರದವೇ ಇಷ್ಟ" ಎಂಬ ತಪ್ಪು ಕಲ್ಪನೆ ಹುಟ್ಟುಹಾಕುತ್ತದೆಯಲ್ಲವೇ?. ಸಾರಿಗೆ ಸಂಸ್ಥೆಯ ಬೆಂಗಳೂರು-ಕರ್ನಾಟಕದ ಎಲ್ಲಾ ಬಸ್ಸುಗಳಲ್ಲಿ ಕನ್ನಡ ಮನರಂಜನೆ ಮಾತ್ರ ಪ್ರಸರಿಸಬೇಕು ಎಂಬ ಆದೇಶ ಹೊರಡಿಸಲಾಗದಿದ್ದರೆ, ಕನಿಷ್ಟ ಸಂಸ್ಥೆಯ ಬಸ್ಸುಗಳಲ್ಲಿ ಅಳವಡಿಸಿರುವ ರೇಡಿಯೋ - ಟೀವಿ ಗಳನ್ನು ತೆಗೆದುಹಾಕುವಂತೆ ತಿಳಿಸಬಹುದಲ್ಲವೇ?.&lt;br /&gt;&lt;span class=""&gt;&lt;/span&gt;&lt;br /&gt;ಮೇ ೪ ರಂದು ನಮ್ಮ ಸಾರಿಗೆ ಸಂಸ್ಥೆ ಬಸ್ ದಿನಾಚರಣೆ ಆಚರಿಸ್ತೋ ಅಥವ "ಹಿಂದಿ ದಿವಸ್" ಏನಾದ್ರೂ ಸಂಭ್ರಮಿಸಲ್ಪಟ್ಟಿತೋ ಎಂದು ನಾವೆಲ್ಲರೂ ಪ್ರಶ್ನಿಸಬೇಕಲ್ಲವೇ. ಇದನ್ನ ಪ್ರಶ್ನಿಸಿ, ಸಾರಿಗೆ ಸಚಿವರಿಗೆ / ಬಿ.ಎಂ.ಟಿ.ಸಿಯ ಅಧಿಕಾರಿಗಳಿಗೆ ಪತ್ರ ಬರೆಯಬೇಕಾದ್ದು ನಮ್ಮ ಹಕ್ಕು. ಅವರ ಮಿಂಚೆ: &lt;a href="mailto:bmtcmd@gmail.com"&gt;bmtcmd@gmail.com&lt;/a&gt;, &lt;a href="mailto:ctmobmtc@gmail.com"&gt;ctmobmtc@gmail.com&lt;/a&gt; ಎಲ್ಲರೂ ಮಿಂಚಿಸಿ.&lt;br /&gt;&lt;br /&gt;&lt;span style="color:#ffcc00;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffff00;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#333333;"&gt;ಕಪ್ಪು ಬಿಳುಪಿನಲ್ಲಿ&lt;/span&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-8337917521980309904?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/8337917521980309904/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=8337917521980309904&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/8337917521980309904'/><link rel='self' type='application/atom+xml' href='http://www.blogger.com/feeds/7305448352691994998/posts/default/8337917521980309904'/><link rel='alternate' type='text/html' href='http://kalyana-raman.blogspot.com/2010/05/blog-post.html' title='ಬೆಂ.ಮ.ಸಾ.ಸಂ. ಬಸ್ಸುಗಳಲ್ಲಿ ಕನ್ನಡ ಏಕೆ ಕೇಳಿಸುವುದಿಲ್ಲ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/S-OgpgysblI/AAAAAAAAAGE/jXcpJcMdnSE/s72-c/HD+07052010+A.JPG' height='72' width='72'/><thr:total>0</thr:total></entry><entry><id>tag:blogger.com,1999:blog-7305448352691994998.post-3199811210012304664</id><published>2010-03-25T08:46:00.003+05:30</published><updated>2010-03-25T10:05:56.394+05:30</updated><category scheme='http://www.blogger.com/atom/ns#' term='ಬಿಬಿಎಂಪಿ'/><category scheme='http://www.blogger.com/atom/ns#' term='ಕನ್ನಡ'/><title type='text'>ಬಿಬಿಎಂಪಿ ಗೆ ಆಭಿವೃದ್ಧಿಯ ಕನಸಿನ ಜತೆಗೆ ಕನ್ನಡದ ಬದ್ಧತೆಯಿರುವವರು ಮಾತ್ರ ಆಯ್ಕೆಯಾಗಲಿ..</title><content type='html'>ಬರುವ ಮಾರ್ಚ್ ೨೮ ರ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಕಾವೇರಿದೆ, ಕನ್ನಡೇತರ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾರೆ ೧೫೦ ಕ್ಕೂ ಮಿಗಿಲಾಗಿ ಕನ್ನಡೇತರ ಅಭ್ಯರ್ಥಿಗಳಿಗೆ ಸ್ಪರ್ಧಿಸಿಲು ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಜತೆಗೆ ನೆರೆ ರಾಜ್ಯದ ದ್ರಾವಿಡ ಪಕ್ಷಗಳೂ ಸಹ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.&lt;br /&gt;&lt;span class=""&gt;&lt;/span&gt;&lt;br /&gt;ಕನ್ನಡ-ಕನ್ನಡಿಗ-ಕರ್ನಾಟಕದ ಹಿತದೃಷ್ಟಿಯನ್ನು ಖಾಯಂ ಆಗಿ ಕಡೆಗಣಿಸಿರುವ ಇಲ್ಲಿನ ರಾಷ್ಟ್ರೀಯ ಪಕ್ಷಗಳು ಕನ್ನಡದ ಸಲುವಾಗಿ ಎಂದೂ ಸಹ ತಮ್ಮಗಳ ನಡುವೆ ಹೊಂದಾಣಿಕೆಗೆ ಮಾಡಿಕೊಂಡ ಉದಾಹರಣೆ ನಮ್ಮ ಮುಂದೆ ಇಲ್ಲ. ರಾಜ್ಯದ ಉತ್ತರದ ಗಡಿಯಲ್ಲಿ ಎಂಇಎಸ್, ಶಿವಸೇನೆಗೆ ಪಾರುಪತ್ಯ ವಹಿಸಿ ಕೊಟ್ಟಿರುವ ಇವರು, ಬೆಂಗಳೂರಿನ ಸುತ್ತ ಮುತ್ತ ಕನ್ನಡೇತರ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿ ಜತೆಗೆ ದ್ರಾವಿಡ ಪಕ್ಷಗಳೊಡನೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡು ಪರೋಕ್ಷವಾಗಿ ಅವರನ್ನು ಇಲ್ಲಿ ಬೆಳೆಸಲು ಸಹಕರಿಸಿವೆ. ಅಧಿಕಾರದ ಹವಣಿಕೆಗೆ ಮುಂದೊಮ್ಮೆ ಬಳ್ಳಾರಿ ಮುಂತಾದೆಡೆ ತೆಲುಗು ಪಕ್ಷಗಳಿಗೆ ಮಣೆ, ಕೇರಳದ ಗಡಿಯೆಡೆಗೆ ಮಲಯಾಳಿಗಳಿಗೆ ನಿಷ್ಟೆ, ಪಶ್ಚಿಮದಲ್ಲಿ ಕೊಂಕಣಿ ಪಕ್ಷಗಳಿಗೆ ಕೊರಳೊಡ್ಡಲು ಸಹ ಇವರುಗಳು ಈಗಾಗಲೇ ತಯಾರಿ ನಡೆಸುವ ಕಸರತ್ತನ್ನು ಪ್ರಾರಂಭಿಸಿರಲೂಬಹುದು.&lt;br /&gt;&lt;span class=""&gt;&lt;/span&gt;&lt;br /&gt;ಕನ್ನಡಿಗ ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಕರ್ನಾಟಕದಲ್ಲಿ ಈ ವರೆಗೆ ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ನಮ್ಮನ್ನು ಆಳ್ವೆಕೆ ನಡೆಸಿರುವವರು ಕೇವಲ ಅಧಿಕಾರದ ಆಸೆಗಾಗಿ ಮಾತ್ರ ಒಬ್ಬರಿಗೊಬ್ಬರು ಆಗಿರುವುದನ್ನು ನಾವು ಅರಿಯಬೇಕಿದೆ. ಬಗೆಹರಿಯದ ಕಾವೇರಿ-ಕೃಷ್ಣ-ಮಹದಾಯಿ ನೀರಿನ ಸಮಸ್ಯೆ, ಬಾಯಿಗೆ ಬಂದರೂ ಹಲ್ಲಿಗೆ ಸಿಗದ ಶಾಸ್ತ್ರೀಯ ಭಾಷೆ ಸ್ಥಾನಮಾನ,ಅನುಷ್ಠಾನವಾಗದ ಮಹಾಜನ್ ವರದಿ, ಕನ್ನಡಿಗನಿಗೆ ಉದ್ಯೋಗ ಮೀಸಲಿಡಲು ಮಹಿಷಿ ವರದಿ ಮಾಡಿಸಿ ಇನ್ನೂ ಮಲಗಿರುವುದು, ಪ್ರಾದೇಶಿಕ ಸಮತೋಲನಕ್ಕಾಗಿ ನಂಜುಡಪ್ಪ ವರದಿಯನ್ನು ವ್ಯಾಪಕವಾಗಿ ಜಾರಿಗೆ ತರದಿರುವುದು, ಇದನ್ನೆಲ್ಲಾ ಬಿಡಿ, ಸುಲಭ ಸಾಧ್ಯವಾದ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಇನ್ನೂ ಅನುಷ್ಠಾನಗೊಂಡಿಲ್ಲದಿರುವುದು ಇವರ ಕನ್ನಡಪರ ಆಡಳಿತದ ವಿಫಲತೆಯನ್ನು ಪ್ರಕರವಾಗಿ ಬಿಂಬಿಸಿ ತೋರಿಸುತ್ತಿದೆ.&lt;br /&gt;&lt;span class=""&gt;&lt;/span&gt;&lt;br /&gt;ಈ ಬಾರಿ ೫೦ ಕ್ಕೂ ಹೆಚ್ಚಾಗಿ ಕನ್ನಡೇತರ ಅಭ್ಯರ್ಥಿಗಳು ನಮ್ಮ ಮಹಾನಗರ ಪಾಲಿಕೆಗೆ ಆರಿಸಿ ಬರುವ ಸಾಧ್ಯತೆಗಳ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಬಂದಿದೆ. ಹೀಗಾದಲ್ಲಿ ಮುಂದೆ ನಮ್ಮದೇ ಪಾಲಿಕೆಯಲ್ಲಿ ಕನ್ನಡ ಪರವಾದ ನಿಲುವುಗಳಿಗೆ ಮನ್ನಣೆ ಸಿಗುವುದು ಸಾಧ್ಯವೆ? ರಾಷ್ಟ್ರೀಯ ಪಕ್ಷಗಳನ್ನು ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿರುವ ಕನ್ನಡಿಗರಿಗೆ ಇವರುಗಳು ಕೊಡ ಬಯಸಿರುವ ಉಡುಗೊರೆ ಇದೇನೆ? ಇವರು ಈ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಸಮಗ್ರ, ಕನ್ನಡ-ಕನ್ನಡಿಗ-ಕರ್ನಾಟಕ ದ ಅಭಿವೃದ್ಧಿ ಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.ಇನ್ನಾದರು ಕನ್ನಡಿಗರು ಎಚ್ಚತ್ತುಕೊಂಡು, ಹೈಕಮಾಂಡ್ ಗಳ ಗುಲಾಮಗಿರಿಗೆ ಸಿಲುಕಿ ನಲುಗಿರುವವರನ್ನು ಪಕ್ಕಕ್ಕಿಸಿರಿ, ನಮ್ಮ ರಾಜ್ಯದ ಒಳಿತಿಗಾಗಿ ಶ್ರಮಿಸುವ, ನಮಗೆ ನ್ಯಾಯಯುತವಾಗಿ ದೊರಕಬೇಕಾದ ಎಲ್ಲಾ ಹಕ್ಕುಗಳ ಅನುಷ್ಠಾನಕ್ಕಾಗಿ ಕಾಳಜಿ ಹೊಂದಿರುವ, ನೈಜ ಕನ್ನಡತ್ವದ ಸಿದ್ದಾಂತದ ಪ್ರತಿಪಾದನೆಯೊಂದಿಗೆ ಪ್ರಾದೇಶಿಕ ಚಿಂತನೆಯನ್ನು ಬಲಪಡಿಸುತ್ತ , ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವವರಿಗೆ ಮಾತ್ರ ಬೆಂಬಲ ಕೊಟ್ಟು ಬೆಳೆಸುವತ್ತ ಚಿಂತನೆ ನಡೆಸಬೇಕಿದೆ.&lt;br /&gt;&lt;br /&gt;ಸಧ್ಯಕ್ಕೆಬೆಂಗಳೂರು ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳು ಯಾವುದೇ ಪಕ್ಷದವರಾಗಿರಲಿ, ನಗರದ ಅಭಿವೃದ್ಧಿಯ ಕನಸನ್ನು ಹೊಂದಿರುವ ಜತೆಗೆ &lt;a href="http://karnatakarakshanavedike.org/modes/view/129/krv-bembalita-abhyarthigalu-nintiruva-ward-mattu-adara-chinneya-maahiti.html"&gt;ಕನ್ನಡ ಬದ್ಧತೆಯಿರುವವರನ್ನು &lt;/a&gt;ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ.&lt;br /&gt;&lt;br /&gt;&lt;span class=""&gt;&lt;span style="color:#ff6600;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;/span&gt;&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ff9900;"&gt;ಹಳದಿ&lt;/span&gt;-&lt;span style="color:#cc0000;"&gt;ಕೆಂಪಿನ&lt;/span&gt; &lt;span style="color:#000099;"&gt;ಚಿಂತನೆ&lt;/span&gt; &lt;span style="color:#000000;"&gt;ಕಪ್ಪು ಬಿಳುಪಿನಲ್ಲಿ&lt;/span&gt;&lt;/a&gt;&lt;br /&gt;&lt;span class=""&gt;&lt;/span&gt;&lt;br /&gt;&lt;span style="color:#ffffff;"&gt;****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3199811210012304664?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3199811210012304664/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3199811210012304664&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3199811210012304664'/><link rel='self' type='application/atom+xml' href='http://www.blogger.com/feeds/7305448352691994998/posts/default/3199811210012304664'/><link rel='alternate' type='text/html' href='http://kalyana-raman.blogspot.com/2010/03/blog-post_25.html' title='ಬಿಬಿಎಂಪಿ ಗೆ ಆಭಿವೃದ್ಧಿಯ ಕನಸಿನ ಜತೆಗೆ ಕನ್ನಡದ ಬದ್ಧತೆಯಿರುವವರು ಮಾತ್ರ ಆಯ್ಕೆಯಾಗಲಿ..'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-7305448352691994998.post-4112587894160172130</id><published>2010-03-14T21:27:00.003+05:30</published><updated>2010-03-14T22:46:09.224+05:30</updated><category scheme='http://www.blogger.com/atom/ns#' term='ಗ್ರಾಹಕ ಸಂರಕ್ಷಣಾ ದಿನ'/><category scheme='http://www.blogger.com/atom/ns#' term='ಕನ್ನಡ'/><title type='text'>ವಿಶ್ವ ಗ್ರಾಹಕ ಹಕ್ಕು ಸಂರಕ್ಷಣಾ ದಿನ ಮತ್ತು ಭಾಷಾ ಆಯಾಮ</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;ಇಂದಿನ ಆಧುನಿಕ ಸಮಾಜದಲ್ಲಿ ವಿನಿಮಯಗಳು ಅವಶ್ಯಕ. ಯಾವುದೇ ವಸ್ತು ಅಥವಾ ಎಂತಹುದೇ ಸೇವೆಯನ್ನು ಹಣ ಕೊಟ್ಟು ಪಡೆಯುವವ ಗ್ರಾಹಕ ಅಥವ ಬಳಕೆದಾರ ಎನಿಸುತ್ತಾನೆ. ಗ್ರಾಹಕ ತಾನು ಹಣ ಕೊಟ್ಟು ಖರೀದಿಸುವ ಯಾವುದೇ ವಸ್ತು ಅಥವ ಸೇವೆಯ ಬಗ್ಗೆ ಅದರ ಉತ್ಪಾದಕ-ಮಾರಾಟಗಾರನಿಂದ, ಸಂಪೂರ್ಣ ಮಾಹಿತಿ ಪಡೆಯಲು ಅರ್ಹನಾಗಿದ್ದಾನೆ. ಗ್ರಾಹಕನ ಈ ಸಾರ್ವಭೌಮ ಅಧಿಕಾರಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಗಳ ನೆರವು ಸಹ ಲಭ್ಯವಿದೆ. ಪ್ರತಿವರ್ಷ ಮಾರ್ಚ್ ೧೫ರಂದು ಗ್ರಾಹಕ ಹಕ್ಕು ಸಂರಕ್ಷಣಾ ದಿನವೆಂದು ಆಚರಿಸಿ ಅದರ ಮಹತ್ವ ವಿವರಿಸುವ ಕೆಲಸಗಳು ಸಹ ಆಚರಣೆಯಲ್ಲಿದೆ.&lt;br /&gt;&lt;span class=""&gt;&lt;/span&gt;&lt;br /&gt;ವಿಪರ್ಯಾಸವೆಂದರೆ ಇವು ಕೇವಲ ತೂಕ, ಅಳತೆಯಲ್ಲಿ ಮೋಸ, ಗುಣಮಟ್ಟದಲ್ಲಿ ನ್ಯೂನತೆ, ವಸ್ತುವಿನಲ್ಲಿ ಅಡಕ ವಾಗಿರುವ ಅಂಶಗಳ ಅಸಮರ್ಪಕ ಮಾಹಿತಿಗಳಿಗೆ ಮಾತ್ರ ಸೀಮಿತ ಮಾಡಿ ಗ್ರಾಹಕ ಸೇವೆಯ ಮೂಲಕ ಭಾಷೆ-ಸಂಸ್ಕೃತಿಯನ್ನು ಸಂರಕ್ಷಿಸುವ, ಬೆಳೆಸುವ ಬಹುದೊಡ್ಡ ಆಯಾಮವನ್ನು ಎಲ್ಲೆಡೆ ಕಡೆಗಣಿಸಿರುವುದು ಕಂಡು ಬರುತ್ತದೆ. ಯಾವುದೇ ವಸ್ತುವನ್ನು ಎಲ್ಲಿಯೇ ಉತ್ಪಾದಿಸುವವ ಅದನ್ನು ಕರ್ನಾಟಕದಲ್ಲಿ ವಿತರಿಸುವವ ಅಥವ ಮಾರಾಟ ಮಾಡುವವನಿಗೆ ಕರ್ನಾಟಕದಲ್ಲಿ ಬಹುಜನ ಬಳಸುವ ಭಾಷೆ ಕನ್ನಡ, ಕನ್ನಡ ಗ್ರಾಹಕನೇ ಇಲ್ಲಿ ಸಾರ್ವಭೌಮ ಎಂಬ ತಿಳುವಳಿಕೆ ಹೊಂದಿ ತನ್ನ ಉತ್ಪನ್ನದ ಎಲ್ಲಾ ಜಾಹೀರಾತುಗಳನ್ನು - ವಿವರಗಳನ್ನು-ಮಾಹಿತಿಯನ್ನು-ಸೇವೆಯನ್ನು ಕನ್ನಡದಲ್ಲಿ ನೀಡಬೇಕಾಗಿರುವುದು ಸಹಜವಲ್ಲವೇ? [ಇದು ಭಾರತದ ಇತರ ರಾಜ್ಯಗಳಲ್ಲಿ ಆಯಾ ಭಾಷೆಗಳಿಗೆ ಪ್ರಾಮುಖ್ಯ ದೊರಕಬೇಕು ಎನ್ನುವುದು ಸಹ ಸತ್ಯವಾದದ್ದು] ಹಾಗಾಗಿ ಕರ್ನಾಟಕದ ಅಧಿಕೃತ ಭಾಷೆ ಕನ್ನಡವಾಗಿದ್ದು, ನಮ್ಮ ಸಂವಿಧಾನದ ಭಾಷ ಸೂತ್ರದ ನಿಲುವಿನಂತೆ ದೇಶೀಯ ಭಾಷೆಗಳಲ್ಲೇ ಆದಳಿತ-ವ್ಯವಹಾರ ನಡೆಸಬೇಕೆಂಬುದರ ಅದೇಶದಂತೆ ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ನೀಡಿ ಎನ್ನುವುದು ನಿರ್ವಿವಾದವಾದವಾಗಿರುವಾಗ ಗ್ರಾಹಕ ಸೇವೆಯಲ್ಲಿ ಕನ್ನಡಿಗ ಕನ್ನಡತನದಿಂದ ವಂಚಿತನಾಗಿರುವುದನ್ನು ನಾವು ಎಲ್ಲೆಡೆ ಕಾಣಬಹುದಾಗಿದೆ.&lt;br /&gt;&lt;span class=""&gt;&lt;/span&gt;&lt;br /&gt;ನಮ್ಮ ಮನೆಗಳಲ್ಲಿ ಬಹು ಜಾಗರೂಕತೆಯಿಂದ ಉಪಯೋಗಿಸಬೇಕಾದ ಅನಿಲ ಸಿಲಿಂಡರಿನ ಮೇಲಿನ ಸುರಕ್ಷಿತ ಉಪಯೋಗದ ವಿವರ ಕನ್ನಡದಲ್ಲಿಲ್ಲದಿರುವುದನ್ನು, ನಮ್ಮ ಆರೋಗ್ಯ-ಜೀವ ರಕ್ಷಣೆಗೆ ಉಪಯೋಗಿಸುವ ಔಷದಿ-ಮಾತ್ರೆ-ಚುಚ್ಚುಮದ್ದಿನ ಬಗ್ಗೆ ಮಾಹಿತಿ ಸಹ ಕನ್ನಡದಲ್ಲಿ ಇಲ್ಲದಿರುವುದನ್ನು, ಇವುಗಳ ಕುರಿತು ನಾವು ಸುರಕ್ಷತೆಯಿಂದಿರಬೇಕಾದ ಸೂಕ್ಷ್ಮವನ್ನು ಗಂಭೀರವಾಗಿ ಪರಿಗಣಿಸದೆ ಬಹಳ ಹಗುರವಾಗಿದ್ದು ಬಿಟ್ಟಿದ್ದೇವೆ. ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ, ನಾವು ಅವರಿಗೆ ಗ್ರಾಹಕರಾಗಬಯಸುವ ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳವರು, ಮನೆ-ನಿವೇಶನ ದೊರಕಿಸುವವರು, ಸಾಲ ನೀಡುವವರು, ಕಾರು-ಮೋಟಾರು ಮಾರುವವರು, ಗ್ರಾಹಕನಾದವನು ವ್ಯಾಪಾರಸ್ಥನ ಭಾಷೆಯಲ್ಲಿ ಮಾತನಾಡಲು ಒತ್ತಾಯಿಸುವುದು ಸರ್ವೇ ಸಾಮಾನ್ಯವಾಗಿದ್ದು ನಾವ್ಯಾರೂ ಅಲ್ಲಿ ಸಹಜವಾಗಿರಬೇಕಾಗಿದ್ದ ಕನ್ನಡಕ್ಕಾಗಿ, ಆಗ್ರಹಿಸುವುದು ಸಂಕೋಚವೋ-ಸಂಕುಚಿತವೆನ್ನಿಸಿಯೋ ಸುಮ್ಮನಿದ್ದುಬಿಟ್ಟಿದ್ದೇವೆ. ನಮ್ಮ ಕನ್ನಡದ ಸ್ವಾಭಿಮಾನವನ್ನು ವ್ಯಕ್ತಪಡಿಸುವುದು ಸಹ ಅವಮಾನವೆಂದು ತೆಪ್ಪಗಾಗಿದ್ದೇವೆ. ಹೀಗೆ ಉತ್ಪತ್ತಿಯಾಗುತ್ತಿರುವ ಎಲ್ಲಾ ರೀತಿಯ ಸಲಕರಣೆಗಳು, ಟಿವಿ-ಫ್ರಿಡ್ಜು-ನೀರು-ಬೀರು-ಸಾಬೂನು-ಕೀಟನಾಷಕ-ತಲೆಗೆ ಬಳಿದುಕೊಳ್ಳುವ ಬಣ್ಣ-ಹಚ್ಚಿಕೊಳ್ಳುವ ಎಣ್ಣೆ ಇವೆಲ್ಲವನ್ನು ಉಪಯೋಗಿಸುವ ವಿವರಗಳು-ಇದರ ಬಗ್ಗೆ ಮಾಹಿತಿ ನಮ್ಮ ಕನ್ನಡ ಭಾಷೆಯಲ್ಲಿ ನೀಡದೆ, ಆದರೂ ನೀವಿದನ್ನು ಖರೀದಿಸಬೇಕು ಎಂದು ಹೆಮ್ಮೆಯಿಂದ ಅವರು ಜಾಹೀರಾತು ನೀಡುವುದನ್ನು ಕಣ್ಣು ಮುಚ್ಚಿ ನೋಡಿ! ಕಿವಿ ಮುಚ್ಚಿ ಆಲಿಸಿ!! ಕಿಸೆಯಿಂದ ಕಾಸು ತೆಗೆದು ನಾವೆಲ್ಲರೂ ಖರೀದಿಸುತ್ತಿದ್ದೇವೆ!&lt;br /&gt;&lt;span class=""&gt;&lt;/span&gt;&lt;br /&gt;ಇಲ್ಲಿ ಗಮನಿಸಬೇಕಾಗಿರುವ ಬಹಳ ಸುಲಭವಾದ ಅಂಶವೆಂದರೆ, ನಾವು ಗ್ರಾಹಕರಾಗಿ ಎಲ್ಲೆಡೆ ಕನ್ನಡಕ್ಕಾಗಿ ಆಗ್ರಹಿಸಿದರೆ. ಕನ್ನಡದಲ್ಲಿ ಸೇವೆ ನೀಡಲು ಕನ್ನಡಿಗನಿಗೆ ಕೆಲಸ ದೊರೆಯುತ್ತದೆ. ಹಾಗು ಉತ್ಪನ್ನಗಳ ವಿವರ ಕನ್ನಡದಲ್ಲಿ ದೊರೆಯುವುದು ಎಂದರೆ ಕನ್ನಡದಲ್ಲಿ ವಿವರಣೆ ಬರೆಯುವವನಿಗೆ, ಕನ್ನಡ ಮುದ್ರಿಸುವವನಿಗೆ ಕೆಲಸ ದೊರೆಯುತ್ತದೆಯಲ್ಲವೇ? ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದು ಕನ್ನಡವನ್ನು ಬೆಳೆಸುವ-ಸಂರಕ್ಷಿಸುವ, ಬಹುದೊಡ್ಡ ಸಾಧಕವೆನಿಸುತ್ತದ್ದಲ್ಲವೇ? ಕನ್ನಡ ಬಾರದವನು ಕನ್ನಡ ಕಲಿಯುವ ಅನಿವಾರ್ಯತೆಯನ್ನು ಸಹ ಇದು ಹುಟ್ಟುಹಾಕುತ್ತದೆ. ಎಲ್ಲಿಯವರೆಗೆ ಬಳಕೆದಾರರಾದ ನಾವು ಸೇವೆಯನ್ನು ಕನ್ನಡದಲ್ಲಿ ಕೇಳುವುದಿಲ್ಲವೋ ಉತ್ಪಾದಕ ಅಥವ ಮಾರಾಟಗಾರ ಸಹಜವಾಗಿರಬೇಕಾಗಿದ್ದ ನಮ್ಮ ಹಕ್ಕನ್ನು ಕಡೆಗಣಿಸುವುದು ಸಾಮಾನ್ಯ. ಸಹಜವಾಗಿ ನಮಗೆ ದೊರಕಬೇಕಾದದ್ದ ಕನ್ನಡದಲ್ಲಿನ ಗ್ರಾಹಕ ಸೇವೆಯನ್ನು ಇಂದು ನಾವು ಆಗ್ರಹ ಮಾಡಿ ಪಡೆಯಬೇಕಾದ ಸ್ಥಿತಿ ತಂದುಕೊಂಡಿದ್ದೇವೆ.&lt;br /&gt;&lt;span class=""&gt;&lt;/span&gt;&lt;br /&gt;ಇಂದು ಬ್ಯಾಂಕು ಗಳಲ್ಲಿ ಸಾಲ ಪಡೆಯುವ - ಜೀವವಿಮೆ ಮಾಡಿಸುವ ಅರ್ಜಿಯನ್ನು ನಾವು ಕನ್ನಡದಲ್ಲಿ [ನಿಗಮದ ಪ್ರಕಾರ ಇದು ವರ್ನ್ಯಾಕುಲರ್ ಭಾಷೆ] ಭರ್ತಿ ಮಾಡಿ ಸಹಿ ಮಾಡಿದರೆ "ನನ್ನ ಹೆಸರು ಇಂಥದ್ದು, ನನಗೆ ಕನ್ನಡ ಭಾಷೆ ಒಂದೇ ಬರೋದು, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ನೀವು ಇಂಗ್ಲಿಷ್-ಹಿಂದಿ ಭಾಷೇಲಿ ಬರೆದಿರುವುದೆಲ್ಲವನ್ನೂ, ಓದಿಸಿ ಕೇಳಿ ಅರ್ಥ ಮಾಡಿಕೊಂಡಿದ್ದೇನೆ" ಎಂದು ಷರಾ ಬೇರೆ ಬರೆದುಕೊಡಬೇಕಾದಂತ ದುಸ್ಥಿತಿ ಕನ್ನಡ ಗ್ರಾಹಕನಿಗೆ ಬಂದೊದಗಿದೆ.&lt;br /&gt;&lt;span class=""&gt;&lt;/span&gt;&lt;br /&gt;ಹಲವು ಭಾಷೆ, ಸಂಸ್ಕೃತಿಗಳಿಂದ ಮೇಳೈಸುತ್ತಿರುವ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ ನಮ್ಮದು. ಇವುಗಳೆಲ್ಲವನ್ನು ಪ್ರೀತಿಸುವ ಮತ್ತು ಗೌರವಿಸುವ ಔದಾರ್ಯ ಸಾಮೂಹಿಕವಾಗಿ ಇದ್ದಾಗ ಸಾಮರಸ್ಯ ತನ್ನಿಂತಾನೆ ಮೂಡುತ್ತದೆ. ಹೇಗೆ ಜಾಗೃತ ಗ್ರಾಹಕ ಜವಾಬ್ದಾರಿ ಯುತ ಉತ್ಪಾದಕನಿಗೆ ಕಾರಣಕರ್ತನಾಗುತ್ತಾನೋ, ಜಾಗೃತ ಕನ್ನಡ ಗ್ರಾಹಕ ಕರ್ನಾಟಕದಲ್ಲಿ ಕನ್ನಡತನವನ್ನು ಉಳಿಸುವ ಮೂಲಕ, ಇತರ ಭಾಷಿಕರಿಗೆ ಅವರವರ ರಾಜ್ಯಗಳಲ್ಲಿ ಅವರ ಭಾಷೆ ಉಳಿಸಿಕೊಳ್ಳಲು ಸ್ಪೂರ್ತಿಯಾಗುತ್ತ, ಅನೇಕತೆಯಲ್ಲಿರುವ ಈ ದೇಶದ ಏಕತೆಯನ್ನು ಸಾರುತ್ತ ಸಮಗ್ರ ದೇಶದ ಬೆಳವಣಿಗೆ, ಅಭಿವೃದ್ಧಿಗೆ ಪೂರಕನಾಗಬಹುದಲ್ಲವೇ? &lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt;&lt;span class=""&gt;&lt;/span&gt;&lt;br /&gt;&lt;span class=""&gt;ಕೇವಲ ವ್ಯಾಪಾರಿ&lt;/span&gt; ಸಂಸ್ಥೆಗಳ ನಾಮಫಲಕಗಳಲ್ಲಿ ಮಾತ್ರ ಕನ್ನಡ ಕಾಣುವಂತಾಗುವ ಕಾನೂನಿನಿಂದ ಏನೂ ಪ್ರಯೋಜನವಿಲ್ಲ! ಕನ್ನಡ ನಾಡಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನಿರಾಕರಿಸುವುದು 'ಶಿಕ್ಷಾರ್ಹ ಅಪರಾಧ' ಎಂಬ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತರಬೇಕಿದೆ. ಹೀಗೆ ಕಾನೂನು ಜಾರಿಯಾದಲ್ಲಿ ಕನ್ನಡ ಅನುಷ್ಠಾನದ ಎಲ್ಲಾ ರೀತಿಯ ವ್ಯಾಪಾರಿ ಸಂಸ್ಥೆಗಳು ಎಚ್ಚರಿಕೆ ವಹಿಸುತ್ತವೆ ಮತ್ತು ಗ್ರಾಹಕನೇ ದೇವರು ಎನ್ನುವ ಮಾತಿಗೆ ಬೆಲೆ ಸಿಗುವಂತಾಗುತ್ತದೆ. ಆದರೆ ಭಾರತದಲ್ಲಿ ಗ್ರಾಹಕನ ಹಕ್ಕುಗಳಿಗಾಗಿರೋ ಮಾರ್ಗದರ್ಶಿ/ ನಿಯಮಗಳ ದೊಡ್ಡ ಪಟ್ಟಿಯಲ್ಲಿ ಭಾಷಾ ಆಯಾಮವೇ ಇಲ್ಲದಿರುವುದು ಮತ್ತೊಂದು ವಿಪರ್ಯಾಸವೇ ಸರಿ!&lt;br /&gt;&lt;br /&gt;&lt;span style="color:#ffcc33;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc66;"&gt;ಹಳದಿ&lt;/span&gt; - &lt;span style="color:#ff0000;"&gt;ಕೆಂಪಿನ&lt;/span&gt; &lt;span style="color:#000099;"&gt;ಚಿಂತನೆ &lt;/span&gt;ಕಪ್ಪು &lt;/a&gt;&lt;br /&gt;&lt;br /&gt;&lt;span style="color:#ffffff;"&gt;****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-4112587894160172130?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/4112587894160172130/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=4112587894160172130&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/4112587894160172130'/><link rel='self' type='application/atom+xml' href='http://www.blogger.com/feeds/7305448352691994998/posts/default/4112587894160172130'/><link rel='alternate' type='text/html' href='http://kalyana-raman.blogspot.com/2010/03/blog-post_14.html' title='ವಿಶ್ವ ಗ್ರಾಹಕ ಹಕ್ಕು ಸಂರಕ್ಷಣಾ ದಿನ ಮತ್ತು ಭಾಷಾ ಆಯಾಮ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7305448352691994998.post-2858431205949786268</id><published>2010-03-02T22:32:00.007+05:30</published><updated>2010-03-02T22:53:22.283+05:30</updated><category scheme='http://www.blogger.com/atom/ns#' term='ಗ್ರಾಹಕ ಸೇವೆ'/><category scheme='http://www.blogger.com/atom/ns#' term='ಕರ್ನಾಟಕ ಬ್ಯಾಂಕ್'/><title type='text'>ಕರ್ನಾಟಕ ಬ್ಯಾಂಕ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ!</title><content type='html'>&lt;span style="color:#ffffff;"&gt;*****&lt;/span&gt;&lt;br /&gt;&lt;br /&gt;ಸ್ವಲ್ಪ ಸಮಯದ ಹಿಂದೆ ಜಾಗೃತ ಕನ್ನಡ ಗ್ರಾಹಕರು, "ಕರ್ನಾಟಕ ಬ್ಯಾಂಕ್" ತನ್ನ ದೈನಂದಿನ ವ್ಯವಹಾರದಲ್ಲಿ ಕನ್ನಡ ಕಡೆಗಣಿಸಿರುವ ಬಗ್ಗೆ ಮನವರಿಕೆ ಮಾಡಿಸಿ ಕರ್ನಾಟಕದ ಅವರ ಎಲ್ಲ ಶಾಖೆಗಳಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡ ಬಳಕೆಗೆ ತರುವಂತೆ ಒತ್ತಾಯಿಸಿತ್ತು.ಬ್ಯಾಂಕ್ ನಲ್ಲೇ ಕನ್ನಡಲ್ಲಿ ಗ್ರಾಹಕ ಸೇವೆ ಇಲ್ಲ ಅಂದ್ರೆ ನಾವು ಇನ್ಯಾವ ಬ್ಯಾಂಕ್ ನಲ್ಲಿ ಕನ್ನಡ ಗ್ರಾಹಕ ಸೇವೆ ಅಪೇಕ್ಷಿಸಲು ಸಾಧ್ಯ ಎಂಬುದು ಜಾಗೃತ ಗ್ರಾಹಕರ ಪ್ರಶ್ನೆಯಾಗಿತ್ತು.&lt;br /&gt;&lt;br /&gt;ಮೊನ್ನೆ ಕರ್ನಾಟಕ ಬ್ಯಾಂಕ್ , ಬಸವನಗುಡಿ ಶಾಖೆಗೆ ಹೋದಾಗ ಅಚ್ಚರಿಯೊಡನೆ ಸಂತೋಷವಾಯಿತು. ಹಣ - ಚೆಕ್ಕು ತುಂಬುವ ಕನ್ನಡ ನಮೂನೆ (ಚಲನ್) ಲಭ್ಯವಿತ್ತು. ಲಗತ್ತಿಸಿರುವ ಚಿತ್ರ ಗಮನಿಸಿ.&lt;br /&gt;&lt;a href="http://2.bp.blogspot.com/_urSKl5eSA6U/S41IjQUV-pI/AAAAAAAAAFw/WUgutKqWxZs/s1600-h/KB+KANNADA.JPG"&gt;&lt;img id="BLOGGER_PHOTO_ID_5444087295073712786" style="WIDTH: 400px; CURSOR: hand; HEIGHT: 156px" alt="" src="http://2.bp.blogspot.com/_urSKl5eSA6U/S41IjQUV-pI/AAAAAAAAAFw/WUgutKqWxZs/s400/KB+KANNADA.JPG" border="0" /&gt;&lt;/a&gt;&lt;br /&gt;ಸಂತೋಷದ ಸಂಗತಿಯೆಂದರೆ ನಮೂನೆಯ ಒಂದು ಬದಿಯಲ್ಲಿ ಕನ್ನಡವನ್ನು ಪೂರ್ತಿಯಾಗಿ ಬಳಸಿ ಹಿಂಬಾಗದಲ್ಲಿ ಹಿಂದಿ-ಇಂಗ್ಲೀಷ್ ನ್ನು ಒಟ್ಟಗೆ ಬಳಸಿದ್ದಾರೆ.&lt;br /&gt;&lt;br /&gt;ಕನ್ನಡದ ಈ ನಮೂನೆಯನ್ನು ನಾವು ಇಲ್ಲಿ ನಿರಂತರವಾಗಿ ಕಾಣಬೇಕಾದರೆ, ಈ ನಮೂನೆಯಲ್ಲಿ ನಾವು ಕನ್ನಡದಲ್ಲೇ ಭರ್ತಿ ಮಾಡಬೇಕಾಗಿರುವುದು ಅಗತ್ಯವಾದದ್ದು. ಕರ್ನಾಟಕ ಬ್ಯಾಂಕ್ ಇರಬಹುದು, ಆಂಧ್ರ ಬ್ಯಾಂಕ್ ಅಥವ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ಇರಬಹುದು ಇವೆಲ್ಲವೂ ಕರ್ನಾಟಕದಲ್ಲಿದ್ದರೆ ಕನ್ನಡಿಗರಾದ ನಾವು ಇಲ್ಲಿ ವ್ಯವಹಾರ ನಡೆಸುತ್ತಿದ್ದರೆ ಹಣ-ಚೆಕ್ಕು ತುಂಬುವ, ಖಾತೆ ತೆರೆಯಲು ಅರ್ಜಿ ತುಂಬುವ, ವ್ಯವಹಾರದ ಸಲುವಾಗಿ ಪತ್ರ ಬರೆಯಬೇಕಾದಲ್ಲಿ ಹೀಗೆ ಎಲ್ಲಾ ವಿವರಗಳನ್ನು ಕನ್ನಡದಲ್ಲೇ ಭರ್ತಿ ಮಾಡಲು, ಸಿಬ್ಬಂಧಿಯೊಡನೆ ಕನ್ನಡದಲ್ಲಿ ವ್ಯವಹರಿಸಲು ಮುಂದಾದಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡ ತಂತಾನೆ ಮುನ್ನುಗ್ಗುತ್ತದೆ. ಬ್ಯಾಂಕಿಗ್ ಕಾನೂನು (ಒಂಬಡ್ಸ್ ಮನ್) ನಮಗೆ ಒದಗಿಸಿರುವ ಈ ಸವಲತ್ತಿಗೆ ಕಿಮ್ಮತ್ತು ಬರುತ್ತದೆ.&lt;br /&gt;&lt;br /&gt;ಮುಂದಿನ ಸಲ ಯಾವುದೇ ಬ್ಯಾಂಕಿಗೆ ಹೋಗಿ, ಅಲ್ಲಿ ಕನ್ನಡದಲ್ಲೇ ವ್ಯವಹರಿಸಿ. ನಿಮ್ಮ ಕನ್ನಡ ಸ್ನೇಹಿತರಿಗೂ ಹಾಗೆ ಮಾಡಲು ತಿಳಿಸಿ.&lt;br /&gt;&lt;br /&gt;&lt;span style="color:#cc0000;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffcc33;"&gt;ಚಂದ್ರಶೇಖರನ್ &lt;/span&gt;&lt;br /&gt;&lt;a href="http://kalyana-raman.blogspot.com/"&gt;&lt;span style="color:#ffcc00;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; &lt;span style="color:#000000;"&gt;&lt;span style="color:#000066;"&gt;ಚಿಂತನೆ&lt;/span&gt; ಕಪ್ಪು-ಬಿಳುಪಿನಲ್ಲಿ&lt;/span&gt;!&lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-2858431205949786268?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/2858431205949786268/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=2858431205949786268&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/2858431205949786268'/><link rel='self' type='application/atom+xml' href='http://www.blogger.com/feeds/7305448352691994998/posts/default/2858431205949786268'/><link rel='alternate' type='text/html' href='http://kalyana-raman.blogspot.com/2010/03/blog-post.html' title='ಕರ್ನಾಟಕ ಬ್ಯಾಂಕ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_urSKl5eSA6U/S41IjQUV-pI/AAAAAAAAAFw/WUgutKqWxZs/s72-c/KB+KANNADA.JPG' height='72' width='72'/><thr:total>7</thr:total></entry><entry><id>tag:blogger.com,1999:blog-7305448352691994998.post-5038174642206325538</id><published>2010-02-21T12:10:00.005+05:30</published><updated>2010-02-21T21:31:34.160+05:30</updated><category scheme='http://www.blogger.com/atom/ns#' term='ಅ.ನ.ಕೃ.'/><category scheme='http://www.blogger.com/atom/ns#' term='ಪಾಕಿಸ್ತಾನ'/><category scheme='http://www.blogger.com/atom/ns#' term='ಬಾಂಗ್ಲಾದೇಶ'/><category scheme='http://www.blogger.com/atom/ns#' term='ಫೆಬ್ರವರಿ ೨೧'/><title type='text'>ಎಕೂಷೆ ಫೆಬ್ರವರಿ, ಲೋಕ ತಾಯಿ ನುಡಿ ದಿನ........</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;&lt;span style="color:#ff6666;"&gt;"೨೧ನೇ ಫೆಬ್ರವರಿ ೧೯೫೨"&lt;/span&gt; ನಮ್ಮ ಪಕ್ಕದ ಬಾಂಗ್ಲಾದೇಶಿಗರ ಚರಿತ್ರೆಯಲ್ಲಿನ ಒಂದು ಐತಿಹಾಸಿಕ ದಿನ. ೧೯೪೭ ರಲ್ಲಿ ಭಾರತ ಮತ್ತು ಪಾಕಿಸ್ತಾನವೆಂಬ ಎರಡು ಹೊಸ ದೇಶಗಳು ಉದಯವಾದಾಗ, ಪೂರ್ವ ಬಂಗಾಳಿಗಳು ಪಾಕಿಸ್ತಾನದಲ್ಲಿ ಸೇರಿದ್ದರು. ಪೂರ್ವ ಬಂಗಾಳಿಗಳ ಈಗಿನ 'ಬಾಂಗ್ಲಾದೇಶ'ಅಂದು ಪೂರ್ವ ಪಾಕಿಸ್ತಾನವೆನಿಸಿಕೊಂಡಿತ್ತು. ಪಾಕಿಸ್ತಾನ ಸರ್ಕಾರದ ಆಡಳಿತಗಾರರು, 'ಉರ್ದು' ಪಾಕಿಸ್ತಾನದ ಅಧಿಕೃತ ಭಾಷೆ ಎಂದು ಘೋಶಿಸಿದರು.&lt;br /&gt;&lt;br /&gt;ಭಾಷಾ ಸ್ವಾಭಿಮಾನಿಗಳಾದ ಪೂರ್ವ ಬಂಗಾಳಿಗರನ್ನು ಇದು ಸಹಜವಾಗಿ ಕೆರಳಿಸಿತ್ತು. ಅಲ್ಲಿನವರೆಗೆ ಬಂಗಾಳಿಗಳಿಗೆ, ಉರ್ದುವಿನ ತಲೆ-ಬುಡ ಸಹ ತಿಳಿದಿರಲಿಲ್ಲ. ಅವರ ಭಾಷೆ-ಸಂಸ್ಕೃತಿಯೇನಿದ್ದರೂ ಅದು ಕೇವಲ ಬಂಗಾಳಿ ಮಾತ್ರವಾಗಿತ್ತು. ಪಾಕಿಸ್ತಾನ ಉದಯವಾದ ಕೇವಲ ಆರು ತಿಂಗಳಿನಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷ ಚಳುವಳಿ ಪ್ರಾರಂಭವಾಯ್ತು. ಆದರೆ ಪಾಕಿಸ್ತಾನದ ಆಡಳಿತಗಾರರು ಇದಕ್ಕೆ ಪೂರಕವಾಗಿ ಸ್ಪಂದಿಸದೆ ಉರ್ದುವನ್ನು ಬಂಗಾಳಿಗಳ ಮೇಲೆ ಹೇರಲು ಮುಂದಾದರು. ಆಗಿನ ಪಾಕಿಸ್ತಾನದ ಗವರ್ನರ್ ಜನರಲ್ ಜಿನ್ನಾ "ಪೂರ್ವ ಪಾಕಿಸ್ತಾನದ ಬಂಗಾಳಿಗಳ 'ಬಂಗಾಳಿ' ಭಾಷೆ ಕೇವಲ ಆ ಪ್ರಾಂತ್ಯದ ಭಾಷೆ, ಪಾಕಿಸ್ತಾನದ ಅಧಿಕೃತ, ಆಡಳಿತ, ರಾಷ್ಟ್ರ ಭಾಷೆ ಕೇವಲ ಉರ್ದು ಎಂದು ಘೋಶಿಸಿ, ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಪಾಕಿಸ್ತಾನದ ಶತ್ರುಗಳು ಎಂಬ ಹೇಳಿಕೆ ನೀಡಿದಾಗ ಪೂರ್ವ ಬಂಗಾಳ ಹೊತ್ತಿ ಉರಿಯಿತು. ಅಲ್ಲಿಂದ ಬಂಗಾಳಿ ಭಾಷಾ ಚಳುವಳಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಾ ಮುಂದುವರೆಯಿತು.&lt;br /&gt;&lt;br /&gt;೨೧ ನೇ ಫೆಬ್ರವರಿ ೧೯೫೨ ರಂದು ಡಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಚಳುವಳಿಯನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ತವಕದಲ್ಲಿ ಅಲ್ಲಿನ ವಿಧಾನ ಸಭೆಗೆ ನುಗ್ಗಲು ಯತ್ನಿಸಿದರು. ಅಂದು ಚಳುವಳಿಗಾರರು-ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲಿಸರು ಡಾಕಾ ವಿಶ್ವವಿದ್ಯಾನಿಲಯದಲ್ಲಿ ಲಾಠಿ ಪ್ರಯೋಗ, ಅಶ್ರುವಾಯು ಸಿಡಿಸಿ ಕೊನೆಗೆ ಗುಂಡಿನ ಮಳೆಗೆರೆದರು. ಅಬ್ದುಲ್ ಬರಕತ್, ರಫೀಕುದ್ದೀನ್ ಅಹ್ಮದ್, ಶಫಿಯುರ್ ರಹಮಾನ್.. ಹೀಗೆ ಇನ್ನಿತರರು ಬಂಗಾಳಿ ಭಾಷೆಗೆ ಸಾರ್ವಭೌಮತೆ ದೊರಕಿಸಿಕೊಡಲು ಗುಂಡಿಗೆ ಎದೆಯೊಡ್ಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಈ ಪ್ರಾಣತ್ಯಾಗ ಬಂಗಾಳಿಗಳ ಭಾಷಾ ಚಳುವಳಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಇನ್ನೂ ತೀವ್ರತರವಾದ ಹೋರಾಟಗಳಿಗೆ ನಾಂದಿಯಾಯಿತು. ಕೊನೆಗೂ ಪಾಕಿಸ್ತಾನ ಆಡಳಿತ ೧೯೫೪ ರ ಮೇ ನಲ್ಲಿ ಉರ್ದುವಿನ ಜತೆಗೆ ಬಂಗಾಳಿಯನ್ನು ಸಹ ಅಧಿಕೃತ ಆಡಳಿತ ಭಾಷೆಯಾಗಿ ಘೋಷಿಸಿತು.&lt;br /&gt;&lt;br /&gt;ನಂತರದಲ್ಲಿ ೧೯೭೧ ರ ಮಾರ್ಚ್ ನಲ್ಲಿ ಪೂರ್ವ ಬಂಗಾಳಿಗಳು, ಪಾಕಿಸ್ತಾನದ ಆಡಳಿತದಿಂದ ಹೊರಬಂದು "ಬಾಂಗ್ಲಾದೇಶ" ವೆಂಬ ಹೆಸರಿನಲ್ಲಿ ಸ್ವತಂತ್ರ ದೇಶವನ್ನು ಸ್ಥಾಪಿಸಿಕೊಂಡದ್ದು ಸಹ ಇತಿಹಾಸ. ೧೯೯೯ ರಲ್ಲಿ ಯುನೆಸ್ಕೋ, ಬಂಗಾಳಿಗಳ ಭಾಷಾ ಚಳವಳಿಯಲ್ಲಿ ಹುತಾತ್ಮರಾದವರನ್ನು ನೆನೆಯುವ ಸಲುವಾಗಿ ಹಾಗು ತಾಯಿನುಡಿಯ ಮಹತ್ವದ ಅರಿವನ್ನು ಪಸರಿಸಲು "ಫೆಬ್ರವರಿ ೨೧ನ್ನು" ಲೋಕ ತಾಯ್ನುಡಿಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.&lt;br /&gt;&lt;br /&gt;&lt;span style="color:#000066;"&gt;*****&lt;/span&gt;&lt;br /&gt;&lt;a href="http://2.bp.blogspot.com/_urSKl5eSA6U/S4FXN3JPQwI/AAAAAAAAAFo/YWWKYzj-gsU/s1600-h/21022010+001.JPG"&gt;&lt;img id="BLOGGER_PHOTO_ID_5440725720492884738" style="WIDTH: 271px; CURSOR: hand; HEIGHT: 400px" alt="" src="http://2.bp.blogspot.com/_urSKl5eSA6U/S4FXN3JPQwI/AAAAAAAAAFo/YWWKYzj-gsU/s400/21022010+001.JPG" border="0" /&gt;&lt;/a&gt;&lt;br /&gt;&lt;br /&gt;ತಮ್ಮ ತಾಯಿನುಡಿ ಬಂಗಾಳಿ ಕುರಿತಾದ ಬಂಗಾಳಿಗಳ ಸ್ವಾಭಿಮಾನದ ಹೋರಾಟ, ಪ್ರತಿವರ್ಷ ಫೆಬ್ರವರಿ ೨೧ ನ್ನು ಲೋಕ ತಾಯ್ನುಡಿ ದಿನವನ್ನಾಗಿ ಆಚರಿಸಲು ಯುನೆಸ್ಕೋ ನಿರ್ಧರಿಸಿದ ಹಿನ್ನಲೆ, ನುಡಿ ಹಬ್ಬ, ಹೀಗೆ ಭಾಷೆ ಕುರಿತಾದ ಹಲವು ಮಹತ್ವದ ವಿಷಯಗಳನ್ನು ಶ್ರೀ ಸುಗತ ಶ್ರೀನಿವಾಸ ರಾಜು ರವರು "ಏಕೂಷೆ ಫೆಭ್ರವರಿ ಲೋಕ ತಾಯ್ನುಡಿ ದಿನ" ಎಂಬ ತಮ್ಮ ಪುಟ್ಟ ಗ್ರಂಥದಲ್ಲಿ ಹಿಡಿದಿಟ್ಟಿದ್ದಾರೆ.&lt;br /&gt;&lt;br /&gt;&lt;span style="color:#000066;"&gt;****&lt;br /&gt;&lt;/span&gt;&lt;br /&gt;ಭಾಷೆಯೆಂಬುದು ಪ್ರದೇಶವೊಂದರಲ್ಲಿ ಬಳಸುವ ಸಂಪರ್ಕ ಸಾಧನ ಮಾತ್ರವಲ್ಲ. ಆದು ಆ ಪ್ರದೇಶದ ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಜೀವನ ಶೈಲಿಯ ಪ್ರತಿಬಿಂಬ. ಮನುಷ್ಯ ಅಭಿಮಾನ ಜೀವಿ,ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗಬೇಕು. ದೇಶಾಭಿಮಾನ, ಕಲಾಭಿಮಾನ, ಆತ್ಮಾಭಿಮಾನದ ಜತೆಗೆ ಭಾಷಾಭಿಮಾನವೂ ಸಹ ಮನುಷ್ಯನ ಜೀವನದ ಉಸಿರಾಗಬೇಕು.&lt;br /&gt;&lt;br /&gt;ಅ.ನ.ಕೃಷ್ಣರಾಯ&lt;br /&gt;&lt;br /&gt;&lt;span style="color:#000099;"&gt;****&lt;br /&gt;&lt;/span&gt;&lt;br /&gt;ಇವತ್ತು ಫೆಬ್ರವರಿ ೨೧, ಒಂದು ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ, ಜೀವ ತೆತ್ತ ಆ ಎಲ್ಲಾ ಹುತಾತ್ಮರನ್ನು ಒಮ್ಮೆ ನೆನೆಪಿಸಿಕೊಳ್ಳೋಣವೆ.......&lt;br /&gt;&lt;br /&gt;&lt;span style="color:#ff0000;"&gt;ಕಲ್ಯಾಣ ರಾಮನ್&lt;/span&gt; &lt;span style="color:#ffff00;"&gt;&lt;span style="color:#ffcc33;"&gt;ಚಂದ್ರಶೇಖರನ್ &lt;/span&gt;&lt;br /&gt;&lt;/span&gt;&lt;span style="color:#ffcc33;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; ಚಿಂತನೆ ಕಪ್ಪು-ಬಿಳುಪಿನಲ್ಲಿ!&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-5038174642206325538?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/5038174642206325538/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=5038174642206325538&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/5038174642206325538'/><link rel='self' type='application/atom+xml' href='http://www.blogger.com/feeds/7305448352691994998/posts/default/5038174642206325538'/><link rel='alternate' type='text/html' href='http://kalyana-raman.blogspot.com/2010/02/blog-post_21.html' title='ಎಕೂಷೆ ಫೆಬ್ರವರಿ, ಲೋಕ ತಾಯಿ ನುಡಿ ದಿನ........'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_urSKl5eSA6U/S4FXN3JPQwI/AAAAAAAAAFo/YWWKYzj-gsU/s72-c/21022010+001.JPG' height='72' width='72'/><thr:total>3</thr:total></entry><entry><id>tag:blogger.com,1999:blog-7305448352691994998.post-1720467455859729237</id><published>2010-02-02T19:00:00.009+05:30</published><updated>2010-02-03T04:37:50.861+05:30</updated><category scheme='http://www.blogger.com/atom/ns#' term='ಗುಜರಾತ್'/><category scheme='http://www.blogger.com/atom/ns#' term='ಮನೀಶ್ ಪಾಂಡೆ'/><category scheme='http://www.blogger.com/atom/ns#' term='ವಿನಯ್ ಕುಮಾರ್'/><title type='text'>ವಿನಯ್ ಕುಮಾರ್ ಮತ್ತು ಮನೀಶ್ ಪಾಂಡೆ ಯಾಕೆ ಹೊರಗುಳಿದರು........</title><content type='html'>&lt;span style="color:#ffffff;"&gt;*****&lt;/span&gt;&lt;br /&gt;&lt;br /&gt;ಕಳೆದ ಕೆಲದಿನಗಳು ಹಜೀರಾ-ಸೂರತ್ (ಗುಜರಾತ್) ನಲ್ಲಿ ಇದ್ದೆ. ಹೋಟಲ್ ರೂಮಿನಲ್ಲಿ "ಟೈಮ್ಸ್ ಆಫ್ ಇಂಡಿಯಾ" ಅಹಮದಾಬಾದ್ - ಸೂರತ್ ಆವೃತ್ತಿಯ ಪತ್ರಿಕೆ ಸಿಗ್ತಿತ್ತು. ಟೈಮ್ಸ್ ಆಫ್ ಇಂಡಿಯಾದ ಈ ಆವೃತ್ತಿಯನ್ನು ಪ್ರತಿದಿನ ತಿರುವಿ ಹಾಕುವಾಗ ಗಮನಕ್ಕೆ ಬಂದದ್ದು ಗುಜರಾತಿಗಳಿಗೆ ಸಂಬಂಧಿಸಿದ ಸುದ್ದಿಗಳಿಗೆ ಇವರು ಕೊಡುತ್ತಿದ್ದ ಪ್ರಾಮುಖ್ಯತೆ! ಇಲ್ಲಿ ಲಗತ್ತಿಸಿರುವ ಮುಖ ಪುಟದ ಕೆಲವು ಅಗ್ರ ಸುದ್ದಿಗಳನ್ನು (Leading News) ಗಮನಿಸಿ..&lt;br /&gt;**&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/S2grk5CVbBI/AAAAAAAAAFQ/y48tDOHDbzk/s1600-h/TOI+1.JPG"&gt;&lt;img id="BLOGGER_PHOTO_ID_5433640863208401938" style="WIDTH: 400px; CURSOR: hand; HEIGHT: 370px" alt="" src="http://3.bp.blogspot.com/_urSKl5eSA6U/S2grk5CVbBI/AAAAAAAAAFQ/y48tDOHDbzk/s400/TOI+1.JPG" border="0" /&gt;&lt;/a&gt;&lt;br /&gt;&lt;br /&gt;**&lt;br /&gt;&lt;br /&gt;&lt;a href="http://1.bp.blogspot.com/_urSKl5eSA6U/S2gsXdRx8eI/AAAAAAAAAFY/heERpKORplE/s1600-h/TOI+2.JPG"&gt;&lt;img id="BLOGGER_PHOTO_ID_5433641731930321378" style="WIDTH: 248px; CURSOR: hand; HEIGHT: 400px" alt="" src="http://1.bp.blogspot.com/_urSKl5eSA6U/S2gsXdRx8eI/AAAAAAAAAFY/heERpKORplE/s400/TOI+2.JPG" border="0" /&gt;&lt;/a&gt;&lt;br /&gt;&lt;br /&gt;**&lt;br /&gt;&lt;br /&gt;&lt;a href="http://2.bp.blogspot.com/_urSKl5eSA6U/S2gtYj8NyhI/AAAAAAAAAFg/GS4KzZ5DrI4/s1600-h/TOI+3.JPG"&gt;&lt;img id="BLOGGER_PHOTO_ID_5433642850410416658" style="WIDTH: 345px; CURSOR: hand; HEIGHT: 400px" alt="" src="http://2.bp.blogspot.com/_urSKl5eSA6U/S2gtYj8NyhI/AAAAAAAAAFg/GS4KzZ5DrI4/s400/TOI+3.JPG" border="0" /&gt;&lt;/a&gt;&lt;br /&gt;&lt;br /&gt;**&lt;br /&gt;&lt;br /&gt;ಯಾವುದೇ ರಾಜ್ಯದ ಯಾವುದೇ ಮಾಧ್ಯಮಗಳು ಅಲ್ಲಿನ ಸ್ಥಳೀಯ ಸುದ್ದಿಗಳಿಗೆ, ಅಲ್ಲಿನ ಒಳಿತನ್ನು ಬಿಂಬಿಸುವುದಕ್ಕೆ, ಅವರಿಗಾದ ಅನ್ಯಾಯದ ಪ್ರತಿಭಟನೆಗೆ ವೇದಿಕೆ ಒದಗಿಸುವುದಕ್ಕೆ ಒಟ್ಟಾರೆ ಆ ರಾಜ್ಯದ ಆಗು-ಹೋಗುಗಳಿಗೆ ಸ್ಪಂಧಿಸಿ ಬದ್ಧವಾಗಿರಬೇಕಾದದ್ದು ಸಹಜವಾದದ್ದೆ.&lt;br /&gt;&lt;br /&gt;ಆದರೆ ಇದಕ್ಕೆ ವಿರುದ್ಧವಾಗಿರುವುದು ನಮ್ಮ ಕರ್ನಾಟಕದ ಇಂಗ್ಲೀಷ್ ಮಾಧ್ಯಮಗಳು. "ಅಪ್ಪಟ ಪ್ರತಿಭೆಗಳಾದ ವಿನಯ್ ಕುಮಾರ್ ಮತ್ತು ಮನೀಷ್ ಪಾಂಡೆ ಯಾಕೆ ಹೊರಗುಳಿದರು", "ವಿಜಯನಗರದ ಕೃಷ್ಣದೇವರಾಯರ ೫೦೦ ನೇ ವರ್ಷಾಚರಣೆ" ಹೀಗೆ ಕರ್ನಾಟಕದ ಯಾವುದೇ ಪ್ರಮುಖ ವಿಷಯಗಳು "ಯಾವುದೇ ಟೈಮ್ಸ್ " ನಲ್ಲಿ ಮುಖಪುಟದ ಸುದ್ಧಿಯಾಗಲಿಲ್ಲ.&lt;br /&gt;&lt;br /&gt;ಆದರೆ ಕೃಷ್ಣದೇವರಾಯ ಕುರಿತಾದ ಬಣ್ಣ ಬಣ್ಣದ "ಜಾಹೀರಾತು" ಮಾತ್ರ ಈ ಪತ್ರಿಕೆಗಳಲ್ಲಿ ಕಂಡು ಬಂದದ್ದು ಸತ್ಯ!&lt;br /&gt;&lt;br /&gt;ಬೆಂಗಳೂರಿನ ಇಂಗ್ಲೀಷ್ ಪತ್ರಿಕೆಗಳಿಗೂ ಕನ್ನಡಕ್ಕೂ ಒಂದು ರೀತಿಯ ಎಣ್ಣೆ - ಸಿಗೇಕಾಯಿ ಬಾಂಧವ್ಯವೆ! ಬೆಂಗಳೂರಿನಲ್ಲಿ ಕನ್ನಡ ಮಾತ್ರ ಏಕಿದೆ? ಬೆಂಗಳೂರಿನಲ್ಲಿ ಕನ್ನಡಿಗರಿರುವುದೇ ಶೇಕಡ ೩೦ ಮಂದಿ, ವಲಸಿಗರು ಕನ್ನಡ ಕಲಿಯಬೇಕಾದ ಅವಶ್ಯಕತೆಯಿಲ್ಲ ಎಂಬ ಸುದ್ಧಿಗಳಿಗೆ ಪ್ರಚಾರ ನೀಡುವುದಕ್ಕೆ ಮರೆಯುವುದಿಲ್ಲ.&lt;br /&gt;&lt;br /&gt;ಇದು ಹೀಗ್ಯಾಕೆ ಎಂದು ನಮ್ಮ ಇಂಗ್ಲೀಷ್ ಮಾಧ್ಯಮದವರನ್ನು ವಿಚಾರಿಸಿ. "ಸಂಕುಚಿತರಾಗಬೇಡಿ" "ವಿಶ್ವ ಮಾನವರಾಗಿ" ಎಂದು ಬುದ್ಧಿವಾದ! ಸಿಗುವುದು ಗ್ಯಾರಂಟಿ.&lt;br /&gt;&lt;br /&gt;ಇವರ ಬುದ್ಧಿವಾದವನ್ನು ನಾವು ಒಪ್ಪಿಕೊಳ್ಳುವುದಾದರೆ ಗುಜರಾತ್ ನ ಇಂಗ್ಲೀಷ್ ಮಾಧ್ಯಮದವರು ಸಂಕುಚಿತರೆ?&lt;br /&gt;&lt;br /&gt;&lt;span style="color:#ffcc00;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;/span&gt;&lt;br /&gt;&lt;span style="color:#ffcc33;"&gt;ಹಳದಿ&lt;/span&gt;-&lt;span style="color:#ff6600;"&gt;ಕೆಂಪಿನ&lt;/span&gt; ಚಿಂತನೆ ಕಪ್ಪು-ಬಿಳುಪಿನಲ್ಲಿ!&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-1720467455859729237?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/1720467455859729237/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=1720467455859729237&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/1720467455859729237'/><link rel='self' type='application/atom+xml' href='http://www.blogger.com/feeds/7305448352691994998/posts/default/1720467455859729237'/><link rel='alternate' type='text/html' href='http://kalyana-raman.blogspot.com/2010/02/blog-post.html' title='ವಿನಯ್ ಕುಮಾರ್ ಮತ್ತು ಮನೀಶ್ ಪಾಂಡೆ ಯಾಕೆ ಹೊರಗುಳಿದರು........'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_urSKl5eSA6U/S2grk5CVbBI/AAAAAAAAAFQ/y48tDOHDbzk/s72-c/TOI+1.JPG' height='72' width='72'/><thr:total>5</thr:total></entry><entry><id>tag:blogger.com,1999:blog-7305448352691994998.post-1492122720472881757</id><published>2009-12-21T21:29:00.007+05:30</published><updated>2009-12-21T22:31:01.014+05:30</updated><category scheme='http://www.blogger.com/atom/ns#' term='ಬಿ.ಬಿ.ಎಂ.ಪಿ.'/><category scheme='http://www.blogger.com/atom/ns#' term='ಕನ್ನಡ ಗ್ರಾಹಕ ಸೇವೆ'/><title type='text'>ಕನ್ನಡದ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ....</title><content type='html'>&lt;span style="color:#ffffff;"&gt;*****&lt;/span&gt;&lt;br /&gt;&lt;br /&gt;&lt;a href="http://kalyana-raman.blogspot.com/2009/11/blog-post_29.html"&gt;ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ-ನಿಯತಕಾಲಿಕೆ-ಪುಸ್ತಕಗಳ ಮಾರಾಟ ಸ್ಥಗಿತಗೊಂಡಿರುವ ಬಗ್ಗೆ ಹಿಂದೆ ಹೇಳಿದ್ದೆ.&lt;/a&gt;&lt;br /&gt;&lt;br /&gt;ಕೆಲ ದಿನಗಳ ಹಿಂದೆ, ನಿಲ್ದಾಣದ ಒಳಾಂಗಣದಲ್ಲಿ (ಸುರಕ್ಷೆ ತಪಾಸಣೆಯ ನಂತರ) ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ &lt;span style="color:#ff6600;"&gt;"ವಿಜಯ ಕರ್ನಾಟಕ"&lt;/span&gt; ಕಾಣಿಸಿಕೊಂಡಿತ್ತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ ಎಂದು ಅವರನ್ನು ಪ್ರಶ್ನಿಸಿದ್ದೆ. ಇವತ್ತು ಇದೇ ಜಾಗದಲ್ಲಿ ವಿ.ಕ ಪಕ್ಕ &lt;span style="color:#ff6600;"&gt;"ಪ್ರಜಾವಾಣಿ"&lt;/span&gt; ಸಹ ಕಂಡು ಬಂತು.&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/Sy-eV43Gk6I/AAAAAAAAAE4/GkTbVc-4lNw/s1600-h/PV+BIAL+21122009.JPG"&gt;&lt;img id="BLOGGER_PHOTO_ID_5417722975627940770" style="WIDTH: 400px; CURSOR: hand; HEIGHT: 300px" alt="" src="http://3.bp.blogspot.com/_urSKl5eSA6U/Sy-eV43Gk6I/AAAAAAAAAE4/GkTbVc-4lNw/s400/PV+BIAL+21122009.JPG" border="0" /&gt;&lt;/a&gt;&lt;br /&gt;&lt;br /&gt;ಆದಷ್ಟು ಬೇಗ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಹೊಸದಿಗಂತ, ಸಂಜೆವಾಣಿ, ಈಸಂಜೆ ಹೀಗೆ ಎಲ್ಲಾ ಕನ್ನಡ ಪತ್ರಿಕೆಗಳು ಅಲ್ಲಿ ದೊರೆಯುವಂತಾಗಬೇಕು. ಇಲ್ಲಿಂದ ಪ್ರಯಾಣಿಸುವ ಕನ್ನಡ ಗ್ರಾಹಕರು ಜಾಗೃತರಾಗಿ ಕನ್ನಡ ಪತ್ರಿಕೆಗಳಿಗೆ ಬೇಡಿಕೆ-ಆಗ್ರಹ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ&lt;br /&gt;&lt;br /&gt;&lt;span style="color:#ff0000;"&gt;*****&lt;/span&gt;&lt;br /&gt;&lt;br /&gt;ಮತ್ತೊಂದು ವಿಪರ್ಯಾಸವೆಂದರೆ ಇಲ್ಲಿ ಪ್ರಕಟವಾಗುವ ಜಾಹೀರಾತುಗಳು. ಇದು ಜಾಹೀರಾತು ಹೊರಡಿಸಬಯಸುವವರು ಮತ್ತು ಅವರನ್ನು ದಾರಿ ತಪ್ಪಿಸುವ ಜಾಹೀರಾತು ಸಂಸ್ಥೆಗಳ ಧಾರ್ಷ್ಟ್ಯ ಪ್ರದರ್ಷನ ಎಂದು ಹೇಳಬಹುದಾಗಿದೆ.&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/Sy-odQ0xNoI/AAAAAAAAAFI/PoMiTJk0m20/s1600-h/Uninor+BIAL+21122009.JPG"&gt;&lt;img id="BLOGGER_PHOTO_ID_5417734097435965058" style="WIDTH: 400px; CURSOR: hand; HEIGHT: 300px" alt="" src="http://4.bp.blogspot.com/_urSKl5eSA6U/Sy-odQ0xNoI/AAAAAAAAAFI/PoMiTJk0m20/s400/Uninor+BIAL+21122009.JPG" border="0" /&gt;&lt;/a&gt;&lt;br /&gt;&lt;br /&gt;ಹೇಳಿ ಈ ಜಾಹೀರಾತು ಇಂಗ್ಲೀಷ್ ಲಿಪಿ ಬಲ್ಲ ಹಿಂದಿಯವರಿಗ, ಅಥವ ಕನ್ನಡಿಗರು ಹಿಂದಿಯನ್ನು ಇಂಗ್ಲೀಷ್ ನಲ್ಲಿ ಓದಿ ನಮ್ಮ ಬಗ್ಗೆ ತಿಳಿದುಕೊಳ್ಳಲಿ ಎಂಬ ಇವರ ಉದ್ಧಟತನವ? ನಾರ್ವೇ ದೇಶದ ಮೂಲದ &lt;span style="color:#ff6600;"&gt;"ಯೂನಿನಾರ್"&lt;/span&gt; ಎಂಬ ಈ ಮೊಬೈಲ್ ಸಂಸ್ಥೆ ತನ್ನ ದೇಶದ ವಿಮಾನ ನಿಲ್ದಾಣದಲ್ಲಿ ಇದೇ ರೀತಿ ಜಾಹೀರಾತು ಹೊರಡಿಸಲು ಈ ಜಾಹೀರಾತು ಸಂಸ್ಥೆಗಳಿಗೆ ಅವಕಾಶ ಕೊಡುತ್ತದೆಯ? ಬೆಂಗಳೂರಿಗೆ ಬಂದು ಹೋಗುವ ಪರಭಾಷಿಕರಿಗಿಂತ ನಾರ್ವೇ ವಿಮಾನ ನಿಲ್ದಾಣಗಳಲ್ಲಿ ಬಂದು ಹೋಗುವ ಹೆಚ್ಚಿನ ನಾರ್ವೇತರರನ್ನು ನಾನು ನೋಡಿದ್ದೇನೆ!&lt;br /&gt;&lt;br /&gt;ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾರೇ ಜಾಹೀರಾತು ಹೊರಡಿಸಲಿ ಅದು ಕನ್ನಡಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಬೇಕಾಗಿರುವ ಜಾಹೀರಾತಾಗಿರಬೇಕು. ಇವರ ಜಾಹೀರಾತನ್ನು ಕನ್ನಡದಲ್ಲಿ "ಇದು ನನ್ನ ನಂಬರ್" ಅಂತ ಮುಂಬೈನ 'ಛತ್ರಪತಿ ಶಿವಾಜಿ' ಅಥವ ಚೆನ್ನೈ ನ 'ಅಣ್ಣಾ' ವಿಮಾನ ನಿಲ್ದಾಣದಲ್ಲಿ ಮಾಡಿಸಿ ಅಂತ ಹೇಳ್ತಿಲ್ಲ. ಅಲ್ಲಿ ಕ್ರಮವಾಗಿ ಮರಾಠಿ ಮತ್ತು ತಮಿಳನಲ್ಲಿ ಮಾಡಿಸಬೇಕಾದ್ದು ಜಾಹೀರಾತು ಸಂಸ್ಥೆಗಳ ಹೊಣೆಗಾರಿಕೆ.&lt;br /&gt;&lt;br /&gt;ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಕರ್ನಾಟಕದಲ್ಲಿನ ಯಾವುದೇ ಹೊಸ ವ್ಯವಹಾರದಲ್ಲಿ ಕನ್ನಡ ಅನುಷ್ಠಾನವಾಗಬೇಕೆಂಬುದು ಕನ್ನಡಿಗನ ಸಹಜ ಬೇಡಿಕೆಗೆ ಪೂರಕವಾಗುತ್ತದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ಒದಗಿಸುವ ಮೂಲಕ, ವ್ಯವಹಾರಸ್ಥರು ಕನ್ನಡಿಗನ ಮನ್ನಣೆಗೆ ಪಾತ್ರವಾಗುತ್ತಾರೆ. (ಹಾಗೆಯೆ ಇತರ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಗಳಿಗೆ ಪ್ರಧಾನತೆ ಒದಗಿಸಿ ಅಲ್ಲಿನ ಸ್ಥಳೀಯರ ಮನ ಗೆಲ್ಲುವುದು ವ್ಯವಹಾರದ ಒಂದು ದಾರಿ).&lt;br /&gt;&lt;br /&gt;ಜಾಹೀರಾತುಗಳಲ್ಲಿ ಕನ್ನಡ ಕಡ್ಡಾಯಗೊಳಿಸಿರುವ ಬಗ್ಗೆ ನಮ್ಮ ಸರ್ಕಾರದ ಆದೇಶವಿದೆ. ನಮ್ಮ ಸರ್ಕಾರದ ಎಲ್ಲಾ ಮಂತ್ರಿವರೇಣ್ಯರು, ಆಡಳಿತಗಾರರು ಇಲ್ಲಿ ಓಡಾಡುತ್ತಾರೆ. ಇಲ್ಲಿನ ಒಳಾಂಗಣದಲ್ಲಿನ ಒಂದೇ ಒಂದು ಜಾಹೀರಾತಿನಲ್ಲಿ ಕನ್ನಡವಿಲ್ಲ!. ತಲೆಯೆತ್ತಿ ಒಮ್ಮೆ ಇಂತಹುವುಗಳನ್ನು ಅವರು ನೋಡಿ ಕ್ರಮ ಎಂದು ತೆಗೆದುಕೊಳ್ಳುವರೋ ಎಂಬುದೆ ಪ್ರಶ್ನೆಯಾಗಿದೆ. ಅಥವ ಇಂತಹುವಗಳನ್ನು ನೋಡಿ ಸರಿಪಡಿಸುವಂತಹವರನ್ನು ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ.&lt;br /&gt;&lt;br /&gt;ಇನ್ನೇನು ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹತ್ತಿರದಲ್ಲಿದೆ. ಬೆಂಗಳೂರಿನಲ್ಲಿ ಇರುವ ಎಲ್ಲಾ ಜಾಹೀರಾತುಗಳಲ್ಲಿ, ನಾಮಫಲಕಗಳಲ್ಲಿ, ಎಲ್ಲಾ ರೀತಿಯಲ್ಲಿ ಕನ್ನಡಕ್ಕೆ ಮಾನ್ಯತೆ ದೊರಕಬೇಕೆ? ಹಾಗಾದ್ರೆ &lt;a href="http://karave.blogspot.com/2009/11/ng-kp-sandarshana.html"&gt;ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ.&lt;/a&gt;&lt;br /&gt;&lt;br /&gt;&lt;span style="color:#cc0000;"&gt;*****&lt;/span&gt;&lt;br /&gt;&lt;br /&gt;ಕಲ್ಯಾಣ ರಾಮನ್ ಚಂದ್ರಶೇಖರನ್&lt;br /&gt;&lt;a href="http://kalyana-raman.blogspot.com/"&gt;ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!&lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-1492122720472881757?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/1492122720472881757/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=1492122720472881757&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/1492122720472881757'/><link rel='self' type='application/atom+xml' href='http://www.blogger.com/feeds/7305448352691994998/posts/default/1492122720472881757'/><link rel='alternate' type='text/html' href='http://kalyana-raman.blogspot.com/2009/12/blog-post_21.html' title='ಕನ್ನಡದ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ....'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_urSKl5eSA6U/Sy-eV43Gk6I/AAAAAAAAAE4/GkTbVc-4lNw/s72-c/PV+BIAL+21122009.JPG' height='72' width='72'/><thr:total>0</thr:total></entry><entry><id>tag:blogger.com,1999:blog-7305448352691994998.post-3964706642711186134</id><published>2009-12-07T18:25:00.016+05:30</published><updated>2009-12-07T20:05:15.807+05:30</updated><category scheme='http://www.blogger.com/atom/ns#' term='ಜಿ. ಎಸ್. ಮೇಲ್ಕೋಟೆ'/><category scheme='http://www.blogger.com/atom/ns#' term='ಕನ್ನಡ ಗ್ರಾಹಕ ಸೇವೆ'/><title type='text'>ಹೈದರಾಬಾದು ರಾಜ್ಯ ನೋಟಿನಲ್ಲಿ ಕನ್ನಡ, ಈಗಿನ ಆಡಳಿತದಲ್ಲಿ!</title><content type='html'>&lt;span style="color:#ffffff;"&gt;***** &lt;/span&gt;&lt;br /&gt;&lt;br /&gt;ಗಮನಿಸಿ, "ಹಳೆಯ ಒಂದು ರೂಪಾಯಿಯ ಚಿತ್ರ".&lt;br /&gt;&lt;br /&gt;&lt;a href="http://2.bp.blogspot.com/_urSKl5eSA6U/Sxz9B8ooxQI/AAAAAAAAAEM/DaH-gxyPBOc/s1600-h/07122009+A.JPG"&gt;&lt;img id="BLOGGER_PHOTO_ID_5412479062090761474" style="WIDTH: 332px; CURSOR: hand; HEIGHT: 400px" alt="" src="http://2.bp.blogspot.com/_urSKl5eSA6U/Sxz9B8ooxQI/AAAAAAAAAEM/DaH-gxyPBOc/s400/07122009+A.JPG" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಆದರೆ ಇದು ಭಾರತ ಸರ್ಕಾರ ಹೊರಡಿಸಿದ್ದಲ್ಲ! ಕನ್ನಡದಲ್ಲಿ ಒಂದು ರೂಪಾಯಿ ಎಂದು ಬರೆದಿರುವುದರಿಂದ ನಮ್ಮ ಸರ್ಕಾರ ಏನಾದ್ರೂ ಮಾಡಿಸಿರಬಹುದು ಎಂದು ಎಲ್ಲರಿಗೂ ಅನ್ನಿಸಿರಬಹುದು. ಅಲ್ಲ, ಆಗಿನ ನಿಜಾಮರ ಹೈದರಾಬಾದು ರಾಜ್ಯದ ಆಡಳಿತದಲ್ಲಿ ಚಲಾವಣೆಯಲ್ಲಿದ್ದ ಒಂದು ರೂಪಾಯಿಯ ಚಿತ್ರ. ಹೌದು ಆ ಪ್ರದೇಶದಲ್ಲಿ ವ್ಯವಹರಿಸುವವ ಅನುಕೂಲಕ್ಕಾಗಿ ಅಂದು ಆ ಪ್ರದೇಶದಲ್ಲಿ ಪ್ರಚಲಿತವಿದ್ದ ಭಾಷೆಗಳಲ್ಲೇ ನೋಟಿನ ಮೇಲೆ ಬರೆಸಿದ್ದರು. ರಾಯಚೂರು, ಗುಲ್ಬರ್ಗ, ಬೀದರ್ ಹೀಗೆ ಅಚ್ಚ ಕನ್ನಡದ ಪ್ರದೇಶಗಳು ಆಗ ಹೈದರಾಬಾದು ರಾಜ್ಯದ ಆಳ್ವಿಕೆಯಲ್ಲಿದ್ದು ಅಲ್ಲಿ ನೆಲೆಸಿದ್ದ ಕನ್ನಡಿಗರ ಅನುಕೂಲಕ್ಕಾಗಿ ನೋಟಿನ ಮೇಲೆ ಕನ್ನಡವನ್ನು ಸಹ ಬಳಸಿದ್ದರು.&lt;br /&gt;&lt;br /&gt;ಮತ್ತೊಂದು ಚಿತ್ರ ಗಮನಿಸಿ.&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/Sxz_PM-hYoI/AAAAAAAAAEU/yUMS7mg4cxg/s1600-h/07122009+B.JPG"&gt;&lt;img id="BLOGGER_PHOTO_ID_5412481488839074434" style="WIDTH: 400px; CURSOR: hand; HEIGHT: 238px" alt="" src="http://4.bp.blogspot.com/_urSKl5eSA6U/Sxz_PM-hYoI/AAAAAAAAAEU/yUMS7mg4cxg/s400/07122009+B.JPG" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಇದು ೧೯೩೦, ಮೈಸೂರು ಸಂಸ್ಥಾನದಲ್ಲಿನ ಪ್ರದೇಶಗಳಲ್ಲಿನ ನೋಂದಣಿ ಕೆಲಸಗಳಿಗಾಗಿ ಪ್ರಚಲಿತದಲ್ಲಿದ್ದ ಛಾಪಾ ಕಾಗದ. ಆಗ ಛಾಪಾ ಕಾಗದದ ಮೇಲಿನ ಬರಹ, ನೋಂದಣಿ ಕಚೇರಿಗಳಲ್ಲಿನ ಮೊಹರು ಎಲ್ಲೆಡೆ ಕನ್ನಡ ವ್ಯಾಪಕವಾಗಿ ಬಳಸಲ್ಪಡುತ್ತಿತ್ತು.&lt;br /&gt;&lt;br /&gt;ಇವೆಲ್ಲಾ ಮುಗಿದು ಭಾರತ ದೇಶ ಸ್ಥಾಪನೆಯಾಯ್ತು. ಭಾಷಾವಾರು ಪ್ರಾಂತ್ಯಗಳಾಗಿ ಪ್ರದೇಶಗಳನ್ನು ವಿಂಗಡಿಸಲಾಯ್ತು. ಬಹುತೇಕ ಕನ್ನಡ ಮಾತನಾಡುವವರೆಲ್ಲ ಮೈಸೂರು ರಾಜ್ಯ ಹೆಸರಿನಲ್ಲಿ ಒಂದಾದರು. ಆಮೇಲೆ ಮೈಸೂರು ಕರ್ನಾಟಕವೂ ಆಯ್ತು. ಇಲ್ಲಿನ ಆಡಳಿತದ ಎಲ್ಲಾ ಹಂತಗಳಲ್ಲಿ ಕಡ್ಡಾಯ ಕನ್ನಡ ಬಳಕೆಯ ಕಾನೂನು, ಮತ್ತೊಂದು ಮಗದೊಂದು ಆಯ್ತು. ಆದರೆ ನಂತರದಲ್ಲಿ ಕನ್ನಡಿಗರು ಉಪಯೋಗಿಸಬೇಕಾಗಿ ಬಂದ ಛಾಪಾ ಪತ್ರದ ಕಥೆ ಏನಾಯ್ತು?&lt;br /&gt;&lt;br /&gt;&lt;a href="http://1.bp.blogspot.com/_urSKl5eSA6U/Sx0AowlywrI/AAAAAAAAAEc/wce0ekiVkos/s1600-h/07122009+C.JPG"&gt;&lt;img id="BLOGGER_PHOTO_ID_5412483027407389362" style="WIDTH: 400px; CURSOR: hand; HEIGHT: 204px" alt="" src="http://1.bp.blogspot.com/_urSKl5eSA6U/Sx0AowlywrI/AAAAAAAAAEc/wce0ekiVkos/s400/07122009+C.JPG" border="0" /&gt;&lt;/a&gt;&lt;br /&gt;&lt;br /&gt;ನಂತರ ಅದು ಇದೂ ಹಗರಣಗಳು ನಡೆದು ಇದನ್ನು ಈಗ ಬ್ಯಾಂಕುಗಳ ಮೂಲಕ ವಿತರಿಸುವ ಕೆಲಸ ಶುರುವಾಗಿದೆ.&lt;br /&gt;&lt;br /&gt;ಮೊನ್ನೆ ಗೆಳೆಯ ವಿವೇಕ್ ತಮ್ಮ ನೋಂದಣಿ ಕೆಲಸವೊಂದರ ಸಲುವಾಗಿ ಪಡೆದ ಛಾಪಾ ಕಾಗದದಲ್ಲಿ ಬಂದೊದಗಿರುವ ಪರಸ್ಥಿತಿ ಬಗ್ಗೆ ಗಮನಿಸಲು ಅದರ ಪ್ರತಿ ಕಳುಹಿಸಿದ್ದರು.&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/Sx0BhuJWGbI/AAAAAAAAAEk/r22ZrKIAJNY/s1600-h/07122009+D.JPG"&gt;&lt;img id="BLOGGER_PHOTO_ID_5412484006003743154" style="WIDTH: 400px; CURSOR: hand; HEIGHT: 146px" alt="" src="http://4.bp.blogspot.com/_urSKl5eSA6U/Sx0BhuJWGbI/AAAAAAAAAEk/r22ZrKIAJNY/s400/07122009+D.JPG" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೂಲಕ ವಿತರಿಸಲ್ಪಟ್ಟ, ಕರ್ನಾಟಕ ಸರ್ಕಾರದ ಹೆಸರಿರುವ, ಆದರೆ ಒಂದೇ ಒಂದು ಕನ್ನಡ ಅಕ್ಷರವಿಲ್ಲದ ಛಾಪಾ ಪತ್ರ ಇದಾಗಿದೆ.&lt;br /&gt;&lt;br /&gt;&lt;br /&gt;ಇದು ಕೇವಲ ಛಾಪಾ ಕಾಗದದ ಕಥೆ ಮಾತ್ರವಲ್ಲ. ಕನ್ನಡಿಗ ಜನ ಸಾಮಾನ್ಯರು ಇವತ್ತು ಬ್ಯಾಂಕು, ವಿಮಾ ಸಂಸ್ಥೆ, ಹೋದರೆ ಅರ್ಜಿ, ನಮೂನೆ ಕನ್ನಡದಲ್ಲಿರುವುದಿಲ್ಲ. ಕನ್ನಡದಲ್ಲಿ ಮಾತನಾಡಿದರೆ ಸೇವೆ ನಿರಾಕರಣೆಯಾಗುತ್ತದೆ. {ಇಂತಹ ಕಡೆ ಹೋದರೆ ಕೇವಲ ಇಂಗ್ಲೀಷ್-ಹಿಂದಿಯಲ್ಲಿ ಮಾತನಾಡಬೇಕಾಗುವ ವಾತಾವರಣ ಅಲ್ಲಿರುತ್ತೆ).&lt;br /&gt;&lt;br /&gt;ಇವತ್ತು ಕನ್ನಡದ "ಭಾರತೀಯ ಅಂಚೆ" ಹೆಸರು ಮಾಯವಾಗಿ ಅದು 'INDIA POST', ಹಿಂದಿಯ 'ಭಾರತೀಯ ಡಾಕ್' ಆಗಿ ಪರಿವರ್ತನೆಯಾಗಿದೆ.&lt;br /&gt;&lt;br /&gt;&lt;a href="http://2.bp.blogspot.com/_urSKl5eSA6U/Sx0DJWCNaWI/AAAAAAAAAEs/IL1d-W6NruI/s1600-h/logoEnIndex.gif"&gt;&lt;img id="BLOGGER_PHOTO_ID_5412485786237757794" style="WIDTH: 400px; CURSOR: hand; HEIGHT: 30px" alt="" src="http://2.bp.blogspot.com/_urSKl5eSA6U/Sx0DJWCNaWI/AAAAAAAAAEs/IL1d-W6NruI/s400/logoEnIndex.gif" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಬೆಂಗಳೂರಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಹೆಸರಿನ ಲಾಂಛನದಿಂದ ನಿಧಾನವಾಗಿ ಕನ್ನಡ ಮಾಯವಾಗಿದೆ. ನಮ್ಮ ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷ ಅಂತ ಘೋಷಣೆ ಮಾಡತ್ತೆ! ಇದರ ಜತೆಗೆ ಕನ್ನಡ ಅಭಿವೃದ್ಢಿ ಎಂಬ ಪ್ರಾಧಿಕಾರವೊಂದು ಕನ್ನಡಿಗರ ರಕ್ಷಣೆಗಿದೆ! ಆದರೆ ಎಲ್ಲೆಡೆ ಕನ್ನಡ ಅನುಷ್ಠಾನ ಮಾಡುವ ಇಚ್ಛಾಶಕ್ತಿ ಮಾತ್ರ ಇವರ್ಯಾರಲ್ಲೂ ಕಂಡು ಬರುತ್ತಿಲ್ಲ.&lt;br /&gt;&lt;br /&gt;*****&lt;br /&gt;&lt;br /&gt;&lt;span style="color:#993300;"&gt;&lt;strong&gt;&lt;a href="http://www.melkote.net/"&gt;ಜಿ. ಎಸ್. ಮೇಲ್ಕೋಟೆ&lt;/a&gt;:&lt;/strong&gt;&lt;/span&gt; &lt;em&gt;&lt;span style="color:#ff6600;"&gt;ಮೇಲಿನ ಒಂದು ರೂಪಾಯಿ ಚಿತ್ರದಲ್ಲಿನ ಸಹಿ ನೋಡಿ. ನಿಜಾಮರ ಹೈದರಾಬಾದು ರಾಜ್ಯ ಆಡಳಿತದಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಕನ್ನಡಿಗ. ಆ ಸಮಯದಲ್ಲಿ ಅಲ್ಲಿ ಪ್ರಚಲಿತವಿದ್ದ (ಕನ್ನಡವನ್ನೂ ಸೇರಿ) ಭಾಷೆಗಳನ್ನು ನೋಟಿನಲ್ಲಿ ಸೇರಿಸಲು ಬಹುಷ: ಸಲಹೆ ನೀಡಿದ್ದು ಇವರೆ ಇರಬಹುದು! ಹೈದರಾಬಾದಿನ ಕನ್ನಡ ಸಾಹಿತ್ಯ ಕೂಟವನ್ನು ಕಟ್ಟಿ ಬೆಳೆಸಿದವರು. ನಂತರದಲ್ಲಿ ಇವರು ಹೈದರಾಬಾದ್ನಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿ ಭಾರತ ಸರ್ಕಾರದಲ್ಲೂ ಸೇವೆ ಸಲ್ಲಿಸಿದ್ದವರು. &lt;/span&gt;&lt;/em&gt;&lt;br /&gt;&lt;br /&gt;*****&lt;br /&gt;&lt;br /&gt;ಕಲ್ಯಾಣ ರಾಮನ್ ಚಂದ್ರಶೇಖರನ್&lt;br /&gt;&lt;a href="http://kalyana-raman.blogspot.com/"&gt;ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!&lt;/a&gt;&lt;br /&gt;&lt;br /&gt;&lt;span style="color:#ffffff;"&gt;****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3964706642711186134?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3964706642711186134/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3964706642711186134&amp;isPopup=true' title='9 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3964706642711186134'/><link rel='self' type='application/atom+xml' href='http://www.blogger.com/feeds/7305448352691994998/posts/default/3964706642711186134'/><link rel='alternate' type='text/html' href='http://kalyana-raman.blogspot.com/2009/12/blog-post.html' title='ಹೈದರಾಬಾದು ರಾಜ್ಯ ನೋಟಿನಲ್ಲಿ ಕನ್ನಡ, ಈಗಿನ ಆಡಳಿತದಲ್ಲಿ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_urSKl5eSA6U/Sxz9B8ooxQI/AAAAAAAAAEM/DaH-gxyPBOc/s72-c/07122009+A.JPG' height='72' width='72'/><thr:total>9</thr:total></entry><entry><id>tag:blogger.com,1999:blog-7305448352691994998.post-4272710873025434967</id><published>2009-11-29T18:01:00.008+05:30</published><updated>2009-11-29T18:29:22.220+05:30</updated><category scheme='http://www.blogger.com/atom/ns#' term='ಗ್ರಾಹಕ ಸೇವೆ'/><category scheme='http://www.blogger.com/atom/ns#' term='ಬೆಂಗಳೂರು ವಿಮಾನ ನಿಲ್ದಾಣ'/><category scheme='http://www.blogger.com/atom/ns#' term='ಕನ್ನಡ ಪತ್ರಿಕೆ'/><title type='text'>ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ!</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;a href="http://2.bp.blogspot.com/_urSKl5eSA6U/SxJqllmrHhI/AAAAAAAAAD8/jSqkfTlg5B8/s1600/vi.ka.+lavalaVK.JPG"&gt;&lt;img id="BLOGGER_PHOTO_ID_5409503296407412242" style="WIDTH: 400px; CURSOR: hand; HEIGHT: 300px" alt="" src="http://2.bp.blogspot.com/_urSKl5eSA6U/SxJqllmrHhI/AAAAAAAAAD8/jSqkfTlg5B8/s400/vi.ka.+lavalaVK.JPG" border="0" /&gt;&lt;/a&gt;&lt;br /&gt;&lt;span style="color:#ffffff;"&gt;*****&lt;/span&gt;&lt;br /&gt;೨೦೦೮ರ ಮೇ ತಿಂಗಳಿನಲ್ಲಿ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುರುವಾದಾಗ ಅಲ್ಲಿನ ಕನ್ನಡ ವಾತಾವರಣದಲ್ಲಿನ ಕೊರತೆಗಳಲ್ಲಿ, ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳು ಅಲಭ್ಯವಾದದ್ದು ಸಹ ಒಂದು. ನಿಲ್ದಾಣದಲ್ಲಿ ಚೆಕ್ ಇನ್ ಸಮಯದಲ್ಲಿ ವಿಮಾನ ಸಂಸ್ಥೆಯವರು (ಜೆಟ್, ಕಿಂಗ್ ಫಿಷರ್, ಎಮಿರೇಟ್ಸ್, ಸಿಂಗಪೂರ್ ಏರ್ ಲೈನ್ಸ್ ... ಹೀಗೆ) ಉಚಿತವಾಗಿ ಆ ದಿನದ ವಾರ್ತಾ ಪತ್ರಿಕೆ ಒದಗಿಸುವ ಪರಿಪಾಠವಿದೆ. ಎರಡು ಮಾತಿಲ್ಲ ಇವರು ಒದಗಿಸುವ ಪತ್ರಿಕೆಗಳೆಲ್ಲ ಆ ದಿನದ ಇಂಗ್ಲೀಷ್ ದೈನಿಕಗಳು. ಹಾಗೆಯೆ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದವರು ಪತ್ರಿಕೆಗಳನ್ನು ಅಲ್ಲಲ್ಲಿ ಉಚಿತವಾಗಿ ದೊರಕುವ ವ್ಯವಸ್ಥೆ ಮಾಡಿದ್ದಾರೆ. ವಿಮಾನ ಸಂಸ್ಥೆಯವರು ಹಾಗು ವಿಮಾನ ನಿಲ್ದಾಣ ಪ್ರಾಧಿಕಾರ ಈ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೋ ಅಥವ ವಾರ್ತಾ ದೈನಿಕ ಸಂಸ್ಥೆಗಳವರು ಮಾರಾಟ ಉತ್ತೇಜಕ ಯೋಜನೆಯಡಿಯಲ್ಲಿ ಉಚಿತವಾಗಿ ಇದನ್ನು ವಿಮಾನ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೋ ವಿವರಗಳು ಗೊತ್ತಿಲ್ಲ. ಹಾಗೊಂದು ವೇಳೆ ವಿಮಾನ ಯಾನ ಸಂಸ್ಥೆಯವರು ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಕೇವಲ ಇಂಗ್ಲೀಷ್ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಉಚಿತವಾಗಿ ಕೊಡುತ್ತಿದ್ದರೆ ಇವರು ಕನ್ನಡ ಗ್ರಾಹಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಬಹುದಾಗಿದೆ.&lt;br /&gt;&lt;br /&gt;&lt;span style="color:#cc0000;"&gt;****&lt;/span&gt;&lt;br /&gt;&lt;br /&gt;ಬೆಂಗಳೂರಿನಿಂದ ಇತರ ರಾಜ್ಯದ ನಗರಗಳಿಗೆ-ಹೊರದೇಶಕ್ಕೆ ಹೋಗುವ ವಿಮಾನಗಳು ಹಾಗಿರಲಿ, ಇವತ್ತಿಗೂ ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ವಿಮಾನದಲ್ಲಿ ಕನ್ನಡ ಪತ್ರಿಕೆಗಳು, ಕನ್ನಡದಲ್ಲಿ ಗ್ರಾಹಕ ಸೇವೆ (ವಿಮಾನದಲ್ಲಿನ ಘೋಷಣೆ, ಸುರಕ್ಷತೆ ಮಾಹಿತಿ, ಇತ್ಯಾದಿ) ದೊರಕುದಿರುವುದು ವಿಪರ್ಯಾಸವಾಗಿದೆ. ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರ ೨೦೦೮-೨೦೦೯ನೇ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮದ ಪ್ರಗತಿಯಲ್ಲಿ! ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದಿದೆ. ಆದರೆ ಯಾವ ರೀತಿ ಇಲ್ಲಿ ಕನ್ನಡ ಅನುಷ್ಠಾನವಾಗಿದೆ ಎಂಬ ಮಾಹಿತಿ ತರಿಸಿಕೊಂಡು ವರದಿ ಮಾಡುವ ಬಗ್ಗೆ ಯೋಚಿಸಿದಂತೆ ಕಂಡು ಬಂದಿಲ್ಲ.&lt;br /&gt;&lt;br /&gt;&lt;span style="color:#cc0000;"&gt;****&lt;br /&gt;&lt;/span&gt;&lt;br /&gt;ಮೊಟ್ಟ ಮೊದಲಿಗೆ ಇಲ್ಲಿ ಕನ್ನಡ ಪತ್ರಿಕೆ ದೊರೆಯುವಂತೆ ಮಾಡಿದ್ದು ಕನ್ನಡಪ್ರಭ ಬಳಗ. ನಿಲ್ದಾಣದ ಒಳಾಂಗಣದಲ್ಲಿ "ಲೈಪ್ ಸ್ಟೈಲ್" ಎಂಬ ಪುಸ್ತಕಗಳ ಮಳಿಗೆಯಲ್ಲಿ ಕನ್ನಡಪ್ರಭ ಮಾರಾಟವಾಗುತ್ತಿತ್ತು.&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/SxJr3x7IkwI/AAAAAAAAAEE/Or6WS-bqriM/s1600/KP+29052008.JPG"&gt;&lt;img id="BLOGGER_PHOTO_ID_5409504708463727362" style="WIDTH: 300px; CURSOR: hand; HEIGHT: 400px" alt="" src="http://4.bp.blogspot.com/_urSKl5eSA6U/SxJr3x7IkwI/AAAAAAAAAEE/Or6WS-bqriM/s400/KP+29052008.JPG" border="0" /&gt;&lt;/a&gt;&lt;br /&gt;&lt;br /&gt;&lt;br /&gt;ನಂತರದಲ್ಲಿ ಪ್ರಜಾವಾಣಿ, ಉದಯವಾಣಿ, ಸುಧಾ, ಮಯೂರ, ಚಂಪಕ, ಗೃಹಶೋಭ ಹೀಗೆ ಕನ್ನಡ ಪತ್ರಿಕೆಗಳು ಅಲ್ಲಿನ ಸ್ಟಾಂಡ್ ನಲ್ಲಿ ಕಂಡು ಬಂದವು. ಈ ವರ್ಷದ ಅಕ್ಟೋಬರ್ ನವರೆಗೆ ನಾನು ಕಂಡಂತೆ ಈ ಪತ್ರಿಕೆಗಳು ಅಲ್ಲಿ ಲಭ್ಯವಿದ್ದವು. ಈ ನವಂಬರ್ ನಲ್ಲಿ ನಾಲ್ಕೈದು ಸಲ ನಾನು ಇಲ್ಲಿಂದ ಪ್ರಯಾಣಿಸುವಾಗ ಕಂಡದ್ದು ಕನ್ನಡ ಪತ್ರಿಕೆಗಳ ಮಾರಾಟ ಇಲ್ಲಿ ಮಾಯವಾಗಿರುವುದು. ಕೇಳಿದಾಗ ತಿಳಿದದ್ದು ಅಂಗಡಿಯವರು ಕನ್ನಡ ಪತ್ರಿಕೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರಂತೆ. ಇದು ಈ ವರ್ಷದ &lt;em&gt;&lt;span style="color:#000066;"&gt;ರಾಜ್ಯೋತ್ಸವಕ್ಕೆ ಕನ್ನಡ ಪ್ರಯಾಣಿಕರಿಗೆ ದೊರೆತಿರುವ ಕೊಡುಗೆ!&lt;/span&gt;&lt;/em&gt; ಅದರೆ ಇಂಗ್ಲೀಷ ಜತೆಗೆ ಈಗಲೂ ಇಲ್ಲಿ ತಮಿಳು, ತೆಲುಗು, ಮಲಯಾಳಿ, ಹಿಂದಿ ಪತ್ರಿಕೆಗಳು ಮಾರಾಟಕ್ಕೆ ಲಭ್ಯವಿದೆ.&lt;br /&gt;&lt;br /&gt;&lt;span style="color:#ff6600;"&gt;****&lt;/span&gt;&lt;br /&gt;&lt;br /&gt;ಮತ್ತೊಮ್ಮೆ ಮೊನ್ನೆ ೧೭ ನೇ ನವಂಬರ್ ೨೦೦೯ ರಂದು ಇಲ್ಲಿಂದ ಪ್ರಯಾಣಿಸುವಾಗ ನಿಲ್ದಾಣದ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ ಮತ್ತೊಮ್ಮೆ ಕನ್ನಡ ಪತ್ರಿಕೆಯೊಂದು ಕಂಡು ಬಂದದ್ದು "ಲವಲVK"! ಮೂಡಿಸಿತು. ಸುಮಾರು ಪ್ರಯಾಣಿಕರು ವಿ.ಕ. ಕೈಲಿ ಹಿಡಿದು ಒದುತ್ತಿದ್ದುದು ಸಹ ಕಂಡು ಬಂತು. ಆದರೆ ಸಹಜವಾಗಿ ಮತ್ತೊಂದು ಪ್ರಶ್ನೆ ಎದ್ದಿತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ?&lt;br /&gt;&lt;br /&gt;&lt;span style="color:#cc0000;"&gt;****&lt;/span&gt;&lt;br /&gt;&lt;br /&gt;&lt;em&gt;&lt;span style="color:#000066;"&gt;ಪ್ರತಿನಿತ್ಯ ಅನೇಕ ಕನ್ನಡಿಗರು ಸಹ ಈ ನಿಲ್ದಾಣದಿಂದ ಪ್ರಯಾಣ ಮಾಡುತ್ತಾರೆ. ಅವರೆಲ್ಲರೂ ಈ ಕುರಿತು ಕನ್ನಡ ಗ್ರಾಹಕ ಸೇವೆ ದೃಷ್ಟಿಯಿಂದ ಯೋಚಿಸಬೇಕಾದ್ದು ಅಗತ್ಯವಿದೆ. ಯಾವುದೇ ವಿಮಾನದಲ್ಲಿ ನಾವು ಪ್ರಯಾಣಿಸಿದಾಗ [ಬೆಂಗಳೂರಿನಿಂದ ಹೊರಡುವ / ಬೆಂಗಳೂರಿಗೆ ಬರುವ]ಕನ್ನಡ ಪತ್ರಿಕೆ ಕೇಳಬೇಕು. ಅವರ ಗ್ರಾಹಕ ಮರುಮಾಹಿತಿ ಪತ್ರದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ದೊರಕದಿರುವ ಬಗ್ಗೆ ದೂರು ದಾಖಲಿಸಬೇಕು. ಈ ರೀತಿ ಕನ್ನಡ ಪ್ರಯಾಣಿಕರಿಂದ ಸಹ ನಿಲ್ದಾಣದಲ್ಲಿ / ವಿಮಾನದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ದನಿಗೂಡಬೇಕಿದೆ . ಆಗ್ರಹಿಸುವುದರ ಮೂಲಕ ಕನ್ನಡ ಪತ್ರಿಕೆಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಅಗತ್ಯದ ಜವಾಬ್ದಾರಿಯೂ ನಮ್ಮ ಮೇಲೆ ಇದೆ!&lt;/span&gt;&lt;br /&gt;&lt;/em&gt;&lt;br /&gt;&lt;br /&gt;&lt;span style="color:#ffcc00;"&gt;ಕಲ್ಯಾಣ ರಾಮನ್&lt;/span&gt; &lt;span style="color:#cc0000;"&gt;ಚಂದ್ರಶೇಖರನ್&lt;br /&gt;&lt;/span&gt;&lt;a href="http://kalyana-raman.blogspot.com/"&gt;ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!&lt;br /&gt;&lt;/a&gt;&lt;br /&gt;&lt;p&gt; &lt;/p&gt;&lt;p&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-4272710873025434967?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/4272710873025434967/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=4272710873025434967&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/4272710873025434967'/><link rel='self' type='application/atom+xml' href='http://www.blogger.com/feeds/7305448352691994998/posts/default/4272710873025434967'/><link rel='alternate' type='text/html' href='http://kalyana-raman.blogspot.com/2009/11/blog-post_29.html' title='ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_urSKl5eSA6U/SxJqllmrHhI/AAAAAAAAAD8/jSqkfTlg5B8/s72-c/vi.ka.+lavalaVK.JPG' height='72' width='72'/><thr:total>4</thr:total></entry><entry><id>tag:blogger.com,1999:blog-7305448352691994998.post-3989545819952845952</id><published>2009-11-24T15:12:00.010+05:30</published><updated>2009-11-24T20:39:49.967+05:30</updated><category scheme='http://www.blogger.com/atom/ns#' term='ಬಾಳಾ ಠಾಕ್ರೆ'/><category scheme='http://www.blogger.com/atom/ns#' term='ಅನಕೃ'/><category scheme='http://www.blogger.com/atom/ns#' term='ಚಂಪಾ'/><category scheme='http://www.blogger.com/atom/ns#' term='ಕುವೆಂಪು'/><category scheme='http://www.blogger.com/atom/ns#' term='ಆಲೂರು'/><category scheme='http://www.blogger.com/atom/ns#' term='ಸಚಿನ್ ತೆಂಡೋಲ್ಕರ್'/><title type='text'>ನಾವು ಮೊದಲಿಗೆ ಕನ್ನಡಿಗರೋ! ಅಥವ ಭಾರತೀಯರೋ!</title><content type='html'>&lt;span style="color:#ffffff;"&gt;****&lt;/span&gt;&lt;br /&gt;&lt;br /&gt;&lt;span style="font-size:130%;"&gt;&lt;span style="color:#ff0000;"&gt;&lt;em&gt;"ನಾನು ಮೊದಲು ಭಾರತೀಯ, ಆನಂತರ ಮರಾಠಿಗ, ನಾನು ಮರಾಠಿಗನಾಗಿರುವುದಕ್ಕೆ ಹೆಮ್ಮೆಯಿದೆ, ಜತೆಗೆ ಮುಂಬೈ ಕೇವಲ ಮರಾಠಿಗರದು ಮಾತ್ರವಲ್ಲ ಎಲ್ಲರಿಗೂ ಸೇರಿದ್ದು".&lt;/em&gt;&lt;/span&gt; ಇತ್ತೀಚೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತನ್ನ ಕ್ರಿಕೆಟ್ ಜೀವನದ ೨೦ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ನೀಡಿದ ಹೇಳಿಕೆ!&lt;br /&gt;&lt;span class=""&gt;&lt;/span&gt;&lt;br /&gt;ಶಿವಸೇನೆಯ ಪ್ರಮುಖ ಬಾಳ ಠಾಕ್ರೆ &lt;span style="color:#ff6666;"&gt;&lt;em&gt;"ಸಚಿನ್ ನ ಮೇಲಿನ ಹೇಳಿಕೆ ಮರಾಠಿಗರ ಮನಸ್ಸು ನೋಯಿಸಿದೆ, ಈ ರೀತಿಯ ಹೇಳಿಕೆಯ ಮೂಲಕ ಸಚಿನ್ ಮರಾಠಿ ಪಿಚ್ ನಲ್ಲಿ ರನ್ ಔಟ್ ಆಗಿದ್ದಾರೆ"&lt;/em&gt;&lt;/span&gt; ಎಂಬ ವ್ಯಂಗ್ಯಭರಿತ-ತೀಕ್ಷ್ಣ ಪ್ರತಿಕ್ರಿಯೆ ಇಡೀ ದೇಶಭಕ್ತರ! ಕೆಂಗಣ್ಣಿಗೆ ಗುರಿಯಾಗಿ &lt;span style="color:#000066;"&gt;&lt;em&gt;'ಠಾಕ್ರೆಗೆ ದೇಶಪ್ರೇಮಕ್ಕಿಂತ ಭಾಷಾ ಪ್ರೇಮ ಮುಖ್ಯವಾಗಿದೆ', 'ಠಾಕ್ರೆಯ ಭಾಷಾಂದತೆಯಿಂದ ರಾಷ್ಟ್ರೀಯತೆಗೆ ಅಪಾಯ', ಠಾಕ್ರೆ ಅಧಿಕ ಪ್ರಸಂಗಿ, ರಾಜಕೀಯ ಮರುಹುಟ್ಟಿಗಾಗಿ ಠಾಕ್ರೆಯ ಹುಚ್ಚು ಕುತಂತ್ರ&lt;/em&gt;&lt;/span&gt;.......ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಠಾಕ್ರೆ ಎಲ್ಲರಿಂದಲೂ ಇನ್ನೂ ಬೈಸಿಕೊಳ್ತಾನೆ ಇದಾರೆ.&lt;br /&gt;&lt;span class=""&gt;&lt;/span&gt;&lt;br /&gt;&lt;/span&gt;&lt;div align="left"&gt;&lt;span style="font-size:130%;"&gt;ಸಚಿನ್ ತೆಂಡೂಲ್ಕರ್ ಹುಟ್ಟಿದ್ದು-ಬೆಳೆದದ್ದು ಕ್ರಿಕೆಟ್ ಆಟ ಪ್ರಾರಂಭಿಸಿದ್ದು ಮುಂಬೈನಲ್ಲಿ, ನಂತರ ಪಶ್ಚಿಮ ಭಾರತ, ಶೇಷ ಭಾರತ, ಭಾರತ ನಂತರ "ಪ್ರಪಂಚದ ಇಲವೆನ್" ನಲ್ಲೂ ಆಡಿ, ಇಡೀ ಪ್ರಪಂಚದಲ್ಲೆ ಮನೆಮಾತಾಗಿರುವುದು ಗೊತ್ತಿರುವುದೆ. ತನ್ನ ೧೬ನೆಯ ವಯಸ್ಸಿನಲ್ಲಿಯೇ ಅವಕಾಶ ದೊರೆತದ್ದು ಮತ್ತು ತನ್ನ ಕ್ರಿಕೆಟ್ ಜೀವನದ ೨೦ ನೆಯ ವರ್ಷದ ನಂತರವೂ ಇನ್ನೂ &lt;strong&gt;&lt;span style="color:#ff9900;"&gt;'ಚಿರಂಜೀವಿಯಾಗಿ' &lt;/span&gt;&lt;/strong&gt;ಕ್ರಿಕೆಟ್ ಆಟ ಮುಂದುವರೆಸಲು ಸಚಿನ್ ಗೆ ಸಾಧ್ಯವಾಗಿರುವ ಕಾರಣಗಳಲ್ಲಿ, ಭಾರತ ಕ್ರಿಕೆಟ್ ನಲ್ಲಿ ಬೇರೂರಿರುವ "ಮರಾಠಿ" ಲಾಬಿ ಸಹ ಮುಖ್ಯವಾದದ್ದು. ಹಾಗಾಗಿ ಸಚಿನ್ ಮರಾಠಿಗನೆ. ಅದೇ ಅವನ ಬೇರು, ಅನನ್ಯತೆ, ಅಭಿನ್ನತೆ, ಸ್ವಸ್ವರೂಪ, ಗುರುತು ಮತ್ತು ಚಹರೆ ಎಲ್ಲಾ. ಅವನು ಮರಾಠಿಗ ಎಂದು ಹೇಳಿಕೊಳ್ಳುವುದೇ ತಾನೊಬ್ಬ ಭಾರತೀಯ ಎಂದು ಘೋಷಿಸಿಕೊಂಡಂತೆ. ಅದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿರಲಿಲ್ಲ. ಭಾರತದಲ್ಲೇ ನಾನು ಭಾರತೀಯ ಎಂದು ಹೇಳಿಕೊಳ್ಳುವುದು, ಎಲ್ಲಿಯವನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆಯಲ್ಲವೆ. ಮುಂಬೈಗೆ ಆಡಲು ಶುರುಮಾಡಿದ ಮೇಲಲ್ವೆ ಸಚಿನ್ ಭಾರತ ತಂಡಕ್ಕೆ ಬಂದದ್ದು. ಮಹಾರಾಷ್ಟ್ರ - ಮಂಬೈ ನಡುವೆ ರಣಜಿ ಪಂದ್ಯ ನಡೆಯುವಾಗ ಮುಂಬೈಯನ್ನು ಪ್ರತಿನಿಧಿಸುವ ಸಚಿನ್, ಮಹಾರಾಷ್ಟ್ರವನ್ನು ಸೋಲಿಸಲು ಆಟ ಆಡ್ತಾನೆ ಹೊರತು ನಾನು ಮರಾಠಿಗನಾಗಿ ಮಹಾರಾಷ್ಟ್ರಾನ ಸೋಲಿಸೋದು ಹೇಗೆ ಅಂತ ಸುಮ್ಮನೆ ವಿಕೆಟ್ ಬೀಸಿ ಹೊರಹೋಗುವುದಿಲ್ಲವಲ್ಲ. ಒಬ್ಬ ಆಟಗಾರನಾಗಿ ಸಚಿನ್, ಹೇಳಿಕೊಳ್ಳಬೇಕಾದ್ದು ಆಟಗಾರನಿಗಿರಬೇಕಾದ ಮನೋಭಾವ ಮಾತ್ರ. ಹಾಗಾಗಿ ತಾನು &lt;span style="color:#ff6666;"&gt;"ಮೊದಲು ಭಾರತೀಯ"&lt;/span&gt; ಅಂತ ಹೇಳಿಕೊಳ್ಳದೆ &lt;span style="color:#ff9966;"&gt;&lt;em&gt;"ನಾನು ಇಡೀ ಪ್ರಪಂಚದ ಕ್ರಿಕೆಟ್ ಆಟದ ಸಮುದಾಯಕ್ಕೆ ಸೇರಿದವನು. ಪ್ರಪಂಚದ ಇಡೀ ಕ್ರಿಕೆಟ್ ಸಮುದಾಯ ಒಂದೇ"&lt;/em&gt;&lt;/span&gt; ಎಂಬ ಮಾತು ಸಚಿನ್ ಹೇಳಿದ್ದಿದ್ದರೆ, ಬಹುಷಃ ಠಾಕ್ರೆ ಸಾಮ್ನಾದಲ್ಲಿ ಸುಮ್ನೆ ಇದ್ದು ಬಿಡುತ್ತಿದ್ದರೇನೋ! ನಮ್ಮ ದೇಶಭಕ್ತರುಗಳು! ಸಹ, ದೇಶ ಕಟ್ಟುವ ತಮ್ಮ ಬಿಡುವಿಲ್ಲದ ಸಮಯವನ್ನು ಸುಮ್ಮನೆ ಠಾಕ್ರೆ ವಿರುದ್ಧ ಹರಿಹಾಯುವುದನ್ನು ತಪ್ಪಿಸುವಂತಾಗಿರುತ್ತಿತ್ತೇನೋ? &lt;/span&gt;&lt;/div&gt;&lt;div align="left"&gt;&lt;br /&gt;&lt;strong&gt;&lt;span style="font-size:130%;color:#663366;"&gt;****&lt;br /&gt;&lt;/span&gt;&lt;/strong&gt;&lt;span class=""&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;ಇನ್ನು ಸಚಿನ್ ನ ಮತ್ತೊಂದು ಹೇಳಿಕೆ &lt;span style="color:#ff9900;"&gt;'ಮುಂಬೈ ಎಲ್ಲರಿಗೂ ಸೇರಿದ್ದು'&lt;/span&gt;. ಈ ರೀತಿಯ ಹೇಳಿಕೆ ಮರಾಠಿ ಪ್ರಿಯರಿಗೆ (ಭಾಷಾವಾರು ಪ್ರಾಂತ್ಯಗಳಿಂದ ಕೂಡಿ, ಒಂದು ಒಕ್ಕೂಟದ ದೇಶವಾದ ಭಾರತದಲ್ಲಿನ ಮಹಾರಾಷ್ಟ್ರದ ನೆಲದ ಮಕ್ಕಳಿಗೆ) ಖಂಡಿತ ಸಂತೋಷ ತರುವ ವಿಷಯವಲ್ಲ. ನಮ್ಮಲ್ಲಿ ಖ್ಯಾತಿವಂತರು ಈ ರೀತಿಯ ಅರ್ಥವಿಲ್ಲದ ಅರ್ಧ ಹೇಳಿಕೆ ಕೊಡುವಲ್ಲಿ ನಿಸ್ಸೀಮರಾಗಿಬಿಟ್ಟಿದ್ದಾರೆ. ಸಚಿನ್ ಮುಂದುವರೆದು &lt;em&gt;&lt;span style="color:#663366;"&gt;"ಯಾರು ಎಲ್ಲಿ ಬೇಕಾದರೂ ಹೋಗಿ ನೆಲೆಸಿ, ಎಲ್ಲಿ ನೆಲೆಸುವಿರೋ (ನಿಮ್ಮ ಅಭಿವ್ಯಕ್ತಿಯನ್ನುಳಿಸಿಕೊಂಡು) ಅಲ್ಲಿನವರಾಗಿ. ಅಂದರೆ, "ಯಾರು ಬೇಕಾದರೂ ಮುಂಬೈಗೆ ಬನ್ನಿ, ಬಂದು ನಿಮ್ಮದೆ ದ್ವೀಪ ಸಮೂಹ ಮಾಡಿಕೊಳ್ಳಬೇಡಿ. ಮುಂಬೈಗೆ ಬಂದ ಮೇಲೆ ಮರಾಠಿ ಸಾಗರದಲ್ಲಿ ಬೆರೆತು ಮರಾಠಿ ಐಕ್ಯತೆಯಿಂದ ಭಾರತ ದೇಶದ ಒಕ್ಕೂಟದ ಒಗ್ಗಟ್ಟಿಗೆ ಶ್ರಮಿಸಿ"&lt;/span&gt;&lt;/em&gt; ಎಂಬ ಹೇಳಿಕೆ ಇತ್ತಿದ್ದರೆ ಸಚಿನ್ &lt;span style="color:#ff9900;"&gt;'ಸೋಗಿನ ಬುದ್ದಿ ಜೀವಿಯಲ್ಲ'&lt;/span&gt; ಎಂಬ ನಿಲುವಿಗೆ ಬರಬಹುದಿತ್ತು. &lt;/span&gt;&lt;/div&gt;&lt;div align="left"&gt;&lt;br /&gt;&lt;span style="font-size:130%;"&gt;&lt;strong&gt;&lt;span style="color:#663366;"&gt;****&lt;/span&gt;&lt;/strong&gt;&lt;br /&gt;&lt;span class=""&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;ವಿಪರ್ಯಾಸ ನೋಡಿ ಹೀಗಿದೆ:&lt;br /&gt;&lt;br /&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;"ಹಲವು ಹಿರಿಯರು ಸ್ವಹಿತ ಲೆಕ್ಕಿಸದೆ, ತ್ಯಾಗ, ಹೋರಾಟದ ನಂತರವೇ ಭಾಷೆಯ ಆಧಾರದ ಮೇಲೆ ಭಾಷಾವಾರು ರಾಜ್ಯಗಳಾಗಿ ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದದ್ದು. ಹಾಗಾಗಿ ಭಾರತ ಹಲವು ವೈವಿಧ್ಯಗಳ-ವೈಶಿಶ್ಟ್ಯಗಳ ದೇಶ, ಇಲ್ಲಿನ ದೇಶವಾಸಿಗಳಿಗೆ, ಯಾರು ಎಲ್ಲಿ ಬೇಕಾದರು ಹೋಗಿ ನೆಲಸುವ ಅವಕಾಶ ಇದೆ. ಯಾರು ಬೇಕಾದ್ರೂ ಎಲ್ಲಿಗೇ ಹೋಗಿ ನೆಲೆಸಿ, ಎಲ್ಲಿ ಹೋಗಿ ನೆಲೆಸುತ್ತೀರೋ ಅಲ್ಲಿಯವರಾಗಿ, ಅಲ್ಲಿನ ಆಚಾರ-ವಿಚಾರ-ಭಾಷೆ-ಸಂಸ್ಕೃತಿಯಲ್ಲಿ ಬೆರೆಯಿರಿ. " ಎಂದು ಹೇಳುವವನು ಮತ್ತು ಅನಿಯಂತ್ರಿತ ವಲಸೆ ತಡೆ ಹಿಡಿದು ಸ್ಥಳೀಯ ವೈಶಿಷ್ಟ್ಯ ಕಾಪಾಡಿ, ಸ್ಥಳೀಯರಿಗೆ, ನೆಲದ ಮಕ್ಕಳಿಗೆ, ಪ್ರದೇಶದ ಭಾಷೆಗೆ ಹೆಚ್ಚಿನ ಅವಕಾಶ ದೊರಕಿಸಿ. ಆ ಮೂಲಕ ಆ ಪ್ರಾಂತ್ಯದ ಬಲಪಡಿಸುವಿಕೆ - ಒಗ್ಗಟ್ಟು ಸಾಧ್ಯ. ಇದು ಒಟ್ಟು ಭಾರತ ದೇಶದ ಒಗ್ಗಟ್ಟನ್ನು ಬಲಪಡಿಸಿದಂತೆ" ಎಂದು ಹೇಳುವವನು ಇವತ್ತು ಭಾಷಾಂಧ-ಪ್ರಾಂತ್ಯಾಂಧ ಮತ್ತು ದೇಶದ್ರೋಹಿಯೆನ್ನಿಸಿಕೊಳ್ಳುತ್ತಿದ್ದಾನೆ.&lt;br /&gt;&lt;br /&gt;&lt;/div&gt;&lt;/span&gt;&lt;span class=""&gt;&lt;/span&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;ಯಾವನು ಎಲ್ಲಿ ಬೇಕಾದ್ರೂ ಹೋಗಬಹುದು, ಅವನಿಗಿಷ್ಟ ಬಂದಂಗೆ ನಡಕೋಬಹುದು. ಇದು ಭಾರತ ದೇಶದ ಸಂವಿಧಾನ ಕೊಟ್ಟಿರೋ ಹಕ್ಕು . ವಲಸಿಗರ ಅನುಕೂಲಕ್ಕೆ, ಅವರ ಉದ್ಧಾರಕ್ಕೆ ಮುಂಬೈ, ಬೆಂಗಳೂರು ಹೀಗೆ ಇತರ ದೊಡ್ಡ ಪಟ್ಟಣಗಳನ್ನು ಪ್ರತ್ಯೇಕ ನಗರ ರಾಜ್ಯಗಳನ್ನಾಗಿ ಪರಿವರ್ತಿಸಿ ಬಿಡೋಣ ಇಲ್ಲವೇ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ ಎಂದು ಕರೆ ನೀಡುವವನು ಇವತ್ತು ದೇಶಪ್ರೇಮಿಯಾಗಿ ಕಂಡು ಬರುತ್ತಿದ್ದಾರೆ. &lt;/span&gt;&lt;/div&gt;&lt;div align="left"&gt;&lt;br /&gt;&lt;span style="font-size:130%;"&gt;&lt;strong&gt;&lt;span style="color:#330033;"&gt;****&lt;/span&gt;&lt;/strong&gt;&lt;br /&gt;&lt;span class=""&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span class=""&gt;&lt;/span&gt;&lt;span class=""&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;br /&gt;&lt;br /&gt;ಕಿತಾಪತಿಯ ಜನ ಕರ್ಣಾಟಕತ್ವ, ಮಹಾರಾಷ್ಟ್ರತ್ವ, ಆಂದ್ರತ್ವಗಳಿಗೂ ನಮ್ಮ ಭಾರತೀಯತ್ವಕ್ಕೂ ವಿರೋಧ ಭಾವದ ಆರೋಪಣೆ ಮಾಡುತ್ತಾರೆ. "ನಮ್ಮ ಕರ್ನಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ವಿರುದ್ಧವಾದುದಲ್ಲ, ನಾವು ಕರ್ನಾಟಕಕ್ಕೆ ಜಯಘೋಷಮಾಡುವುದು ಭಾರತ ಮಾತೆಗೆ ಜಯಘೋಷ ಮಾಡಿದಂತೆ" ಎಂದು ಹೇಳಿದವರು &lt;span style="color:#ff6600;"&gt;ನಮ್ಮ ರಾಷ್ಟ್ರಕವಿ ಕುವೆಂಪು&lt;/span&gt;.&lt;br /&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;/div&gt;&lt;/span&gt;&lt;span class=""&gt;&lt;/span&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt; &lt;/div&gt;&lt;div align="left"&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt; &lt;/div&gt;&lt;div align="left"&gt;&lt;span style="font-size:130%;"&gt;&lt;br /&gt;&lt;br /&gt;ನಾವೇ ಏರ್ಪಡಿಸಿಕೊಂಡ ಪ್ರದೇಶವೊಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದ, ಸಂಘರ್ಷ, ಚಿಂತನೆ ಎಲ್ಲವೂ ಸಾಮಾನ್ಯ ಆದರೆ ಅದೆಲ್ಲವೂ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು. ಎಲ್ಲಿ ಆ ಪ್ರದೇಶದ ಸ್ಥಳೀಯರ ಹಿತಚಿಂತನೆಗಳು ಕಡೆಗಣಿಸಲ್ಪಡುತ್ತವೋ, ಸ್ಥಳಿಯೇತರರ ಕೈ ಮೇಲಾಗುವುದಕ್ಕೆ ರೀತಿನಿಯಮಗಳು ಬದಲಾಗುತ್ತವೋ ಆಗ ಆ ಪ್ರದೇಶದ ಒಗ್ಗಟ್ಟು ಹೇಗೆ ಮುಂದುವರೆಯಲು ಸಾಧ್ಯ. ಈ ರೀತಿಯ ಒಗ್ಗಟ್ಟು ಮುರಿಯುವ ಘಟನೆಗಳು ನಾಳೆ ಆಯಾ ಪ್ರದೇಶಗಳ ಪ್ರತ್ಯೇಕ ರಾಷ್ಟ್ರಗಳ ನಿರ್ಮಾಣಕ್ಕೆ ಸಂಭವನೀಯ ಕಾರಣಗಾಳಾಗುವುದರಲ್ಲಿ ಸಂದೇಹಗಳಿಲ್ಲ ಎಂಬ ಮಾತುಗಳನ್ನು ಮೊನ್ನೆ ನಡೆದ ಕನ್ನಡ ಕಾರ್ಯಕ್ರಮವೊಂದರಲ್ಲಿ &lt;span style="color:#ff6600;"&gt;'ಚಂಪಾ' &lt;/span&gt;ಹೇಳುತ್ತಿದ್ದರು. &lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;br /&gt;&lt;/span&gt;&lt;/div&gt;&lt;span class=""&gt;&lt;/span&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt; &lt;/div&gt;&lt;div align="left"&gt;&lt;span style="font-size:130%;"&gt;ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ. ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ. ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು.ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು. ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು. ಎಂಬ ನಿಲುವು ತಳೆದಿದ್ದವರು ಕರ್ನಾಟಕದ &lt;span style="color:#ff6600;"&gt;ಏಕೀಕರಣದ ರೂವಾರಿ ಆಲೂರು ವೆಂಕಟರಾಯರು &lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;/span&gt;&lt;span style="color:#ff6600;"&gt;&lt;br /&gt;&lt;/div&gt;&lt;/span&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;br /&gt;&lt;br /&gt;"ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರು ವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ, ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ" ಎಂದು ರಾಷ್ಟ್ರೀಯತೆಯ ಬಗ್ಗೆ ಪ್ರತಿಪಾದಿಸಿದವರು &lt;span style="color:#ff6600;"&gt;ಅ.ನ.ಕೃಷ್ಣರಾಯರು&lt;/span&gt;&lt;br /&gt;&lt;/div&gt;&lt;/span&gt;&lt;p&gt;&lt;strong&gt;&lt;span style="font-size:130%;color:#330033;"&gt;&lt;/span&gt;&lt;/strong&gt;&lt;/p&gt;&lt;p&gt;&lt;strong&gt;&lt;span style="font-size:130%;color:#330033;"&gt;****&lt;/span&gt;&lt;/strong&gt;&lt;/p&gt;&lt;div align="left"&gt;&lt;span class=""  style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;br /&gt;&lt;br /&gt;ನಿಜವಾದ ರಾಷ್ಟ್ರೀಯತೆಯಂದರೆನೆಂದು ನೆನಪು ಮಾಡುವ &lt;span style="color:#ff6600;"&gt;ಕುವೆಂಪು-ಚಂಪಾ-ಆಲೂರು-ಅನಕೃ&lt;/span&gt; ರವರಂತಹ ಮಾತುಗಳಿಗೆ ಇಂದು ಬೆಲೆಯಿಲ್ಲದೆ ಸೋಗಿನ ರಾಷ್ಟ್ರೀಯ ಪ್ರತಿಪಾದನಾವಾದಿಗಳಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ.&lt;br /&gt;&lt;br /&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="color:#ffcc33;"&gt;&lt;span class=""  style="font-size:130%;"&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;color:#ffcc33;"&gt;&lt;span class=""&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span style="color:#ffcc33;"&gt;&lt;span class=""&gt;&lt;/span&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span style="color:#ffcc33;"&gt;&lt;span class=""&gt;&lt;/span&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="font-size:130%;"&gt;&lt;span style="color:#ffcc33;"&gt;&lt;span class=""&gt;&lt;/span&gt;&lt;/span&gt;&lt;/span&gt; &lt;/div&gt;&lt;div align="left"&gt;&lt;span style="font-size:130%;"&gt;&lt;span style="color:#ffcc33;"&gt;&lt;span class=""&gt;&lt;/span&gt;&lt;/span&gt;&lt;/span&gt; &lt;/div&gt;&lt;div align="left"&gt;&lt;span style="font-size:130%;"&gt;&lt;span style="color:#ffcc33;"&gt;ಚಂದ್ರಶೇಖರನ್&lt;/span&gt; &lt;span style="color:#ff0000;"&gt;ಕಲ್ಯಾಣ ರಾಮನ್&lt;/span&gt; &lt;/span&gt;&lt;/div&gt;&lt;div align="left"&gt;&lt;a href="http://kalyana-raman.blogspot.com/"&gt;&lt;span style="color:#000000;"&gt;&lt;span style="font-size:130%;"&gt;ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!&lt;/span&gt;&lt;/span&gt;&lt;/a&gt;&lt;/div&gt;&lt;div align="left"&gt;&lt;span style="font-size:130%;"&gt;&lt;/span&gt;&lt;/div&gt;&lt;div align="left"&gt;&lt;span style="font-size:130%;color:#ffffff;"&gt;****&lt;/span&gt;&lt;/div&gt;&lt;div align="left"&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3989545819952845952?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3989545819952845952/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3989545819952845952&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3989545819952845952'/><link rel='self' type='application/atom+xml' href='http://www.blogger.com/feeds/7305448352691994998/posts/default/3989545819952845952'/><link rel='alternate' type='text/html' href='http://kalyana-raman.blogspot.com/2009/11/blog-post_24.html' title='ನಾವು ಮೊದಲಿಗೆ ಕನ್ನಡಿಗರೋ! ಅಥವ ಭಾರತೀಯರೋ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-7305448352691994998.post-2305538252972202674</id><published>2009-11-01T21:12:00.010+05:30</published><updated>2009-11-06T00:33:22.168+05:30</updated><category scheme='http://www.blogger.com/atom/ns#' term='ಗ್ರಾಹಕ ಸೇವೆ'/><category scheme='http://www.blogger.com/atom/ns#' term='ಬ್ಯಾಂಕು'/><category scheme='http://www.blogger.com/atom/ns#' term='ಲಕ್ಷ್ಮಣ ಕೊಡಸೆ'/><category scheme='http://www.blogger.com/atom/ns#' term='ಕನ್ನಡ'/><title type='text'>"ಸಹಿ"ಗನ್ನಡದಿಂದ ಗ್ರಾಹಕ ಸೇವೆಯಲ್ಲಿ ಕನ್ನಡ!</title><content type='html'>&lt;span style="color:#ffffff;"&gt;*****&lt;br /&gt;&lt;/span&gt;&lt;br /&gt;&lt;a href="http://1.bp.blogspot.com/_urSKl5eSA6U/SvMZnDqrGiI/AAAAAAAAADs/sm0p6R1S2GY/s1600-h/untitled.JPG"&gt;&lt;img id="BLOGGER_PHOTO_ID_5400688536937241122" style="WIDTH: 382px; CURSOR: hand; HEIGHT: 400px" alt="" src="http://1.bp.blogspot.com/_urSKl5eSA6U/SvMZnDqrGiI/AAAAAAAAADs/sm0p6R1S2GY/s400/untitled.JPG" border="0" /&gt;&lt;/a&gt;&lt;br /&gt;&lt;br /&gt;ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸದಿಂದ, ಬ್ಯಾಂಕೊಂದರಲ್ಲಿ (ಕರ್ನಾಟಕದಲ್ಲಿ!) ವ್ಯವಹರಿಸುವಾಗ ಅನುಭವಿಸಿದ ಕಿರಿಕಿರಿಯ ಅನುಭವವನ್ನು "ಕನ್ನಡ, ಕನ್ನಡ ಹಾ ಸಹಿಗನ್ನಡ" ಲೇಖನದ ಮೂಲಕ &lt;a href="http://prajavani.net/Content/Nov12009/books20091031153861.asp"&gt;('ಹಾಯಿದೋಣಿ' ಅಂಕಣ, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ, ೧ನೇ ನವಂಬರ್ ೨೦೦೯)&lt;/a&gt; ಶ್ರೀಯುತ ಲಕ್ಷ್ಮಣ ಕೊಡಸೆಯವರು ಕನ್ನಡಿಗರ ಹಕ್ಕಾಗಬೇಕಾಗಿರುವ "ಕನ್ನಡದಲ್ಲಿ ಗ್ರಾಹಕ ಸೇವೆ"ಯ ಬಗ್ಗೆ ಕನ್ನಡಿಗರು ತೋರಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.&lt;br /&gt;&lt;br /&gt;ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಘೋಷಣೆಗೆ ಆಕರ್ಷಣೆಗೊಳ್ಳುವುದು, ಕನ್ನಡ ಭಾಷೆಯನ್ನುಳಿಸಲು ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕೆಂದುಕೊಳ್ಳುವುದು, ಇತರ ಭಾಷಿಕರಿಗೆ ಹೋಲಿಸಿಕೊಂಡು ನಾವು ನಿರಭಿಮಾನಿಗಳೆಂದುಕೊಳ್ಳುವ ಈ ಯಾವುದು ನಮ್ಮ ಕನ್ನಡ ಭಾಷೆಯ ಉನ್ನತಿಗೆ ಪರಿಹಾರವಲ್ಲ. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸದಲ್ಲಿ ನಮ್ಮ-ನಿಮ್ಮಂತ ಶ್ರೀ ಸಾಮಾನ್ಯನ ಪಾತ್ರ ಬಹಳ ಹಿರಿದಾದದ್ದು ಎಂಬ ಮಾತುಗಳನ್ನು ಕೊಡಸೆಯವರು ಈ ಮೂಲಕ ತಿಳಿಹೇಳಿದ್ದಾರೆ.&lt;br /&gt;&lt;br /&gt;ಸಹಿ ಎಂಬುದು ವ್ಯಕ್ತಿಯೊಬ್ಬನ ವೈಯುಕ್ತಿಕ ಸಂಕೇತ, ತನ್ನ ಅಭಿ ವ್ಯಕ್ತಿಯ ಲಾಂಛನ ಎಂಬುದು ನೂರಕ್ಕೆ ನೂರು ಸತ್ಯ. ಅಂತೆಯೇ ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿ ಹೊರ ಹೊಮ್ಮಿರುವ ಭಾರತದ, ಕರ್ನಾಟಕ ಪ್ರಾಂತ್ಯದ ಭಾಷೆ ಕನ್ನಡ ಎಂಬುದು ಸಹ ಅಷ್ಟೆ ಸತ್ಯವಾದದ್ದು. ಕರ್ನಾಟಕದಲ್ಲಿ ಕನ್ನಡದ ಬಳಕೆಗೆ, ಕನ್ನಡಿಗರ ಅಭಿವೃದ್ಧಿಗೆ ಸಂವಿಧಾನ ನಮಗೆ ಸವಲತ್ತು ಒದಗಿಸಿದೆ. ಇದರಂತೆ ಕರ್ನಾಟಕದಲ್ಲಿನ ಎಲ್ಲಾ ವ್ಯವಹಾರಸ್ಥರು ಕನ್ನಡ ಅರಿತವರಾಗಿ ತಮ್ಮ ಎಲ್ಲಾ ವ್ಯವಹಾರದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅವರ ಮೂಲ ಧರ್ಮವಾಗಬೇಕಾದದ್ದು ಸಹಜವಾದದ್ದು. ಮುಖ್ಯವಾಗಿ ನಾವು ಎಲ್ಲರೊಡನೆ ಕನ್ನಡದಲ್ಲಿ ವ್ಯವಹರಿಸುವಂತಾದರೆ ಮಾತ್ರ ನಮ್ಮ ಹಕ್ಕಿಗೂ ಬೆಲೆ ಬರುತ್ತದಲ್ಲವೆ? ಇಲ್ಲಿ ನಾವು ಗಮನಿಸಬೇಕಾಗಿರುವುದು, ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದರಿಂದ ಸಣ್ಣ ರೀತಿಯಲ್ಲಿ ನಾವು ಒಂದು ಆಂದೋಲವನ್ನೇ ಹುಟ್ಟು ಹಾಕಬಹುದಾಗಿದೆ.&lt;br /&gt;&lt;br /&gt;ಹೌದು ಕರ್ನಾಟಕದಲ್ಲಿ, 'ಕನ್ನಡದಲ್ಲಿ ಗ್ರಾಹಕ ಸೇವೆ' ಕುರಿತಾಗಿ ನಾನು ಇಲ್ಲಿ ಹೇಳ್ತಾ ಇದೀನಿ. ಬ್ಯಾಂಕಿನಲ್ಲಿ ಕನ್ನಡ ಇಲ್ಲ ಅಂದ್ರೆ, ಅವರು ಕನ್ನಡದಲ್ಲಿ ಸೇವೆ ಕೊಡ್ದೆ ಇರೋದು ಒಂದು ಕಾರಣವಾದರೆ, ನಾವು ಕನ್ನಡ ಉಪಯೋಗಿಸದೆ ಇರೋದು ಇನ್ನೊಂದು ಕಾರಣ. ಅದಕ್ಕಗಿ ನಾವು ಹೀಗೆ ಮಾಡಬಹುದಲ್ಲವೇ.&lt;br /&gt;&lt;br /&gt;&lt;blockquote&gt;೧] ಕೇವಲ ಸಹಿ ಮಾತ್ರವಲ್ಲ! ಇನ್ನು ಮುಂದೆ ನಾವು ನಮ್ಮ ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲೇ ಬರೆಯೋಣ&lt;br /&gt;೨] ಬ್ಯಾಂಕಿನ ಎಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳೋಣ&lt;br /&gt;೩] ಬ್ಯಾಂಕಿನೊಡನೆ ಯಾವುದೇ ವ್ಯವಹಾರವಿರಲಿ ಪತ್ರ ವ್ಯವಹಾರ ಕನ್ನಡದಲ್ಲೇ ಮಾಡೋಣ&lt;br /&gt;೪] ಬ್ಯಾಂಕಿನ ಕರೆ ಕೇಂದ್ರಗಳಿಂದ ಕರೆ ಬಂದಾಗ ಅಥವ ನಾವು ಅವರಿಗೆ ಕರೆ ಮಾಡಿದಾಗ ಕನ್ನಡದಲ್ಲಿ ಮಾತನಾಡಲು ಆಗ್ರಹಿಸೋಣ&lt;br /&gt;೫] ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ, ಬ್ಯಾಂಕಿಗೆ ಹಣ ತುಂಬುವಾಗ, ಹಣ ತೆಗೆಯುವಾಗ ಕನ್ನಡದ ಅರ್ಜಿ ನಮೂನೆಗಳಿಗೆ ಆಗ್ರಹಿಸೋಣ. ಅವರು ಕೊಡುವ ನಮೂನೆಗಳಲ್ಲಿ ಕನ್ನಡದಲ್ಲೇ ಎಲ್ಲ ವಿವರಗಳನ್ನು ನಮೂದಿಸೋಣ.&lt;/blockquote&gt;ಇದು ಬ್ಯಾಂಕಿನವರಿಗೆ ಕನ್ನಡದ ಅನಿವಾರ್ಯತೆಯನ್ನು ಹುಟ್ಟು ಹಾಕುತ್ತದೆ. ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕನ್ನಡ ಬರದ ಕೆಲಸಗಾರರು ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಉಂಟು ಮಾಡುತ್ತದೆ.&lt;br /&gt;&lt;br /&gt;ಇದು ಕೇವಲ ಬ್ಯಾಂಕ್ ಗೆ ಮಾತ್ರ ಸೀಮಿತವಲ್ಲ. ನಾವು ಗ್ರಾಹಕ ಸೇವೆ ಪಡೆಯೋ ಎಲ್ಲೆಡೆ (ರೈಲು, ಬಸ್ಸು ಟಿಕೆಟ್ಟು ಖರೀದಿಸುವಾಗ, ವಿಮಾ ಕಂಪನಿಗಳೊಡನೆ ವ್ಯವಹರಿಸುವಾಗ, ಮೊಬೈಲ್ ಕಂಪನಿಗಳ ಕರೆ ಕೇಂದ್ರದವರೊಡನೆ ಮಾತನಾಡುವಾಗ, ಅಂಗಡಿ-ಮುಂಗಟ್ಟು-ಮಾಲ್ ಗಳಲ್ಲಿ ವ್ಯವಹರಿಸುವಾಗ) ಕನ್ನಡವನ್ನು ಈ ರೀತಿ ನಾವು ಉಪಯೋಗಿಸುವ ಹಕ್ಕು ನಮಗಿದೆ.&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/SvMauIdKFkI/AAAAAAAAAD0/VWJ-cOELcuk/s1600-h/postbank-citi+cheque.JPG"&gt;&lt;img id="BLOGGER_PHOTO_ID_5400689757993440834" style="WIDTH: 400px; CURSOR: hand; HEIGHT: 335px" alt="" src="http://4.bp.blogspot.com/_urSKl5eSA6U/SvMauIdKFkI/AAAAAAAAAD0/VWJ-cOELcuk/s400/postbank-citi+cheque.JPG" border="0" /&gt;&lt;/a&gt;&lt;br /&gt;ಇದು ಅಭಿಮಾನ ಮತ್ತು ನಮ್ಮ ಅಂತಂಗದ ಧ್ವನಿಯಾಗಿ ಹೊರಹೊಮ್ಮುವಂತಾಗಬೇಕು ಎಂಬುದು ಕೊಡಸೆಯವರ ಅಭಿಲಾಷೆ.&lt;br /&gt;&lt;br /&gt;ಎಲ್ಲರಿಗೂ "ಕರ್ನಾಟಕ ರಾಜ್ಯೋತ್ಸವ" ಶುಭಾಶಯಗಳು.&lt;br /&gt;&lt;br /&gt;ಚಂದ್ರಶೇಖರನ್ ಕಲ್ಯಾಣ ರಾಮನ್&lt;br /&gt;&lt;a href="http://kalyana-raman.blogspot.com/"&gt;&lt;span style="color:#ffff00;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#000000;"&gt;ಕಪ್ಪು ಬಿಳುಪಿನಲ್ಲಿ&lt;/span&gt;&lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-2305538252972202674?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/2305538252972202674/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=2305538252972202674&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/2305538252972202674'/><link rel='self' type='application/atom+xml' href='http://www.blogger.com/feeds/7305448352691994998/posts/default/2305538252972202674'/><link rel='alternate' type='text/html' href='http://kalyana-raman.blogspot.com/2009/11/blog-post.html' title='&quot;ಸಹಿ&quot;ಗನ್ನಡದಿಂದ ಗ್ರಾಹಕ ಸೇವೆಯಲ್ಲಿ ಕನ್ನಡ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_urSKl5eSA6U/SvMZnDqrGiI/AAAAAAAAADs/sm0p6R1S2GY/s72-c/untitled.JPG' height='72' width='72'/><thr:total>2</thr:total></entry><entry><id>tag:blogger.com,1999:blog-7305448352691994998.post-1924542595444797823</id><published>2009-10-28T23:08:00.001+05:30</published><updated>2009-10-28T23:11:20.139+05:30</updated><category scheme='http://www.blogger.com/atom/ns#' term='ತಮಿಳುನಾಡು'/><category scheme='http://www.blogger.com/atom/ns#' term='ಕರ್ನಾಟಕ'/><category scheme='http://www.blogger.com/atom/ns#' term='ಭಾರತ'/><category scheme='http://www.blogger.com/atom/ns#' term='ಬಜಾಜ್'/><title type='text'>ಯಾರು "ಗ್ರಾಹಕ ಕೈಪಿಡಿ" ಕನ್ನಡದಲ್ಲಿ ಮಾಡಿಸಿದ್ದಾರೆ?</title><content type='html'>&lt;span style="color:#ffffff;"&gt;***&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;ಕೆಲ ದಿನಗಳ ಹಿಂದೆ ಬಜಾಜ್ ಸಂಸ್ಥೆಯ "ಇಸ್ತ್ರಿ ಪೆಟ್ಟಿಗೆ ಖರೀದಿಸಿದೆ". ಮನೆಗೆ ಬಂದು ಡಬ್ಬ ತೆರೆದಾಗ ಅದರಲ್ಲಿ ಕೈಪಿಡಿಯೊಂದಿತ್ತು. ತೆರೆದು ನೋಡಿದಾಗ ಬೇಜಾರಾಯ್ತು. ಮಾಹಿತಿ ಕನ್ನಡೇತರ ಭಾಷೆಯಲ್ಲಿದೆ.&lt;br /&gt;ಹಾಗೆಯೆ ಕೈಪಿಡಿ ಗಮನಿಸಿದಾಗ, ಬಜಾಜ್ ಸಂಸ್ಥೆಯ ಬೆಂಗಳೂರು ಶಾಖೆಯ ಮಿಂಚೆ ವಿಳಾಸ ಕಂಡು ಬಂತು.&lt;br /&gt;ಮೊನ್ನೆ ೨೬ ನೆ ತಾರೀಖು ಅವರಿಗೆ ಈ ರೀತಿ ಮಿಂಚಿಸಿದೆ. &lt;em&gt;&lt;span style="color:#ff9900;"&gt;&lt;span class=""&gt;&lt;em&gt;&lt;span style="color:#ff9900;"&gt;&lt;span class=""&gt;&lt;br /&gt;&lt;em&gt;&lt;span style="color:#ff9900;"&gt;&lt;span class=""&gt;&lt;em&gt;&lt;span style="color:#ff9900;"&gt;&lt;span style="color:#993300;"&gt;*****&lt;/span&gt;&lt;br /&gt;ನಾನು 18/10/2009 ರಂದು ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಜಾಜ್ಎಲೆಕ್ಟ್ರಿಕಲ್ಸ್ ತಯಾರಿಕೆಯ ಪಾಪ್ಯುಲರ್ "ಇಸ್ತ್ರಿ ಪೆಟ್ಟಿಗೆ" ಖರೀದಿಸಿದೆ. ವಿಪರ್ಯಾಸವೆಂದರೆ ಇಸ್ತ್ರಿ ಪೆಟ್ಟಿಗೆಯ ಜತೆಗೆ ವಿತರಿಸಿರುವ "ಉಪಯೋಗ ಮತ್ತುಸುರಕ್ಷತೆ" ಯ ಕೈಪಿಡಿ ಕನ್ನಡೇತರ ಭಾಷೆಯಲ್ಲಿದೆ. (ಲಗತ್ತಿಸಿರುವ ಚಿತ್ರ ನೋಡಿ)&lt;br /&gt;&lt;span class=""&gt;&lt;/span&gt;&lt;/span&gt;&lt;/em&gt;&lt;a href="http://2.bp.blogspot.com/_urSKl5eSA6U/Suh4t5y8YnI/AAAAAAAAADU/WZO_7PtcyO4/s1600-h/Bajaj+istri+peTTige.JPG"&gt;&lt;img id="BLOGGER_PHOTO_ID_5397696883407479410" style="WIDTH: 400px; CURSOR: hand; HEIGHT: 135px" alt="" src="http://2.bp.blogspot.com/_urSKl5eSA6U/Suh4t5y8YnI/AAAAAAAAADU/WZO_7PtcyO4/s400/Bajaj+istri+peTTige.JPG" border="0" /&gt;&lt;/a&gt;&lt;br /&gt;&lt;/span&gt;&lt;/span&gt;&lt;/em&gt;&lt;em&gt;&lt;span style="color:#ff9900;"&gt;&lt;span class=""&gt;&lt;em&gt;&lt;span style="color:#ff9900;"&gt;ಬೆಂಗಳೂರು ಮತ್ತು ಕರ್ನಾಟಕ ದೇಶದ ನಾಡ ಭಾಷೆ ಕನ್ನಡ. ಇಲ್ಲಿ ನಿಮ್ಮ ಸಂಸ್ಥೆಯ ಮೂಲಕತಯಾರಿಸಿ ವಿತರಿಸುವ ಎಲ್ಲಾ ಗ್ರಾಹಕ ಉಪಯೋಗಿ ವಸ್ತುಗಳ ಬಗೆಗಿನ ಮಾಹಿತಿ, ವಿವರಣೆ,ಜಾಹೀರಾತು ಆಧ್ಯತೆಯಾಗಿ ಕನ್ನಡ ಭಾಷೆಯಲ್ಲಿರುವಂತೆ ಗಮನಿಸಬೇಕಾದ್ದು ನಿಮ್ಮ ಮೂಲಕರ್ತವ್ಯ.&lt;br /&gt;&lt;/span&gt;&lt;/em&gt;&lt;br /&gt;&lt;span class=""&gt;&lt;/span&gt;&lt;em&gt;&lt;span style="color:#ff9900;"&gt;ಕೂಡಲೇ ಕೆಳಗಿನ ವಿಳಾಸಕ್ಕೆ ಇಸ್ತ್ರಿ ಪೆಟ್ಟಿಗೆ "ಉಪಯೋಗ ಮತ್ತು ಸುರಕ್ಷೆ" ಕನ್ನಡಕೈಪಿಡಿ ಕಳುಹಿಸಿಕೊಡಬೇಕಾಗಿ ವಿನಂತಿ.&lt;/span&gt;&lt;/em&gt;&lt;br /&gt;&lt;span style="color:#993300;"&gt;*****&lt;/span&gt;&lt;br /&gt;&lt;/span&gt;&lt;/span&gt;&lt;/em&gt;&lt;/span&gt;&lt;/span&gt;&lt;/em&gt;&lt;/span&gt;&lt;/span&gt;&lt;/em&gt;&lt;em&gt;&lt;span style="color:#ff9900;"&gt;&lt;span class=""&gt;&lt;em&gt;&lt;span style="color:#ff9900;"&gt;&lt;span class=""&gt;&lt;em&gt;&lt;span style="color:#ff9900;"&gt;&lt;span class=""&gt;&lt;/span&gt;&lt;/span&gt;&lt;/em&gt;&lt;/span&gt;&lt;/span&gt;&lt;/em&gt;&lt;/span&gt;&lt;/span&gt;&lt;/em&gt;&lt;span style="color:#000000;"&gt;ನಂತರ ೦೮೦-೪೨೬೬೨೨೩೧ ದೂರವಾಣಿಯಿಂದ ನನಗೆ ಕರೆಯೊಂದು ಬಂತು. ಕರೆ ಮಾಡಿದಾತ "ನನ್ನ ಹೆಸರು ವಿಜಯ್, ಬಜಾಜ್ ಬೆಂಗಳೂರು ಅಫೀಸ್ ನಿಂದ ಕರೆ ಮಾಡ್ತಿದ್ದೀನಿ" ಎಂದು ಪರಿಚಯಿಸಿಕೊಂಡು, ನನ್ನ ಮಿಂಚೆ ಕುರಿತು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಮಾತನಾಡುತ್ತ ವಿಜಯ್ ಹೇಳಿದ್ದು "ಕನ್ನಡದಲ್ಲಿ ಕೈಪಿಡಿ ಮಾಡಿಸಿಲ್ಲ, ಪೂರ್ತಿ ಭಾರತ! ಗಮನದಿಲ್ಲಿಟ್ಟುಕೊಂಡು ಎರಡು ಭಾಷೆಯಲ್ಲಿ ಕೈಪಿಡಿ ಮಾಡಿದ್ದೇವೆ......&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;ನಾನು "ನಮ್ಮ ಮನೆಯಲ್ಲಿ ಬಜಾಜ್ ಸಂಸ್ಥೆ ಇಸ್ತ್ರಿ ಪೆಟ್ಟಿಗೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಶ್ಯವಿರುವ ಭಾಷೆ ಕನ್ನಡ" ಕನ್ನಡೇತರ ಭಾಷೆಯ ಕೈಪಿಡಿ ನಮಗೆ ಉಪಯೋಗವಿಲ್ಲ. ಇಡೀ ಭಾರತ! ಗಮನದಲ್ಲಿರಿಸಿ ನೀವು ಕೈಪಿಡಿ ತಯಾರಿಸಿರುವುದಾದರೆ ೨೦ಕ್ಕೂ ಹೆಚ್ಚಿನ ಭಾಷೆ ನಿಮ್ಮ ಕೈಪಿಡಿಯಲ್ಲಿ ಅಳವಡಿಸಬೇಕಿತ್ತು... ಹೀಗೆ ಕರ್ನಾಟಕದಲ್ಲಿ ಅವರ ವ್ಯವಹಾರದಲ್ಲಿ ಕನ್ನಡದ ಅವಶ್ಯಕತೆ ಏಕೀರಬೇಕು. ಅಂತೆಯೆ ತಮಿಳುನಾಡಿನಲ್ಲಿ ಬಜಾಜ್ ತಮಿಳನ್ನೇ ಏಕೆ ಉಪಯೋಗಿಸಬೇಕು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ! ಕೊನೆಗೆ ವಿಜಯ್, ಈ ಕುರಿತಾಗಿ ಬಜಾಜ್ ಮುಖ್ಯ ಕಚೇರಿಗೆ ತಿಳಿಸಿ ಕನ್ನಡದಲ್ಲಿ ಕೈಪಿಡಿ ಮಾಡಿಸಿ ಕೊಡುವಬಗ್ಗೆ ಭರವಸೆ ನೀಡಿದ್ದಾರೆ!&lt;br /&gt;&lt;span class=""&gt;&lt;/span&gt;&lt;br /&gt;ವಿಜಯ್ ಕೊನೆಯದಾಗಿ ಒಂದು ಪ್ರಶ್ನೆ ನನ್ನನ್ನೇ ಕೇಳಿದರು. ಈ ರೀತಿ ವಸ್ತುಗಳನ್ನು ತಯಾರಿಸಿರುವವರು ಯಾರು ಕೈಪಿಡಿ ಕನ್ನಡದಲ್ಲಿ ಮಾಡಿಸಿದ್ದಾರೆ ಎಂದು? "ಯಾರು ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ, ಯಾರ್ಯಾರು ಮಾಡಿಸಿಲ್ಲ ಎಂದು ನನಗೆ ಕಂಡು ಬಂದಾಗ ಕನ್ನಡದಲ್ಲಿ ಮಾಡಿಸಿ ಎಂದು ನಾನು ಕೇಳುತ್ತೇನೆ. ನೀವು ಮಾಡಿಸಿಲ್ಲ ಈಗ ನೀವು ಮಾಡಿಕೊಡಿ ಎಂದೆ.&lt;br /&gt;&lt;span class=""&gt;&lt;/span&gt;&lt;br /&gt;ಇದನ್ನೂ ಓದುತ್ತಿರುವವರೆಲ್ಲಾ ಇನ್ನು ಮುಂದೆ ತಾವು ಖರೀದಿಸುವ ಯಾವುದೇ ವಸ್ತು ಇರಲಿ (ಟಾಟಾ ಸ್ಕೈ, ಸಾಮ್ಸಂಗ್ ಟೀವಿ, ಓನಿಡಾ ಒಗೆಯೋ ಯಂತ್ರ, ಫಿಲಿಪ್ಸ್ ರೇಡಿಯೋ...............ಹೀಗೆ) ಕನ್ನಡದಲ್ಲಿ ಇದರ ಮಾಹಿತಿ, ವಿವರಣೆ, ಕೈಪಿಡಿ ವಿತರಿಸಿ ಎಂದು ಕೇಳಲೇ ಬೇಕಲ್ಲವೆ?&lt;br /&gt;&lt;br /&gt;ಕೆಳಗಿನ ಚಿತ್ರ ನೋಡಿ.&lt;br /&gt;&lt;a href="http://2.bp.blogspot.com/_urSKl5eSA6U/Suh_1y-sCqI/AAAAAAAAADk/QYOS6pZn4u4/s1600-h/Life+Jacket.jpg"&gt;&lt;img id="BLOGGER_PHOTO_ID_5397704715598039714" style="WIDTH: 365px; CURSOR: hand; HEIGHT: 400px" alt="" src="http://2.bp.blogspot.com/_urSKl5eSA6U/Suh_1y-sCqI/AAAAAAAAADk/QYOS6pZn4u4/s400/Life+Jacket.jpg" border="0" /&gt;&lt;/a&gt;&lt;br /&gt;ಯೂರೋಪ್ ನಲ್ಲಿ ತಯಾರಾದ ಜೀವ ಕವಚವೊಂದರ ಕುರಿತಾದ ವಿವರಣೆ. ಇಡೀ ಪ್ರಪಂಚಕ್ಕೆ ತಿಳಿಯತ್ತಲ್ಲ ಅಂತ ಅವರು ಒಂದು ಭಾಷೆಯಲ್ಲಿ ಅದರ ವಿವರಣೆ ನೀಡಿ ಸುಮ್ಮನಿರಬಹುದಿತ್ತು. ಆದರೆ ಜೀವದ ಬೆಲೆ ಅವರಿಗೆ ಏನೆಂದು ಗೊತ್ತು ಮತ್ತು ವಸ್ತುವಿನ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಕಾಳಜಿ ಅವರಿಗಿದ್ದುದರಂದ ಅವರು ತಮ್ಮ ಉತ್ಪನ್ನ ವಿತರಿಸುವೆಡೆಯಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ವಿವರಣೆ ನೀಡಿದ್ದಾರೆ.&lt;br /&gt;&lt;br /&gt;ತಮ್ಮ ಉತ್ಪನ್ನಗಳ ಹೆಚ್ಚಿನ ಬಿಕರಿಗೆ ಇದೊಂದು ದಾರಿ ಸಹ ಅಂತ ಇವರು ತಿಳಿದುಕೊಂಡಿದ್ದಾರೆ. ನಮ್ಮ ಭಾರತದ ಸಂಸ್ಥೆಗಳು ಇಲ್ಲದ್ದನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ.&lt;br /&gt;&lt;br /&gt;ಚಂದ್ರಶೇಖರನ್ ಕಲ್ಯಾಣ ರಾಮನ್,&lt;br /&gt;&lt;a href="http://kalyana-raman.blogspot.com/"&gt;&lt;span style="color:#ffff00;"&gt;ಹಳದಿ &lt;/span&gt;- &lt;span style="color:#cc0000;"&gt;ಕೆಂಪಿನ&lt;/span&gt; &lt;span style="color:#000000;"&gt;ಚಿಂತನೆ ಕಪ್ಪು ಬಿಳುಪಿನಲ್ಲಿ&lt;/span&gt;&lt;/a&gt;&lt;br /&gt;&lt;br /&gt;&lt;span style="color:#ffffff;"&gt;***&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-1924542595444797823?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/1924542595444797823/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=1924542595444797823&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/1924542595444797823'/><link rel='self' type='application/atom+xml' href='http://www.blogger.com/feeds/7305448352691994998/posts/default/1924542595444797823'/><link rel='alternate' type='text/html' href='http://kalyana-raman.blogspot.com/2009/10/blog-post_28.html' title='ಯಾರು &quot;ಗ್ರಾಹಕ ಕೈಪಿಡಿ&quot; ಕನ್ನಡದಲ್ಲಿ ಮಾಡಿಸಿದ್ದಾರೆ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_urSKl5eSA6U/Suh4t5y8YnI/AAAAAAAAADU/WZO_7PtcyO4/s72-c/Bajaj+istri+peTTige.JPG' height='72' width='72'/><thr:total>3</thr:total></entry><entry><id>tag:blogger.com,1999:blog-7305448352691994998.post-620506713738554633</id><published>2009-10-15T18:21:00.008+05:30</published><updated>2009-10-15T18:42:33.013+05:30</updated><category scheme='http://www.blogger.com/atom/ns#' term='ಟೈಮ್ಸ್ ಆಫ್ ಇಂಡಿಯಾ'/><category scheme='http://www.blogger.com/atom/ns#' term='ದಿವಾಳಿ'/><category scheme='http://www.blogger.com/atom/ns#' term='ದೀಪಾವಳಿ'/><title type='text'>ಇತರ ಭಾಷಿಕರಿಗೆ ದೀಪಾವಳಿ ಶುಭಾಶಯ, ಕನ್ನಡಿಗರಿಗೆ ಮಾತ್ರ "ದಿವಾಳಿ" ಯ ಶಾಪ!</title><content type='html'>&lt;div&gt;&lt;span style="color:#ffffff;"&gt;*****&lt;/span&gt;&lt;br /&gt;&lt;div&gt;ಇವತ್ತಿನ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಭಾರತೀಯರೆಲ್ಲರಿಗೂ ದೀಪಾವಳಿ ಶುಭಾಶಯ ತಿಳಿಸಿದೆ. ಲಗತ್ತಿಸಿರುವ ಚಿತ್ರ ಗಮನಿಸಿ. &lt;/div&gt;&lt;a href="http://4.bp.blogspot.com/_urSKl5eSA6U/StccHGdGxhI/AAAAAAAAADA/lFSCjSlmQZk/s1600-h/TOIK+Deepavali+advt+15102009.JPG"&gt;&lt;img id="BLOGGER_PHOTO_ID_5392809987116811794" style="WIDTH: 268px; CURSOR: hand; HEIGHT: 400px" alt="" src="http://4.bp.blogspot.com/_urSKl5eSA6U/StccHGdGxhI/AAAAAAAAADA/lFSCjSlmQZk/s400/TOIK+Deepavali+advt+15102009.JPG" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;ಲಕ್ಷ್ಮಿಯ ಬಲಗೈ ಯಿಂದ ಭಾರತೀಯ ಭಾಷೆಗಳಲ್ಲಿ ಶುಭಾಶಯದ ಹೊಳೆ ಹರಿದಿದೆ. ತಮಿಳಿನಲ್ಲಿ ದೀಪಾವಳಿ ವಾಳ್ತುಕ್ಕಳ್, ತೆಲುಗಿನಲ್ಲಿ ಹ್ಯಾಪಿ ದೀಪಾವಳಿ, ಗುಜರಾತಿ, ಬಂಗಾಳಿ, ಹಿಂದಿ ಹೀಗೆ ಇನ್ನಿತರ ಭಾಷೆಗಳಲ್ಲಿ ಶುಭ ದೀಪಾವಳಿ ಎಂದು ಶುಭಾಶಯ ತಿಳಿಸುತ್ತಿದೆ.&lt;br /&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;ಕನ್ನಡಿಗರಿಗೆ ಕೊಟ್ಟಿರುವ ಶಾಪ ಏನು ಗೊತ್ತ! ಲಕ್ಷ್ಮಿಯ ಎಡಕ್ಕಿರುವ ಆನೆ ಸೊಂಡಿಲ ಪಕ್ಕ ನೋಡಿ. "ಹಾ ಪಿ ದಿವಾಳಿ".&lt;br /&gt;ಹ್ಯಾಪಿಗೇನೋ ಅರ್ಥ ಗೊತ್ತಿರುವುದೆ (ಆ 'ಹ್ಯಾಪಿ' ನೂ ಸಹ ಇವರು ಸರಿಯಾಗಿ ನಮೂದಿಸಿಲ್ಲ. 'ಹಾ' ಕೆಳಗಿನ 'ಯ' ಕಾರ ಎಗರಿ ಹೋಗಿದೆ). &lt;/div&gt;&lt;br /&gt;&lt;div&gt;"ದಿವಾಳಿ" ಅಂದ್ರೆ ಏನು ಅಂತ ನಿಮಗೆ ಗೊತ್ತಿರಬಹುದು! ಒಮ್ಮೆ ಪದಕೋಶದ ಪುಟ ಸಹ ನೋಡಿ.&lt;br /&gt;&lt;/div&gt;&lt;div&gt;&lt;a href="http://4.bp.blogspot.com/_urSKl5eSA6U/Stcd8xD7uzI/AAAAAAAAADI/1EBeuQpBu-4/s1600-h/TOIK+Deepavali+advt+15102009+A+001.JPG"&gt;&lt;img id="BLOGGER_PHOTO_ID_5392812008598649650" style="WIDTH: 400px; CURSOR: hand; HEIGHT: 365px" alt="" src="http://4.bp.blogspot.com/_urSKl5eSA6U/Stcd8xD7uzI/AAAAAAAAADI/1EBeuQpBu-4/s400/TOIK+Deepavali+advt+15102009+A+001.JPG" border="0" /&gt;&lt;/a&gt;&lt;br /&gt;&lt;br /&gt;ಈ ಜಾಹೀರಾತಿನಿಂದ ಸಾಬೀತಾಗುತ್ತದೆ. "ದೀಪಾವಳಿ" ನ "ದೀಪಾವಳಿ" ಅಂತಾನೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಹೇಳೋದು ಅಂತ. ಕನ್ನಡದಲ್ಲೂ ನಾವು "ದೀಪಾವಳಿ" ಅಂತಾನೆ ಹೇಳ್ತಿದ್ದಿದ್ದು. ಈ "ದಿವಾಳಿ" ಹಾವಳಿ ಕನ್ನಡಿಗರ ಮೇಲೆ ಹೇಗೆ ಯಾವಾಗ ಎಲ್ಲಿಂದ ಶುರು ಆಯ್ತು ಅನ್ನುವುದೆ ಪ್ರಶ್ನೆ?&lt;br /&gt;&lt;/div&gt;&lt;span class=""&gt;&lt;/span&gt;&lt;br /&gt;&lt;div&gt;ರಾಜ್ಯಾದ್ಯಂತ ನೆರೆ ಉಂಟಾಗಿ ಬೀದಿಗೆ ಬಿದ್ದಿರುವ ಕನ್ನಡಿಗರಿಗೆ ಈ ರೀತಿಯಾಗಿ "ದಿವಾಳಿ" ಪಟ್ಟ ಕಟ್ಟುತ್ತಿದ್ದಾರೆಯೆ?&lt;br /&gt;ಖಂಡಿತಾ ನಾವು ದಿವಾಳಿಯಾಗುವುದು ಬೇಡ. ದೀಪವನ್ನು ಬೆಳಗಿಸಿ ದೀಪಾವಳಿ ಆಚರಿಸೋಣ. ಸಮಸ್ತ ಕನ್ನಡಿಗರ ಬಾಳಿನಲ್ಲಿ ಈ ದೀಪಾವಳಿ ಹೊಸ ಬೆಳಕನ್ನು ಮೂಡಿಸುವಂತಾಗಲಿ...&lt;/div&gt;&lt;div&gt;**&lt;/div&gt;&lt;div&gt;ಚಂದ್ರಶೇಖರನ್ ಕಲ್ಯಾಣ ರಾಮನ್&lt;/div&gt;&lt;div&gt;&lt;a href="http://kalyana-raman.blogspot.com/"&gt;&lt;span style="color:#ffff33;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#333333;"&gt;ಕಪ್ಪು-ಬಿಳುಪಿನಲ್ಲಿ!&lt;/span&gt;&lt;/a&gt;&lt;/div&gt;&lt;div&gt;&lt;span style="color:#ffffff;"&gt;*****&lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-620506713738554633?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/620506713738554633/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=620506713738554633&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/620506713738554633'/><link rel='self' type='application/atom+xml' href='http://www.blogger.com/feeds/7305448352691994998/posts/default/620506713738554633'/><link rel='alternate' type='text/html' href='http://kalyana-raman.blogspot.com/2009/10/blog-post_15.html' title='ಇತರ ಭಾಷಿಕರಿಗೆ ದೀಪಾವಳಿ ಶುಭಾಶಯ, ಕನ್ನಡಿಗರಿಗೆ ಮಾತ್ರ &quot;ದಿವಾಳಿ&quot; ಯ ಶಾಪ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/StccHGdGxhI/AAAAAAAAADA/lFSCjSlmQZk/s72-c/TOIK+Deepavali+advt+15102009.JPG' height='72' width='72'/><thr:total>4</thr:total></entry><entry><id>tag:blogger.com,1999:blog-7305448352691994998.post-3061551539435432302</id><published>2009-10-04T22:23:00.009+05:30</published><updated>2009-10-06T16:55:53.492+05:30</updated><category scheme='http://www.blogger.com/atom/ns#' term='ದಿವಾಳಿ'/><category scheme='http://www.blogger.com/atom/ns#' term='ಓಂ ಶಕ್ತಿ'/><category scheme='http://www.blogger.com/atom/ns#' term='ಗರ್ಬಾ'/><category scheme='http://www.blogger.com/atom/ns#' term='ಅಯ್ಯಪ್ಪ'/><category scheme='http://www.blogger.com/atom/ns#' term='ದಾಂಡಿಯ'/><category scheme='http://www.blogger.com/atom/ns#' term='ದೀಪಾವಳಿ'/><title type='text'>ದಿವಾಳಿಯಾಗು ಅನ್ನಿಸಿಕೊಳ್ಳಬೇಡಿ! "ದೀಪಾವಳಿಗೆ ಶುಭಾಶಯ"  ತಿಳಿಸಲು ಹೇಳಿ......</title><content type='html'>&lt;span style="color:#ffffff;"&gt;*****&lt;/span&gt;&lt;br /&gt;ಆಗಲೆ " ದಿವಾಳಿ " (DIVALI, DEEWALI, DEEVAALI) ಆಗೆಂದು ಒಂದೊಂದಾಗಿ ಹಾರೈಕೆಗಳು ಬರುತ್ತಿವೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ (ಕನ್ನಡದವು ಸೇರಿದಂತೆ) ಮಾರಾಟಗಾರರು ತಮ್ಮ ಅಂಗಡಿ, ಮಳಿಗೆಗಳಲ್ಲಿ ಬಂದು ವಸ್ತುಗಳನ್ನು ಕೊಂಡು 'ದಿವಾಳಿ'ಯಾಗಲು ಜಾಹೀರಾತು (ಈ ವರ್ಷದ ನಿಮ್ಮ "ದಿವಾಳಿ" ಆಚರಿಸಲು ನಮ್ಮ ಅಂಗಡಿಯಲ್ಲಿ ಸಾಮಾನು ಖರೀದಿಸಿ ಎನ್ನುತ್ತ) ಮೂಲಕ ಕರೆ ನೀಡುತ್ತಿದ್ದಾರೆ.&lt;br /&gt;&lt;br /&gt;ಹೌದು ನಾವು ದೀಪ ಬೆಳಗಿಸಿ ನಮ್ಮೂರಲ್ಲಿ ಆಚರಿಸುವ ದೀಪಾವಳಿಯ ಹೆಸರು ನಿಧಾನವಾಗಿ ಬದಲಾಗುತ್ತಿದೆ. ಎಲ್ಲೆಡೆ ಅದು ದಿವಾಲಿ, ದಿವಾಳಿ ಯಾಗಿ ಭಿತ್ತರವಾಗುತ್ತಿದೆ. ಭಾರತದ ಇತರೆಡೆಗಳಲ್ಲಿ ಮುಖ್ಯವಾಗಿ ಉತ್ತರಭಾರತದಲ್ಲಿ ದೀಪಾವಳಿಗೆ ದಿವಾಲಿ ಎಂದು ಕರೆಯುವ ಪದ್ಧತಿ ಇರಬಹುದು! ಅಥವ ಅಲ್ಲಿಯೂ ದೀಪಾವಳಿ ಇದ್ದದ್ದು ದಿವಾಳಿ ಎಂದು ಬದಲಾಗಿದೆಯ? ಗೊತ್ತಿಲ್ಲ! ಇನ್ಯಾರೋ ಹಾಗೆ ಕರೆಯಲು ಹೊರಟಿದ್ದಾರೆ, ಅದು ಸರಿಯ? ತಪ್ಪ ? ಹಾಗೆ ಕರೆಯುತ್ತಿರುವ ಪದದ ಅರ್ಥ ಏನಾಗಿರಬಹುದು ಅಂತ ಯೋಚಿಚದೆ, ನಾವು ಸಹ ಇತರರಂತೆ ಹಾಗೆಯೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದೇವೆ.&lt;br /&gt;&lt;br /&gt;ಇದರಂತೆಯೆ ನಮ್ಮ ಸಂಕ್ರಾಂತಿ ಸಹ. ಸಂಕ್ರಾಂತಿ ಅಂದ್ರೆ ಇವತ್ತು ಅನೇಕರು ಅದೇನೆಂದು ಕೇಳುವ ಪರಿಸ್ಥಿತಿ ಇದೆ. ಅದು ಪೊಂಗಲ್ ಆಗಿ ಹೆಚ್ಚಾಗಿ ಪ್ರಚಲಿತವಾಗುತ್ತಿದೆ. ನಮ್ಮ 'ದಸರಾ' ಸಹ 'ದುಶಿರಾ' ಅಂತ ಕಣ್ಣ ಮುಂದೆಯೇ ಬದಲಾವಣೆ ಆಗುತ್ತಿದೆ. ನಿಧಾನವಾಗಿ-ಒಂದೊಂದಾಗಿ ನಮ್ಮ ತನವನ್ನು, ನಮ್ಮ ಆಚರಣೆಯನ್ನು ಇತರರಿಗೆ ಬಿಟ್ಟುಕೊಟ್ಟು , ತಾನೂ ಅವರ ಜತೆ ಸೇರಿ ಕುಣಿದು-ತಿಪ್ಪರಲಾಗ ಹಾಕಿ ಶ್ರೀಮಂತವಾದ ನಮ್ಮ ಸಂಸ್ಕೃತಿಯನ್ನು ನಾವೆ ಬರಿದು ಮಾಡಿಕೊಂಡು ಮೂಲೆಗುಂಪಾಗುತ್ತಿದ್ದೇವೆ ಅನ್ನಿಸುತ್ತಿಲ್ಲವೆ? ಈ ಅನಿಸಿಕೆಯನ್ನು ಸಮರ್ಥಿಸುವವರಿಗಿಂತ ಯಾಕಪ್ಪ ಹೀಗೆ ಸಂಕುಚಿತವಾಗಿ ಬರೆದಿದ್ದೀಯ ಅಂತ ಹೇಳುವವರೆ ಬಹುಷ: ಹೆಚ್ಚಾಗಿ ಪ್ರತಿಕ್ರಿಯಿಸಬಹುದೇನೊ. ನಾವು ಎಲ್ಲರಲ್ಲೂ-ಎಲ್ಲದರಲ್ಲೂ ಬೆರೆತು (ನಮ್ಮದು ಮಾತ್ರ ಪಕ್ಕಕ್ಕಿಟ್ಟು) ಭಾವಕ್ಯತೆ ಪ್ರದರ್ಶಿಸುವುದರಲ್ಲಿ ಮೊದಲಿಗರಲ್ಲವೇ?&lt;br /&gt;&lt;br /&gt;ಕಳೆದ ೨೭ ವರ್ಷಗಳಿಂದ ಬೆಂಗಳೂರಿನ ಅಚ್ಚ ಕನ್ನಡಿಗರೆ ಹೆಚ್ಚಾಗಿ ನೆಲಸಿರುವ ಪ್ರದೇಶವೊಂದರಲ್ಲಿ ನಮ್ಮನೆಯಿರೋದು. ನಾನು ಅಲ್ಲಿ ನಿರಂತರವಾಗಿ ನೆಲಸಿರದಿದ್ದರೂ ಅಲ್ಲಿನ ಆಗುಹೋಗುಗಳನ್ನು ಗಮನಿಸಿದ್ದೇನೆ - ಕಿವಿಗೊಟ್ಟಿದ್ದೇನೆ. ಇಷ್ಟು ವರ್ಷಗಳಲ್ಲಿ ಇಲ್ಲಿನ ಅಕ್ಕ-ಪಕ್ಕ , ಸುತ್ತ -ಮುತ್ತ ಒಂದು ಹನುಮಂತನ, ಒಂದು ಗಣೇಷ ಅಥವ ಒಂದು ಅಣ್ಣಮ್ಮ ದೇವಸ್ಥಾನ ಪ್ರಾರಂಭವಾದದ್ದು ನನ್ನ ಕಣ್ಣಿಗೆ ಬಿದ್ದಿಲ್ಲ. ಎಲ್ಲರಿಗೂ ಎದ್ದು ಕಾಣುವಂತೆ ಇಲ್ಲಿ ಮೊದಲಿಗೆ ಹುಟ್ಟುಕೊಂಡಿದ್ದು ಅಯ್ಯಪ್ಪ ದೇವಸ್ಥಾನ, ನಂತರ ಪಕ್ಕದಲ್ಲಿ ಓಂ ಶಕ್ತಿ ದೇವಸ್ಥಾನ. ನಾನು ಕಂಡ ಹಾಗೆ ನಮ್ಮ ಬಡಾವಣೆಯಲ್ಲಿ ದಸರ ಸಮಯದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಹಬ್ಬ ಆಚರಿಸಿಕೊಳ್ಳುವುದು ಇವರೆಗೂ ನಡೆದು ಬಂದಿರುವ ಪದ್ಧತಿ. ಆದರೆ ಈ ವರ್ಷ ಹೊಸ ಪಿಡುಗೊಂದು ಈ ಪ್ರದೇಶದಲ್ಲಿ ಹೆಡೆಯೊಡೆದಿತ್ತು.&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/SssjVpX8FtI/AAAAAAAAAC4/jr_mQFd0iw0/s1600-h/Garbha.JPG"&gt;&lt;img id="BLOGGER_PHOTO_ID_5389440233869416146" style="WIDTH: 320px; CURSOR: hand; HEIGHT: 152px" alt="" src="http://4.bp.blogspot.com/_urSKl5eSA6U/SssjVpX8FtI/AAAAAAAAAC4/jr_mQFd0iw0/s320/Garbha.JPG" border="0" /&gt;&lt;/a&gt;&lt;br /&gt;&lt;br /&gt;ಗರ್ಬಾ (ಗರ್ಭ=ಬಸುರಿ ಅಲ್ಲ) / ಧಾಂಡಿಯ ಎಂಬ ಅರ್ಥವಿಲ್ಲದ ನೃತ್ಯ ದಸರಾದ ಮೊದಲ ದಿನ ಪ್ರಾರಂಭವಾಗಿ ಮುಗಿದದ್ದು ವಿಜಯದಶಮಿಯ ಹಿಂದಿನ ದಿನ. ಇದನ್ನು ಆಯೋಜಿಸಿದ್ದವರಿಗೆ ಕನ್ನಡಿಗರ ಸಹಯೋಗವೂ ಇತ್ತು ಎಂದು ಹೇಳಲೇಬೇಕಾಗಿಲ್ಲ! ಬಹುಷ: ಒಮ್ಮೆಯಾದರೂ ಈ ಪರಿ ಖರ್ಚು ಮಾಡಿ ಇವರು ಇಲ್ಲಿ ನಮ್ಮ ರಾಜ್ಯೋತ್ಸವ ಆಚರಿಸಿದ್ದು ನೆನಪಿಲ್ಲ. ರಾತ್ರಿ ೮ ಘಂಟೆಗೆ ಶುರುವಾಗುತ್ತಿದ್ದ ಇದು ಮುಗಿಯುತ್ತಿದ್ದುದು ರಾತ್ರಿ ೧೨ ರ ನಂತರವೇ. ರಾತ್ರಿ ೮ -೯ ರ ಒಳಗೆ ನಿರ್ಜನವಾಗುವ, ಸರಿಸುಮಾರು ಅದೆ ಸಮಯಕ್ಕೆ ನಿದ್ರೆಗೆ ಜಾರುತ್ತಿದ್ದ, ಬಹುತೇಕ ಹಿರಿಯ ನಾಗರೀಕರೆ ವಾಸಿಸುವ ಸುತ್ತಮುತ್ತಲಿನ ಈ ಪ್ರದೇಶದಲ್ಲಿ ಆ ದಿನಗಳಲ್ಲಿ ಕರ್ಕಷವಾದ ಧ್ವನಿಯೊಂದು ಎಡಬಿಡದೆ ಹಿಂದಿ ಹಾಡುಗಳನ್ನು ಒರಲುತ್ತಿತ್ತು. ಆ ಧ್ವನಿ ಮೈಕಾಸುರನ ಸಹಾಯದಿಂದ ೧೦೦ ಪಟ್ಟು ದ್ವಿಗುಣಗೊಂಡು, ಆರ್ಭಟ ತಡೆಯಲಾಗದೆ ಇಡೀ ಬಡಾವಣೆಯೇ ಬೆಚ್ಚಿ ಬಿದ್ದಿತ್ತು. ವಿಚಾರಿಸಿದಾಗ ತಿಳಿದು ಬಂದದ್ದು ಇವರು ನಡೆಸುತ್ತಿರುವುದು ಗರ್ಭಾ ಅಥವ ದಾಂಡಿಯ ಎಂಬ "ಗುಜರಾತಿಗಳ ಹಬ್ಬ"&lt;br /&gt;&lt;br /&gt;ಗರ್ಬಾ ಅಥವ ದಾಂಡಿಯ ದಸರಾ ಸಮಯದಲ್ಲಿ ಗುಜರಾತಿಗಳು (ನಾವು ಮನೆಯಲ್ಲಿ ಗೊಂಬೆ ಪ್ರದರ್ಶನ ಮಾಡುವಂತೆ) ಪ್ರತಿ ರಾತ್ರಿ ತಮ್ಮ ತಮ್ಮ ಬಡಾವಣೆಗಳಲ್ಲಿ ಆಚರಿಸುವ ಒಂದು ನೃತ್ಯದ ಸ್ನೇಹಕೂಟ. ಆ ಸಮಯದಲ್ಲಿ ಅವರ ಮನೆಗಳಲ್ಲಿ ಮಕ್ಕಳು-ದೊಡ್ಡವರು-ಅಜ್ಜ-ಅಜ್ಜಿಯರಾದಿಯಾಗಿ ಎಲ್ಲರೂ ಇದರಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಅದು ಯಾರಿಗೂ ಕಿರಿಕಿರಿ ಮಾಡುವುದಿಲ್ಲ. ಏಕೆಂದ್ರೆ ಅಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಬೆಳಿಗ್ಗೆ ತಮ್ಮ ಕೆಲಸಗಳನ್ನು ಮುಗಿಸಿ, ರಾತ್ರಿ ಊಟ ಮುಗಿಸಿ, ಸಾಮೂಹಿಕವಾಗಿ ಆಚರಿಸಿಕೊಳ್ಳುತ್ತಾರೆ. ಅದು ಅವರ ಸಂಪ್ರದಾಯ ಅವರು ಅಲ್ಲಿ ಆಚರಿಸಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಅದನ್ನು ಇಲ್ಲಿ ಕೇವಲ ಒಬ್ಬಿಬ್ಬರ ಶೋಕಿಗಾಗಿ ಬಡಾವಣೆ-ಬಡಾವಣೆಗೆ ಚಿತ್ರಹಿಂಸೆ ನೀಡಿ ನಿದ್ರೆಗೆಡಿಸಿದ್ದು ಯಾಕೆ ಎಂಬುದೇ ಪ್ರಶ್ನೆ.&lt;br /&gt;&lt;br /&gt;ಹೋಗಿ ವಿಚಾರಿಸಿದಾಗ ಯಾರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ? ಎಲ್ಲರೂ ದೇವಿ 'ತೀರ್ಥ' ವನ್ನು ಸೇವಿಸಿ ಪಾವನವಾಗಿದ್ದರು. ಹಾಡುಗಾರ "ಛೋಲಿ ಕೆ ಪೀಚೆ ಕ್ಯಾ ಹೈ" ಅಂತ ವಿಚಾರಿಸ್ತಿದ್ದ. "ಮೈ ಹೂ ಡಾನ್ ಮೈ ಹೂ ಡಾನ್", "ಮೆ ಕಲನಾಯಕ್ ಹೂ" ಅಂತ ಹೂಂಕರಿಸುತ್ತಿದ್ದ. ಕೊನೆಗೂ ಅದೆಲ್ಲಿದ್ದರೋ! ಪೋಲಿಸಣ್ಣರು ಬಂದ ಮೇಲೆಯೇ (ಯಾರೋ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು) ಇವರ ಆಟಕ್ಕೆ ಕಡಿವಾಣ ಬಿದ್ದದ್ದು. ಈ ಸಲದ ವ್ಯವಹಾರ ಮುಗಿಸಿ ಹೋಗುವ ಮುನ್ನ ಮತ್ತೆ ಮುಂದಿನ ವರ್ಷ ಬರ್ತೀವಿ ಅಂತ ಸಹ ಅವರು ಕಿರುಚಿ ಹೋಗಿದ್ದಾರೆ. ಇಲ್ಲಿಗೆ ಬಂದು ಗಮನಿಸಿ-ಭಾಗವಹಿಸಿ ಹೋದ ಸಾಂಸ್ಕೃತಿಕ ಸಹೃದಯರು! 'ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅನ್ನುವಂತೆ' ಇಂತಹ 'ಸಾಂಸ್ಕೃತಿಕ' ಹಾವಳಿಗಳನ್ನು ನಿಧಾನವಾಗಿ ಬೆಂಗಳೂರಿನಲ್ಲೆಲ್ಲಾ ಹರಡಿಸುವುದರಲ್ಲಿ ಸಂದೇಹವೇ ಇಲ್ಲ.&lt;br /&gt;&lt;br /&gt;ಮತ್ತೊಮ್ಮೆ ಇದು ಮರುಕಳಿಸಲು ವರ್ಷದ ಸಮಯವಿದೆ. ಹೇಗೆ ನಿಯಂತ್ರಿಸಬಹುದು ಯೋಚಿಸಲು ಸಮಯವಿದೆ. ಆದರೆ ದೀಪಾವಳಿ ಮಾತ್ರ ಇನ್ನೇನು ಹತ್ತಿರದಲ್ಲೆ ಇದೆ. ಯಾರಿಗೂ 'ದಿವಾಳಿ' ಯಾಗುವ ಶುಭಾಶಯ! ತಿಳಿಸದಿರೋಣ. "ದೀಪ ಬೆಳಗಿಸಿ ದೀಪಾವಳಿ ಆಚರಿಸಿ" ಎಂದು ಹೇಳೋಣವೆ?&lt;br /&gt;&lt;br /&gt;ಚಂದ್ರಶೇಖರನ್ ಕಲ್ಯಾಣ ರಾಮನ್&lt;br /&gt;&lt;a href="http://kalyana-raman.blogspot.com/"&gt;&lt;span style="font-size:130%;"&gt;&lt;span style="color:#ffff00;"&gt;ಹಳದಿ&lt;/span&gt;-&lt;span style="color:#ff0000;"&gt;ಕೆಂಪಿನ&lt;/span&gt; ಚಿಂತನೆ &lt;span style="color:#000000;"&gt;ಕಪ್ಪು&lt;/span&gt;-&lt;span style="color:#000000;"&gt;ಬಿಳುಪಿನಲ್ಲಿ!&lt;/span&gt;&lt;/span&gt;&lt;/a&gt;&lt;br /&gt;&lt;br /&gt;&lt;span style="color:#ffffff;"&gt;*****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3061551539435432302?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3061551539435432302/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3061551539435432302&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3061551539435432302'/><link rel='self' type='application/atom+xml' href='http://www.blogger.com/feeds/7305448352691994998/posts/default/3061551539435432302'/><link rel='alternate' type='text/html' href='http://kalyana-raman.blogspot.com/2009/10/blog-post.html' title='ದಿವಾಳಿಯಾಗು ಅನ್ನಿಸಿಕೊಳ್ಳಬೇಡಿ! &quot;ದೀಪಾವಳಿಗೆ ಶುಭಾಶಯ&quot;  ತಿಳಿಸಲು ಹೇಳಿ......'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/SssjVpX8FtI/AAAAAAAAAC4/jr_mQFd0iw0/s72-c/Garbha.JPG' height='72' width='72'/><thr:total>7</thr:total></entry><entry><id>tag:blogger.com,1999:blog-7305448352691994998.post-3861048283073566574</id><published>2009-09-26T07:57:00.012+05:30</published><updated>2009-09-27T00:41:31.977+05:30</updated><category scheme='http://www.blogger.com/atom/ns#' term='ರಾಷ್ಟ್ರೀಯತೆ'/><category scheme='http://www.blogger.com/atom/ns#' term='ಮಹಾರಾಷ್ಟ್ರ ನವನಿರ್ಮಾಣ ಸೇನ'/><category scheme='http://www.blogger.com/atom/ns#' term='ರಾಜ್ ಠಾಕ್ರೆ'/><category scheme='http://www.blogger.com/atom/ns#' term='ಕರವೇ'/><title type='text'>ಮಹಾರಾಷ್ಟ್ರದಲ್ಲಿ ಮರಾಠತೆಗೆ ಪ್ರಾಧಾನ್ಯತೆ ದೊರಕಿಸುವುದೇ ನಮ್ಮ  ಆಧ್ಯತೆ......</title><content type='html'>&lt;div align="left"&gt;&lt;span style="color:#ffffff;"&gt;****&lt;/span&gt;&lt;br /&gt;ಬರುವ ಅಕ್ಟೋಬರ್ ೧೩ ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನೆನ್ನೆಗೆ ಮುಗಿದಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪ್ರಬಲವಾಗಿ ಬೇರೂರುವ ಲಕ್ಷಣ ತೋರುತ್ತಿರುವ ಪಕ್ಷವೊಂದನ್ನು ಹೊರತು ಪಡಿಸಿ! ಮಿಕ್ಕೆಲ್ಲಾ ಪಕ್ಷಗಳು, ಅದರ ಮುಖಂಡರು, ಅವರ ಸ್ಪರ್ಧಿಗಳಿಂದ ಅಲ್ಲಿನ ಎಲ್ಲಾ ಮತದಾರರನ್ನು (ಸ್ಥಳೀಯ ಮರಾಠರು ಮತ್ತು ಮರಾಠೇತರ ವಲಸಿಗರ) ಯಾವುದೇ ರೀತಿಯಲ್ಲಾದರೂ ಒಲಿಸಿಕೊಂಡು, ಹೇಗಾದರೂ ಮಾಡಿ ತಮ್ಮ ಪಕ್ಷಕ್ಕೆ ಮತ ಪಡೆದುಕೊಂಡು ಅಧಿಕಾರಕ್ಕೆ ಬರುವ ಕಸರತ್ತು ನಡೆದಿದೆ.&lt;br /&gt;&lt;br /&gt;ಹೌದು, &lt;a href="https://www.manase.org/en/home.htm"&gt;ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಮ.ನ.ಸೇ.)&lt;/a&gt; ಮಿಕ್ಕೆಲ್ಲಾ ಪಕ್ಷಗಳಿಗಿಂತ ಭಿನ್ನವಾಗಿ ಕೇವಲ ಸ್ಥಳೀಯ ಮರಾಠಿಗರು ಮತ್ತು ಅವರ ಮತಗಳ ಮೇಲೆ ಮಾತ್ರ ವಿಶ್ವಾಸವಿರಿಸಿ ಚುನಾವಣ ಕಣಕ್ಕಿಳಿದಿದೆ. ಬಹಳ ದಿನಗಳ ನಂತರ ರಾಜ್ ಠಾಕ್ರೆ, ರಾಷ್ಟ್ರೀಯ! ಇಂಗ್ಲೀಷ್ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ &lt;a href="http://www.timesnow.tv/Frankly-Speaking-with-Raj-Thackeray---Part-1/videoshow/4328082.cms"&gt;ಭಾಗ ೧&lt;/a&gt; ಮತ್ತು &lt;a href="http://www.timesnow.tv/Frankly-Speaking-with-Raj-Thackeray---Part-2/videoshow/4328083.cms"&gt;ಭಾಗ ೨&lt;/a&gt;(ಸಂದರ್ಶಕ ಇಂಗ್ಲೀಷ್ ನಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಮರಾಠಿಯಲ್ಲೆ ಉತ್ತರಿಸುತ್ತ) ಮಾತನಾಡುತ್ತ ತಮ್ಮ ಪಕ್ಷ ಮತ್ತು ಅದರ ನಿಲವು ಹೇಗೆ ಸ್ಥಳೀಯತೆ ಮತ್ತು ಮರಾಠಿಗರ ಹಿತ ಚಿಂತನೆಗೆ ಮಾತ್ರ ಬದ್ಧವಾಗಿದೆಯೆಂಬುದನ್ನು ಖಡಾಖಂಡಿತವಾಗಿ ಸಮರ್ಥಿಸಿಕೊಂಡರು.&lt;br /&gt;&lt;br /&gt;ಭಾಷಾವಾರು ಪ್ರಾಂತ್ಯವಾಗಿ ವಿಂಗಡನೆಯಾಗಿರುವ ಭಾರತದಲ್ಲಿ ಅನೇಕತೆಯಲ್ಲಿ ಏಕತೆ ಉಳಿಯಬೇಕಾದರೆ, ಭಾರತ ನಿಜವಾಗಿ ಸಬಲ-ಸದೃಡವಾಗಬೇಕಾದರೆ ಆಯಾ ಪ್ರಾಂತ್ಯಗಳು ಎಲ್ಲಾ ರೀತಿಯಲ್ಲಿ ಬಲಗೊಳ್ಳಬೇಕು. ಅಂತೆಯೇ ಮಹಾರಾಷ್ಟ್ರದಲ್ಲಿ ಸರ್ವ ರೀತಿಯಲ್ಲಿ ಮರಾಠತೆ ಸ್ಥಾಪಿತವಾಗಿ ಅದು ಮಹಾರಾಷ್ಟ್ರವಾಗಿ ಉಳಿಯುವುದೇ ನಿಜವಾದ ರಾಷ್ಟ್ರೀಯತೆ ಮತ್ತು ಭಾರತವೆಂಬ ಹಲವು ಸ್ವತಂತ್ರ್ಯ ಪ್ರಾಂತ್ಯಗಳನ್ನೊಳಗೊಂಡ ರಾಷ್ಟ್ರವನ್ನು ರಚಿಸಿರುವುದರಲ್ಲಿನ ಸಾರ್ಥಕತೆ ಹಾಗು ಆ ದೊಡ್ಡ ಶಕ್ತಿಯನ್ನು ಮತ್ತಷ್ಟು ಬಲ ಪಡಿಸುವ ಸಾಧನ ಎಂಬ ಸ್ಪಷ್ಟತೆ ಅವರ ಮಾತುಗಳಲ್ಲಿದೆ. ಅವರ ಮಾತುಗಳಲ್ಲಿ ಇತರರಂತೆ ಬೂಟಾಟಿಕೆಯ ರಾಷ್ಟ್ರೀಯತೆಯ ಪ್ರತಿಪಾದನೆಯಿಲ್ಲ. ಆ ರೀತಿ ಬೂಟಾಟಿಕೆ ಪ್ರತಿಪಾದನೆ ಮಾಡಿ ಓಟುಗಳನ್ನು ಪಡೆದು ಚುನಾವಣೆ ಗೆಲ್ಲುವ ಇರಾದೆ ಅವರ ಮಾತುಗಳಲ್ಲಿ ಕಾಣಸಿಗುವುದಿಲ್ಲ. ಮರಾಠಿ ಮತದ ಬಲ ಏನೆಂದು ಸಾಬೀತು ಮಾಡುವ ಛಲ ಅವರಿಂದ ಹೊರಹೊಮ್ಮಿರುವುದನ್ನು ಕಾಣಬಹುದಾಗಿದೆ.&lt;br /&gt;&lt;br /&gt;ಒಂದು ರಾಜ್ಯದ-ಪ್ರದೇಶದ, ಆಗು-ಹೋಗುಗಳನ್ನು ನಿರ್ದರಿಸುವವರು ಅಲ್ಲಿಯ ಸ್ಥಳೀಯರಾಗಿರಬೇಕು, ಆದರೆ ಮಹಾರಾಷ್ಟ್ರ ರಾಜ್ಯ ಸರ್ಕಾರ ರಚಿಸಲು ಇಂದು ವಲಸಿಗರ ಮತಗಳು ನಿರ್ಣಾಯಕವಾಗುವ ಹಂತ ತಲುಪಿದೆ. ಕೆಲಸ, ವ್ಯಾಪಾರ ಮತ್ತೊಂದನ್ನು ಅರಸಿ ಬರುವ ವಲಸಿಗರು ಎಂದೆಂದಿಗೂ ವಲಸಿಗರಾಗೆ ಉಳಿಯುತ್ತಿರುವುದು ಸಮಸ್ಯೆ. ಪರಿಹಾರವಾಗಿ &lt;a href="http://www.indianexpress.com/news/get-a-permit-to-work-in-maharashtra-rajs-way-to-get-votes/520972/"&gt;ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಬರುವವರಿಗೆ ರಹದಾರಿ ಪತ್ರ &lt;/a&gt;ಕ್ರಮ ಅನುಸರಿಸುವುದರ ಅವಶ್ಯಕತೆಯ ಬಗ್ಗೆ ಸಹ ರಾಜ್ ಮಾತನಾಡಿದ್ದಾರೆ. ಭಾರತದಿಂದ ಮಹಾರಾಷ್ಟ್ರ ಪ್ರತ್ಯೇಕವಾಗಬೇಕೆಂಬ ವಾದ ನಮ್ಮದಲ್ಲ, ಮಹಾರಾಷ್ಟ್ರದಲ್ಲಿ ಮರಾಠಾತತೆಗೆ ಪ್ರಾಧಾನ್ಯತೆ ದೊರಕಿಸುವ, ಮರಾಠಿಗರ ಹಕ್ಕಿನ ಪರವಾದ ಹೋರಾಟ ನಮ್ಮದು ಎಂಬುದು ರಾಜ್ ಮಾತುಗಳಲ್ಲಿ ಕೇಳಿಬರುತ್ತದೆ.&lt;br /&gt;&lt;br /&gt;&lt;a href="https://www.manase.org/en/maharashtra.php?mid=67&amp;amp;smid=39&amp;amp;id=919"&gt;ಕಳೆದ ಲೋಕಸಭೆ ಚುನಾವಣೆಯಲ್ಲಿ ಗಣನೀಯವಾಗಿ ಮ.ನ.ಸೇ.ಯನ್ನು ಬೆಂಬಲಿಸಿರುವುದು ಈ ಮರಾಠಿ ಮತಗಳೆ ಎಂದು ರಾಜ್ ವಿಶ್ವಾಸದಿಂದ ಸಮರ್ಥಿಸಿಕೊಳ್ಳುತ್ತ&lt;/a&gt;, ನಮ್ಮ "ಮಹಾರಾಷ್ಟ್ರದಲ್ಲಿ ಮರಾಠತೆ" ಯಲ್ಲಿ ನಂಬಿಕೆಯಿಟ್ಟವರು, ವಲಸಿಗರಾಗಿದ್ದವರು ನೈಜ ರಾಷ್ಟ್ರೀಯತೆಯೆಂದರೆನೆಂದು ಅರಿತವರು ನನ್ನ ಪಕ್ಷಕ್ಕೆ ಮತ ಹಾಕುತ್ತಾರೆ ಮತ್ತು ಇಂತಹ ಮತಗಳು ಮಾತ್ರ ನನಗೆ ಸಾಕು ಎಂಬ ಎಂಬ ಅವರ ಆತ್ಮ ವಿಶ್ವಾಸದಿಂದ ಕೂಡಿದ, ಕೇವಲ ಮರಾಠಿ ಬಲದ 'ನವ ಮಹಾರಾಷ್ತ್ರ' ವನ್ನು ಕಟ್ಟುವ ಗಟ್ಟಿತನವನ್ನು ಅವರ ಹೇಳಿಕೆಗಳಿಂದ ಅರಿಯಬಹುದಾಗಿದೆ.&lt;br /&gt;&lt;span style="color:#ff6600;"&gt;*****&lt;/span&gt;&lt;/div&gt;ನಮ್ಮ ಕರ್ನಾಟಕವನ್ನು ಸಹ ಇದುವರೆಗೆ ಆಳಿದವರು, ಈಗ ಆಧಿಕಾರದಲ್ಲಿರುವವರು ನಮ್ಮ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಸುಭದ್ರ-ಸಮೃದ್ಧ ಕನ್ನಡ ನಾಡು ಕಟ್ಟುವೆಡೆ ಗಮನ ಹರಿಸದೆ, ಕೇಂದ್ರದದವರ ಅಡಿಯಾಳು, ಆಡಿಸಿಕೊಳ್ಳುವ ಗೊಂಬೆಗಳಾಗಿ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಎಲ್ಲಾ ರೀತಿಯಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕ ದ ಹಿತಚಿಂತನೆಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.&lt;br /&gt;&lt;br /&gt;ಕನ್ನಡಿಗರಿಗಾಗಿ, ಕನ್ನಡಕ್ಕೋಸ್ಕರ, ಕನ್ನಡಿಗರದೇ ಆದ ಎಡ-ಬಲ-ಕೇಂದ್ರದ ಹಂಗಿಲ್ಲದ ಕೇವಲ ಕನ್ನಡತ್ವದ ಸಿದ್ದಾಂತ ಪ್ರತಿಪಾದಿಸುವ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇಂದು ಹೆಚ್ಚಾಗಿದೆ. ಸಧ್ಯಕ್ಕೆ ಕನ್ನಡದ ಎಲ್ಲಾ ಸಮಸ್ಯೆಗಳಿಗೆ ಹೆಗಲು ಕೊಟ್ಟು, ಎಲ್ಲೆಡೆ ಜನಾಂದೋಲನ ಮೂಡಿಸುವಲ್ಲಿ ಸಫಲರಾಗಿ, ಕನ್ನಡಿಗರ ಆಶಾಕಿರಣವಾಗಿ ಬೇರೂರುತ್ತಿರುವ &lt;a href="http://karnatakarakshanavedike.org/"&gt;ಕ.ರ.ವೇ.&lt;/a&gt; ಯಂತಹ ಸಂಘಟನೆಗಳು ಈ ನಾಡಿನ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳಗುವಲ್ಲಿ ಸಹ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಿದೆ. ಕನ್ನಡ ನಾಡು-ನುಡಿ ಪರವಾದ ಪ್ರಾಮಾಣಿಕ ಯುವ ಸಂಘಟನೆಯನ್ನು ಬೆಂಬಲ ಕೊಟ್ಟು ಬೆಳೆಸುವತ್ತ ಇಡೀ ಕನ್ನಡ ಸಮುದಾಯ ಕಂಕಣ ತೊಡಬೇಕಿದೆ.&lt;br /&gt;&lt;br /&gt;&lt;span style="color:#ffffff;"&gt;****&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3861048283073566574?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3861048283073566574/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3861048283073566574&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3861048283073566574'/><link rel='self' type='application/atom+xml' href='http://www.blogger.com/feeds/7305448352691994998/posts/default/3861048283073566574'/><link rel='alternate' type='text/html' href='http://kalyana-raman.blogspot.com/2009/09/blog-post_26.html' title='ಮಹಾರಾಷ್ಟ್ರದಲ್ಲಿ ಮರಾಠತೆಗೆ ಪ್ರಾಧಾನ್ಯತೆ ದೊರಕಿಸುವುದೇ ನಮ್ಮ  ಆಧ್ಯತೆ......'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-7305448352691994998.post-721803127430155281</id><published>2009-09-18T00:41:00.006+05:30</published><updated>2009-09-18T01:08:45.727+05:30</updated><category scheme='http://www.blogger.com/atom/ns#' term='ಸರೋಜಿನಿ ಮಹಿಷಿ ವರದಿ'/><category scheme='http://www.blogger.com/atom/ns#' term='ಕನ್ನಡಿಗ'/><category scheme='http://www.blogger.com/atom/ns#' term='HAL'/><category scheme='http://www.blogger.com/atom/ns#' term='ಉದ್ಯೋಗ'/><title type='text'>ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ!</title><content type='html'>&lt;span style="color:#ffffff;"&gt;***&lt;/span&gt;&lt;br /&gt;&lt;br /&gt;ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್) ತನ್ನ ಬೆಂಗಳೂರು ಸಂಕೀರ್ಣದಲ್ಲಿ ನೂರಕ್ಕೂ ಹೆಚ್ಚಾಗಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇವರ ಅಂತರ್ಜಾಲ ತಾಣ &lt;a href="http://www.hal-india.com"&gt;(www.hal-india.com)&lt;/a&gt;ದಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೩.೯.೨೦೦೯ ಎಂದು ತಿಳಿಸಲಾಗಿದೆ. ಯಾವುದೇ ಹೊಸ ಯೋಜನೆಗಳು ಒಂದು ಪ್ರದೇಶದಲ್ಲಿ ಕಾರ್ಯರೂಪಗೊಂಡಾಗ ಅಲ್ಲಿ ದೊರಕಬಹುದಾದಂತ ಕೆಲಸ-ಅವಕಾಶಗಳಿಗಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿ ಕಾತರ ಮತ್ತು ನೀರೀಕ್ಷೆಗಳಿಂದ ಎದುರು ನೋಡುವುದು ಸಹಜವಾದದ್ದು. ಒಂದು ರಾಜ್ಯದ ಜನರ ಏಳಿಗೆ ಆಗುವುದು, ಅಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಆಗುವುದರಿಂದ ಮತ್ತು ಅಲ್ಲಿನ ಜನ ದುಡಿಮೆ ಮಾಡಲು ತೊಡಗಿದಾಗ. ಇಂಥ ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಉಂಟಾಗುವ ಹೊಸ ಉದ್ದಿಮೆಗಳಲ್ಲಿ ಮತ್ತು ಹಾಲಿ ಇರುವ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಕೆಲಸದವಕಾಶ ಹೆಚ್ಚಿಸಿಸುವುದು ಅತ್ಯಗತ್ಯವಾದದ್ದು. ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾದ್ದು ಬಹು ಮುಖ್ಯವಾದದ್ದು. ಇವು ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ.&lt;br /&gt;&lt;br /&gt;ಆದರೆ ಹೆಚ್ ಎ ಎಲ್ ತನ್ನ ಬೆಂಗಳೂರು ಸಂಕೀರ್ಣಕ್ಕಾಗಿ ಈಗ ಬಿಡುಗಡೆ ಮಾಡಿರುವ ನೇಮಕಾತಿ ಅರ್ಹತೆಯ ಸೂಚನೆಗಳಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದವರಾಗಿರಬೇಕು, ಕಡ್ಡಾಯ ಕನ್ನಡ ಭಾಷೆಯ ಅರಿವಿರಬೇಕು ಎಂದು ಎಲ್ಲೂ ನಮೂದಾಗಿಲ್ಲದಿರುವುದನ್ನು ಕಾಣಬಹುದಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಹೆಚ್ ಎ ಎಲ್ ಸಂಸ್ಥೆಯ ಬೆಂಗಳೂರಿನ ಇದೇ ಸಂಕೀರ್ಣದಲ್ಲಿ ಆಗಿರುವ ೮೦೦ ಕ್ಕೂ ಹೆಚ್ಚಿನ ಇಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಕೆಲಸ ಪಡೆದ ಕನ್ನಡಿಗರ ಸಂಖ್ಯೆ ಬೆರಳಣಿಕೆಯಷ್ಟಿರಿವುದು ನಮ್ಮದೇ ಊರುಗಳಲ್ಲಿ ಕನ್ನಡಿಗನಿಗೆ ಉದ್ಯೋಗದಲ್ಲಿ ಆಧ್ಯತೆ ಇಲ್ಲದಿರುವುದು ಕಂಡು ಬರುತ್ತದೆ. ಈ ಸಮಸ್ಯೆ ಕೇವಲ ಕರ್ನಾಟಕ್ಕ ಮಾತ್ರ ಸೀಮಿತವಾಗಿರುವುದನ್ನು ಸಹ ಹೆಚ್ ಎ ಎಲ್ ನ ಅಂತರ್ಜಾಲ ತಾಣವೇ ನಮಗೆ ತಿಳಿಸುತ್ತದೆ! ಇತ್ತೀಚೆಗೆ ಒರಿಸ್ಸಾದ ಕೊರಪುಟ್ ನಲ್ಲಿರುವ ಹೆಚ್ ಎ ಎಲ್ ಘಟಕದಲ್ಲಿನ ಖಾಲಿ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಬಹುತೇಕ ಸ್ಥಳೀಯರೆ ಆಯ್ಕೆಯಾಗಿರುವುದು ಈ ಮೂಲಕ ಮನವರಿಕೆಯಾಗುತ್ತದೆ.&lt;br /&gt;&lt;br /&gt;ಕೆಲದಿನಗಳ ಹಿಂದೆ ಕೇಂದ್ರ ರೈಲ್ವೇ ಸಚಿವರು ಸ್ಥಳೀಯರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲು ನೀಡುವುದನ್ನು ಇಲಾಖೆ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ ಮತ್ತು ಲಿಖಿತ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುವುದರ ಬಗ್ಗೆ ತೀರ್ಮಾನಿಸಲಾಗುವುದರ ಬಗ್ಗೆ ವರದಿಯಾಗಿದೆ. ಹೆಚ್ ಎ ಎಲ್ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರದ ಸಾರ್ವಜನಿಕ ಸಂಸ್ಥೆಗಳು ಸಹ ಈ ಮೇಲ್ಪಂಕ್ತಿಯನ್ನು ಅನುಸರಿರಿಸುವುದು ಭಾಷಾವಾರು ಒಕ್ಕೂಟದ ಆಧಾರದಲ್ಲಿ ರಚಿತವಾಗಿರುವ ಭಾರತದ ಸಂವಿಧಾನಾವನ್ನು ಗೌರವಿಸುವ ಜವಾಬ್ದಾರಿಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದ ಆಯಾ ರಾಜ್ಯದ ಘಟಕಗಳಿಗೆ ಬೇಕಾದ ಮಾನವ ಸಂಪನ್ಮೂಲಗಳನ್ನು ಆಯಾ ರಾಜ್ಯಗಳಿಂದಲೇ ಪೂರೈಕೆ ಮಾಡಿಕೊಳ್ಳುವಂತಹ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವುದರಿಂದ ಅನವಶ್ಯಕ ವಲಸೆಯಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ.&lt;br /&gt;&lt;br /&gt;ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿನ (ಮುಖ್ಯವಾಗಿ ಬೆಂಗಳೂರು ನಗರದಲ್ಲಿ) ಕೇಂದ್ರ ಸರ್ಕಾರದ ಸಾವರ್ಜನಿಕ ಸಂಸ್ಥಗಳಲ್ಲಿ, ಖಾಸಗೀ ಕ್ಶೇತ್ರಗಳಲ್ಲಿ ನೇಮಕವಾಗಿರುವ ಉದ್ಯೋಗಿಗಳ ಸಂಖ್ಯೆ ಮತ್ತು ಇದರಲ್ಲಿ ಕನ್ನಡಿಗರು ಎಷ್ಟು ಎಂಬ ಮಾಹಿತಿ ಹೆಕ್ಕಿ ತೆಗೆದು ಕನ್ನಡಿಗರ ಮುಂದಿರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಸ್ಥಳೀಯರಿಗೇ ಉದ್ಯೋಗ ದೊರಕಿಸಿಕೊಡುವ "ಉದ್ಯೋಗ ನೀತಿಯನ್ನು" ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಮತ್ತೊಂದು ವಿಷಯವೆಂದರೆ, ಕನ್ನಡ ನಿರುದ್ಯೋಗಿಗಳ ಹಿತ ಕಾಯಲು ಜಾರಿಯಾಗಬೇಕಾಗಿರುವ ಮಹಿಷಿ ವರದಿಯನ್ನು ತುಕ್ಕು ಹಿಡಿಸಿ ಮಲಗಿಸಿಡಲಾಗಿದೆ. ಅದಕ್ಕೆ ಸಾಣಿ ಹಿಡಿದು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯಿರುವ ನಾಯಕ ಯಾರೆಂದು ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ.&lt;br /&gt;&lt;br /&gt;******************************************&lt;br /&gt;&lt;br /&gt;ಈ ಅಹವಾಲು ಬೆಂಗಳೂರಿನ 'ಹೊಸದಿಗಂತ' ಮತ್ತು 'ಉದಯವಾಣಿ' ಯಲ್ಲಿ ಪ್ರಕಟವಾಗಿದೆ.&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/SrKOyFw22VI/AAAAAAAAACo/3y_8IMqMwUk/s1600-h/Hos+blog.JPG"&gt;&lt;img style="cursor:pointer; cursor:hand;width: 320px; height: 152px;" src="http://3.bp.blogspot.com/_urSKl5eSA6U/SrKOyFw22VI/AAAAAAAAACo/3y_8IMqMwUk/s320/Hos+blog.JPG" border="0" alt=""id="BLOGGER_PHOTO_ID_5382521495852865874" /&gt;&lt;/a&gt;&lt;br /&gt;&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/SrKPNb8Z6UI/AAAAAAAAACw/DIxknBn3Nwc/s1600-h/UV+to+blg.JPG"&gt;&lt;img style="cursor:pointer; cursor:hand;width: 320px; height: 257px;" src="http://3.bp.blogspot.com/_urSKl5eSA6U/SrKPNb8Z6UI/AAAAAAAAACw/DIxknBn3Nwc/s320/UV+to+blg.JPG" border="0" alt=""id="BLOGGER_PHOTO_ID_5382521965663349058" /&gt;&lt;/a&gt;&lt;br /&gt;&lt;br /&gt;&lt;span style="color:#ffffff;"&gt;***&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-721803127430155281?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/721803127430155281/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=721803127430155281&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/721803127430155281'/><link rel='self' type='application/atom+xml' href='http://www.blogger.com/feeds/7305448352691994998/posts/default/721803127430155281'/><link rel='alternate' type='text/html' href='http://kalyana-raman.blogspot.com/2009/09/blog-post_18.html' title='ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_urSKl5eSA6U/SrKOyFw22VI/AAAAAAAAACo/3y_8IMqMwUk/s72-c/Hos+blog.JPG' height='72' width='72'/><thr:total>0</thr:total></entry><entry><id>tag:blogger.com,1999:blog-7305448352691994998.post-5819512105979577535</id><published>2009-09-17T22:59:00.010+05:30</published><updated>2009-09-17T23:28:06.970+05:30</updated><category scheme='http://www.blogger.com/atom/ns#' term='ಹಿಂದಿ ದಿವಸ್'/><category scheme='http://www.blogger.com/atom/ns#' term='ಹಿಂದಿ ಸಪ್ತಾಹ'/><category scheme='http://www.blogger.com/atom/ns#' term='ಹಿಂದಿ'/><title type='text'>ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.</title><content type='html'>ಪ್ರತಿ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ನಡೆಯುವ ಭಾರತದ ಕೇಂದ್ರ ಸರ್ಕಾರಿ ಕೃಪಾಪೋಷಿತ 'ಹಿಂದಿ ಸಪ್ತಾಹ', 'ಹಿಂದಿ ದಿವಸ್' ಏಕೆ? ಇದು ಎಷ್ಟು ಸರಿ? ಹಿಂದಿ ಕಲಿಸಲು ಬಲವಂತವೇಕೆ? ತ್ರಿಭಾಷಾ ಸೂತ್ರಕ್ಕೆ ಏಕೆ ತಿಲಾಂಜಲಿ? ಎಂದು ಬೆಂಗಳೂರಿನ ಪತ್ರಿಕೆಗಳ ಮೂಲಕ ಪ್ರಶ್ನಿಸಿದ ಕೆಲವು ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.&lt;br /&gt;&lt;br /&gt;&lt;a href="http://1.bp.blogspot.com/_urSKl5eSA6U/SrJ1WpR6sVI/AAAAAAAAABg/i1ik9c-ikQQ/s1600-h/Sat+to+blog.bmp"&gt;&lt;img id="BLOGGER_PHOTO_ID_5382493536559739218" style="WIDTH: 186px; CURSOR: hand; HEIGHT: 320px" alt="" src="http://1.bp.blogspot.com/_urSKl5eSA6U/SrJ1WpR6sVI/AAAAAAAAABg/i1ik9c-ikQQ/s320/Sat+to+blog.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/SrJ15JrGFnI/AAAAAAAAABo/11oG3EgBz9w/s1600-h/SK+to+Blog.bmp"&gt;&lt;img id="BLOGGER_PHOTO_ID_5382494129370830450" style="WIDTH: 177px; CURSOR: hand; HEIGHT: 320px" alt="" src="http://3.bp.blogspot.com/_urSKl5eSA6U/SrJ15JrGFnI/AAAAAAAAABo/11oG3EgBz9w/s320/SK+to+Blog.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://1.bp.blogspot.com/_urSKl5eSA6U/SrJ2UuN-DrI/AAAAAAAAABw/xkJ0rp-4NOY/s1600-h/VK+to+Blog.bmp"&gt;&lt;img id="BLOGGER_PHOTO_ID_5382494603037249202" style="WIDTH: 137px; CURSOR: hand; HEIGHT: 320px" alt="" src="http://1.bp.blogspot.com/_urSKl5eSA6U/SrJ2UuN-DrI/AAAAAAAAABw/xkJ0rp-4NOY/s320/VK+to+Blog.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/SrJ2o6HAOkI/AAAAAAAAAB4/9R9C-aZ2M8Q/s1600-h/KP+to+Blog.bmp"&gt;&lt;img id="BLOGGER_PHOTO_ID_5382494949826640450" style="WIDTH: 313px; CURSOR: hand; HEIGHT: 297px" alt="" src="http://4.bp.blogspot.com/_urSKl5eSA6U/SrJ2o6HAOkI/AAAAAAAAAB4/9R9C-aZ2M8Q/s320/KP+to+Blog.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://4.bp.blogspot.com/_urSKl5eSA6U/SrJ25FL3IKI/AAAAAAAAACA/89IeLHoJsZA/s1600-h/M+R+Mahesh+to+blg.JPG"&gt;&lt;img id="BLOGGER_PHOTO_ID_5382495227677712546" style="WIDTH: 320px; CURSOR: hand; HEIGHT: 68px" alt="" src="http://4.bp.blogspot.com/_urSKl5eSA6U/SrJ25FL3IKI/AAAAAAAAACA/89IeLHoJsZA/s320/M+R+Mahesh+to+blg.JPG" border="0" /&gt;&lt;/a&gt;&lt;br /&gt;&lt;br /&gt;&lt;a href="http://1.bp.blogspot.com/_urSKl5eSA6U/SrJ3S3zNMII/AAAAAAAAACI/EAYIrHiDu64/s1600-h/Aksh+to+Blog.bmp"&gt;&lt;img id="BLOGGER_PHOTO_ID_5382495670761238658" style="WIDTH: 320px; CURSOR: hand; HEIGHT: 262px" alt="" src="http://1.bp.blogspot.com/_urSKl5eSA6U/SrJ3S3zNMII/AAAAAAAAACI/EAYIrHiDu64/s320/Aksh+to+Blog.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/SrJ3hvz8mbI/AAAAAAAAACQ/zW8S8ca05-g/s1600-h/TANG+Hindi+16092009+TOIK.JPG"&gt;&lt;img id="BLOGGER_PHOTO_ID_5382495926314899890" style="WIDTH: 149px; CURSOR: hand; HEIGHT: 320px" alt="" src="http://3.bp.blogspot.com/_urSKl5eSA6U/SrJ3hvz8mbI/AAAAAAAAACQ/zW8S8ca05-g/s320/TANG+Hindi+16092009+TOIK.JPG" border="0" /&gt;&lt;/a&gt;&lt;br /&gt;&lt;br /&gt;&lt;a href="http://3.bp.blogspot.com/_urSKl5eSA6U/SrJ37VNtNVI/AAAAAAAAACY/cL47Wk_OOCA/s1600-h/VIVE+to+blog.bmp"&gt;&lt;img id="BLOGGER_PHOTO_ID_5382496365851784530" style="WIDTH: 182px; CURSOR: hand; HEIGHT: 320px" alt="" src="http://3.bp.blogspot.com/_urSKl5eSA6U/SrJ37VNtNVI/AAAAAAAAACY/cL47Wk_OOCA/s320/VIVE+to+blog.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://1.bp.blogspot.com/_urSKl5eSA6U/SrJ4Qq42hvI/AAAAAAAAACg/vTogdBvKGhc/s1600-h/VE+KP+to+blg.bmp"&gt;&lt;img id="BLOGGER_PHOTO_ID_5382496732447147762" style="WIDTH: 320px; CURSOR: hand; HEIGHT: 282px" alt="" src="http://1.bp.blogspot.com/_urSKl5eSA6U/SrJ4Qq42hvI/AAAAAAAAACg/vTogdBvKGhc/s320/VE+KP+to+blg.bmp" border="0" /&gt;&lt;/a&gt;&lt;br /&gt;&lt;br /&gt;ಬಲವಂತದ ಹಿಂದಿ ಹೇರಿಕೆ ನಮಗೆ ಬೇಡ - ಹಿಂದಿ ಭಾಷಿಕರಿಗೆ ಅನ್ವಯಿಸದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ? ಎಂಬ ಪ್ರಶ್ನೆ-ಧ್ವನಿ ನಿಮ್ಮೆಲ್ಲರಿಂದಲೂ ಹೊರಡಲಿ&lt;br /&gt;&lt;br /&gt;&lt;span style="color:#ffffff;"&gt;***&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-5819512105979577535?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/5819512105979577535/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=5819512105979577535&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/5819512105979577535'/><link rel='self' type='application/atom+xml' href='http://www.blogger.com/feeds/7305448352691994998/posts/default/5819512105979577535'/><link rel='alternate' type='text/html' href='http://kalyana-raman.blogspot.com/2009/09/blog-post_17.html' title='ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_urSKl5eSA6U/SrJ1WpR6sVI/AAAAAAAAABg/i1ik9c-ikQQ/s72-c/Sat+to+blog.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-2146168415965547663</id><published>2009-09-16T00:03:00.004+05:30</published><updated>2009-09-16T00:15:40.300+05:30</updated><category scheme='http://www.blogger.com/atom/ns#' term='ಹಿಂದಿ ಹೇರಿಕೆ'/><category scheme='http://www.blogger.com/atom/ns#' term='ಹಿಂದಿ ದಿವಸ್'/><category scheme='http://www.blogger.com/atom/ns#' term='ಕನ್ನಡ'/><category scheme='http://www.blogger.com/atom/ns#' term='ಹಿಂದಿ'/><title type='text'>ಹಿಂದಿ ರಾಜ್ಯದವರಿಗಿಲ್ಲದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ?</title><content type='html'>ಪ್ರತಿವರ್ಷ ಸೆಪ್ಟಂಬರ್ ೧೪ ರಂದು ಭಾರತದಾದ್ಯಂತ ಕೇಂದ್ರ ಸರ್ಕಾರದ ಬೆಂಬಲದಲ್ಲಿ &lt;a href="http://rajbhasha.nic.in/HindiDiwas-2009.pdf"&gt;"ಹಿಂದಿ ದಿವಸ್"&lt;/a&gt; ಆಚರಿಸಲಾಗುತ್ತದೆ. ಈ ಹಿಂದಿ ದಿವಸ್ ಬರುವ ಕೆಲದಿನಗಳಿಗೆ ಮೊದಲು, ಹಿಂದಿ ಕಾರ್ಯಾಗರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆಪೂರಕವಾಗಿ ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳು, ಉದ್ದಿಮೆಗಳು, ನಿಗಮ ಮಂಡಳಿಗಳು,ಬ್ಯಾಂಕುಗಳು, ವಿಮಾ ಕಚೇರಿಗಳು ವರ್ಷವಿಡೀ ಹಿಂದಿ ಪ್ರಚಾರದ ಕಾರ್ಯಗಳಲ್ಲಿ ಕಟ್ಟುನಿಟ್ಟಾಗಿ ತೊಡಗಿಸಿಕೊಳ್ಳಲು ನಾನ ರೀತಿಯ ವ್ಯವಸ್ಥೆಗಳನ್ನು ಆದೇಶಗೊಳಿಸಲಾಗಿದೆ. ಒಂದುಸಣ್ಣ ಉದಾಹರಣೆ ನೀಡಬೇಕೆಂದರೆ, ನಾವು ಈ ಮೇಲಿನ ಯಾವುದೇ ಕಚೇರಿಗಳಿಗೆ ಯಾವುದೇ ದಿನಹೋದಲ್ಲಿ, ಅಲ್ಲಿನ ಒಳಭಾಗದ ಸೂಚನಾ ಫಲಕದಲ್ಲಿ ಅವರು ದಿನಕ್ಕೊಂದು ಹಿಂದಿ ಪದವನ್ನುಪರಚಯಿಸುವ ಪದ್ಧತಿಯನ್ನು ಕಾಣಬಹುದಾಗಿದೆ. ಈ ರೀತಿ ಹಿಂದಿ ಪ್ರಚಾರಕ್ಕಾಗಿ ಸಮಯಮೀಸಲಿಡಲು ಇಲ್ಲಿ ಅವಕಾಶಗಳಿವೆ, ಈ ರೀತಿ ಹಿಂದಿ ಪ್ರಚಾರವನ್ನು ಅಚ್ಚು ಕಟ್ಟಾಗಿಮಾಡಿದವರಿಗೆ ಭಡ್ತಿಯಲ್ಲಿ ಸಹ ಮೀಸಲಿದೆ. ಕೇಂದ್ರ ಸರ್ಕಾರ ಹಲವಾರು ಕೋಟಿ ರೂಗಳನ್ನು ಈಕಾರ್ಯಕ್ಕೆ ಪ್ರತಿ ವರ್ಷ ಮೀಸಲಿಟ್ಟು ವ್ಯಯಿಸುತ್ತದೆ.&lt;br /&gt;&lt;br /&gt;ಭಾರತ ಗಣತಂತ್ರದ ಒಕ್ಕೂಟ ವ್ಯವಸ್ಥೆಯ ಇತರ ಅಧಿಕೃತ ಭಾಷೆಗಳಿಗಿರುವ ಸ್ಥಾನಮಾನವೇಹಿಂದಿಗೂ ಸಹ ಇರುವುದು ಎಂಬುದನ್ನು ನಾವೆಲ್ಲರೂ ಗಮನಿಸಬೇಕಿದೆ. ಆದರೆ "ಹಿಂದಿ ಕೇಂದ್ರಸರ್ಕಾರದ ಆಡಳಿತ ಭಾಷೆ, ಅದು ನಮ್ಮೆಲ್ಲರ ರಾಷ್ಟ್ರ ಭಾಷೆ ಮತ್ತು ಹಿಂದಿ ಬಲ್ಲವ ಮಾತ್ರರಾಷ್ಟ್ರ ಪ್ರೇಮಿ" ಎಂಬ ಪೊಳ್ಳು ಪ್ರಚಾರವನ್ನು ಮಾಡುವುದರ ಮೂಲಕ, ಹಿಂದಿಗಿಂತಲೂ ಪ್ರಾಚೀನವೂ, ವೈವಿಧ್ಯಮಯವೂ ಆದ ಭಾರತದ ಇತರ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸಿಕೇವಲ ಹಿಂದಿ ಭಾಷೆಗೆ ಮಾತ್ರ ಪ್ರಾಧಾನ್ಯತೆ ನೀಡಿ, ಬಲವಂತವಾಗಿ ಆ ಭಾಷೆಯದಿನಾಚರಣೆಯನ್ನು ಭಾರತದೆಲ್ಲೆಡೆ ಅಚರಿಸುತ್ತಿರುವುದು ಎಷ್ಟು ಸಮಂಜಸ?&lt;br /&gt;&lt;br /&gt;ನಾವು ಇಂಗ್ಲೀಷನ್ನು ಇನ್ನೂ ಅಪ್ಪಿಕೊಂಡು, ಒಪ್ಪಿಕೊಂಡಿರುವುದು, ಗುಲಾಮಗಿರಿಯೆಷ್ಟೋ ಅಷ್ಟೇ ಗುಲಾಮಗಿರಿ ಹಿಂದಿಯೇತರರು ಹಿಂದಿ ಸಾಮ್ರಾಜ್ಯವಾದವನ್ನು ಬೆಳಸಲು, ಪಸರಿಸಲುಬಿಟ್ಟು ಬಿಡುವುದು. ಇಂಗ್ಲೀಷಿಗೆ ಸಧ್ಯಕ್ಕಿರುವ ಜ್ಞಾನ-ವಿಜ್ಞಾನಗಳ ಭಾಷೆ ಎಂಬಸ್ಥಾನವನ್ನು ಕನ್ನಡಿಗರು ಮಾತ್ರ ಏನೂ ನಂಬಿಲ್ಲ, ನಮ್ಮಷ್ಟೇ ಇಂಗ್ಲೀಷ್-ದಾಸರು ಹಿಂದಿಯವರೂ ಸಹ ಆಗಿದ್ದಾರೆ. ನಾವು ಹಿಂದಿ ಕಲಿತು ಉತ್ತರ ಭಾರತಕ್ಕೆ ವಲಸೆ ಹೋಗಿ ಹಿಂದಿ ರಾಜ್ಯಗಳಲ್ಲಿ, ಹಿಂದಿಯವರಾಗುತ್ತೇವೆ ಎನ್ನುವುದು ಸರಿಯಾದುದೆ. ಅದೇ ತಮಿಳುನಾಡು, ಆಂದ್ರಾ, ಓರಿಸ್ಸಾ, ಗುಜರಾತ, ಬಂಗಾಳಗಳಿಗೆ ನಾವು ವಲಸೆ ಹೋಗಿನೆಲಸಬೇಕಾಗಿ ಬಂದಾಗ ಆಯಾ ರಾಜ್ಯಗಳ ಭಾಷೆ ಕಲಿತು, ಅಲ್ಲಿಯ ಸಂಸ್ಸೃತಿಯನ್ನು ಅರಿತು ಆ ಜನರೊಡನೆ ಬೆರೆತು ಮುಖ್ಯವಾಹಿನಿಯಲ್ಲಿ ಮುನ್ನಡೆಯುವುದು ಮಾತ್ರ ಸರಿಯಾದಮಾರ್ಗವಲ್ಲವೇ? ಹಿಂದಿ ಜತೆಗೆ ನಮಗೆ ಇಂಗ್ಲೀಷ್ ಸಾಕು, ಕನ್ನಡ ಭಾಷೆ ನಮಗೆ ಬೇಡ ಎನ್ನುವ ಹಿಂದಿಯವರಿಂದ ಕನ್ನಡಿಗರ ಮೇಲೇಕೆ ಹಿಂದಿ ಹೇರಿಕೆಯಾಗುತ್ತಿದೆ? ಹಿಂದಿಭಾಷಿಕರಿಗೆ ಬೇಡದ ಈ ತ್ರಿಭಾಷ ಸೂತ್ರ ನಮಗೆ ಮಾತ್ರ ಏಕೆ ಎಂದು ನಮ್ಮೆಲ್ಲರ ಮನದಲ್ಲಿ ಸಹಜವಾಗಿ ಮೂಡಬೇಕಾಗಿರುವ ಪ್ರಶ್ನೆಯಿದಲ್ಲವೆ? ಹಿಂದಿ ಭಾಷೆಯ ಅಭಿವೃದ್ಧಿ ಮಾಡಲು,ಅದನ್ನು ಬೆಳೆಸಲು ಹಿಂದಿ ರಾಜ್ಯಗಳಾದ ದೆಹಲಿ, ಮದ್ಯಪ್ರದೇಶ, ಉತ್ತರ ಮತ್ತು ಇತರ ಪ್ರದೇಶಗಳಿವೆ. ಅವುಗಳು ಅಲ್ಲಿ ಬೆಳವಣಿಗೆಯಾಗಬೇಕಾಗಿರುವುದು ಸಹಜವೇ. ಅದರಂತೆ ಕನ್ನಡನಾಡಿನ ಸಂಸ್ಕೃತಿ, ಧರ್ಮ ಕನ್ನಡ ಭಾಷೆಯನ್ನು ಅನುವರ್ತಿಸುವಂತದ್ದು, ಕೇಂದ್ರ ಸರ್ಕಾರ ಹಿಂದಿಯನ್ನು ಪ್ರಚಾರ ಮಾಡುವುದು ಬೆಳೆಸುವುದನ್ನು ಹಿಂದಿ ರಾಜ್ಯಗಳಿಗೆ ಮಾತ್ರಮೀಸಲಿರಿಸಿ ಅದರಂತೆಯೇ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ ಗೆ ಪ್ರಚಾರನೀಡಲು ಮಾತ್ರ ಮುಂದಾಗಬೇಕಿದೆ.&lt;br /&gt;&lt;br /&gt;ಮನುಷ್ಯ ಆಭಿಮಾನ ಜೀವಿ, ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗುತ್ತದೆ. ದೇಶಾಭಿಮಾನ, ಆತ್ಮಾಭಿಮಾನ, ಕಲಾಭಿಮಾನ, ಭಾಷಾಭಿಮಾನ ಇವುಗಳೇ ಮನುಷ್ಯನ ಜೀವನದ ಉಸಿರು. ಹೀಗಾಗಿ ನಮ್ಮ ಜೀವನ ಹಾಗು ರಾಷ್ಟ್ರದ ಸಂಸ್ಕೃತಿಯ ಉನ್ನತಿಗೆ ಆಯಾ ರಾಜ್ಯದ ಭಾಷೆಗಳಿಗೆ ಸಮನಾದ ಗೌರವವನ್ನು ಸಲ್ಲಿಸುವುದನ್ನು ಈ ರಾಷ್ಟ್ರದಲ್ಲಿರುವವರೆಲ್ಲರೂ ಮುಖ್ಯವಾಗಿ ಕೇಂದ್ರ ಸರ್ಕಾರದ ಹಿಂದಿ ಪ್ರಚಾರ ಪ್ರಿಯರುಅರಿಯಬೇಕಿದೆ. ಇದೇ ನಾವು ಈ ಒಕ್ಕೂಟ ವ್ಯವಸ್ಥೆಗೆ ತೋರುವ ಅತಿದೊಡ್ಡ ಗೌರವವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಕೃಪಾಪೋಷಿತ "ಹಿಂದಿದಿವಸ್" ಅನ್ನು ಕನ್ನಡಿಗರೆಲ್ಲರೂ ಸಾಂಕೇತಿಕವಾಗಿ ಪ್ರತಿಭಟಿಸಬೇಕಿದೆ. ನಮ್ಮ ಈ ಹಿಂದಿವಿರೋಧವನ್ನು ನಾವು ನಮ್ಮ ಕನ್ನಡ ಪ್ರೀತಿಗೆ ಸಮೀಕರಿಸಬೇಕಿದೆ. ಜತೆಗೆ ನಮ್ಮ ಭಾಷೆಯಬಗ್ಗೆ ಅಭಿಮಾನ ಮೂಡಿಸಿಕೊಳ್ಳಲು ಕನ್ನಡ ನಮ್ಮ ರಾಷ್ಟ್ರ ಭಾಷೆಎಂದು ಹೇಳುವಪರಿಪಾಠವನ್ನು ಬೆಳೆಸಿಕೊಳ್ಳಬೇಕಿದೆ.&lt;br /&gt;&lt;br /&gt;&lt;br /&gt;&lt;span style="color:#ffffff;"&gt;***&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-2146168415965547663?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/2146168415965547663/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=2146168415965547663&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/2146168415965547663'/><link rel='self' type='application/atom+xml' href='http://www.blogger.com/feeds/7305448352691994998/posts/default/2146168415965547663'/><link rel='alternate' type='text/html' href='http://kalyana-raman.blogspot.com/2009/09/blog-post_16.html' title='ಹಿಂದಿ ರಾಜ್ಯದವರಿಗಿಲ್ಲದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7305448352691994998.post-3683750643487429818</id><published>2009-09-11T22:57:00.005+05:30</published><updated>2009-09-11T23:23:17.747+05:30</updated><category scheme='http://www.blogger.com/atom/ns#' term='ನೈರುತ್ಯ ರೈಲ್ವೆ'/><category scheme='http://www.blogger.com/atom/ns#' term='ವಾಸ್ಕೋಡಗಾಮ'/><category scheme='http://www.blogger.com/atom/ns#' term='ಹಿಂದಿ ಹೇರಿಕೆ'/><category scheme='http://www.blogger.com/atom/ns#' term='ಚೆನ್ನೈ'/><category scheme='http://www.blogger.com/atom/ns#' term='ಬೆಂಗಳೂರು'/><title type='text'>ವಾಸ್ಕೋಡಗಾಮ ಚೆನ್ನೈ ರೈಲಿನಲ್ಲಿ ಹಿಂದಿ ಯಾಕೆ?</title><content type='html'>ನೆನ್ನೆ ರೈಲು ಸಂಖ್ಯೆ ೭೩೧೨ ರಲ್ಲಿ (ವಾಸ್ಕೋಡಗಾಮದಿಂದ - ಚೆನ್ನೈ) ಬೆಂಗಳೂರಿಗೆ ಪ್ರಯಾಣ ಮಾಡಿದೆ. ರಾತ್ರಿ ರೈಲು ಹುಬ್ಬಳ್ಳಿ ದಾಟಿದ ನಂತರ ಮಲಗಲು ಸಿದ್ಧತೆ ಮಾಡಿಕೊಳ್ಳುವಾಗ, ರೈಲ್ವೆಯವರು ಮಲಗಲು ಅನುಕೂಲ ಮಾಡಿಕೊಡುವ ಸಲುವಾಗಿ ಕಂಬಳಿ, ದಿಂಬು ಮತ್ತು ಹೊದಿಕೆ ಇಟ್ಟದ್ದು ಕಣ್ಣಿಗೆ ಬಿತ್ತು. ೨ ಬಿಳಿ ಹೊದಿಕೆಗಳನ್ನು ಅಚ್ಚುಕಟ್ಟಾಗಿ ಒಂದು ಕಾಗದದ ಕವಚದಲ್ಲಿ ಇಟ್ಟಿದ್ದರು.&lt;br /&gt;&lt;span class=""&gt;&lt;/span&gt;&lt;br /&gt;&lt;br /&gt;ಆ ಕಾಗದದ ಕವಚದ ಮೇಲಿನ ಬರಹ ಕಂಡಾಗ ನಾನು ಬೆಂಗಳೂರಿನ ರೈಲು ಹತ್ತಿದ್ದೀನ ಎಂದು ಒಂದು ಕ್ಷಣ ಅನುಮಾನ ಮೂಡಿತು. ಎಚ್ಚೆತ್ತ ಮನಕ್ಕೆ ಹೊಳೆದದ್ದು ನಮ್ಮ ರೈಲು ಇಲಾಖೆಯ "ಹಿಂದಿ ಹೇರಿಕೆಯ" ಮುಂದುವರೆದ ಮತ್ತೊಂದು ದರ್ಶನ. ಆ ಕಾಗದದ ಮೇಲೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ವಿವರಗಳನ್ನು ಮುದ್ರಿಸಿದ್ದರು. ಅದು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿತ್ತು.&lt;br /&gt;&lt;span class=""&gt;&lt;/span&gt;&lt;br /&gt;&lt;br /&gt;ಈ ಕಾಗದದ ಕವಚವನ್ನು ಜಂಟಿಯಾಗಿ ಬೆಂಗಳೂರಿನ ನೈರುತ್ಯ ರೈಲು ವಲಯ ಮತ್ತು ಮಾಚಿದೇವ ಗ್ರಾಮೋದ್ಯೋಗ ಹಾಗು ವಿದ್ಯಾ ಸಂಸ್ಥೆಯವರು (ಈ ಸಂಸ್ಥೆಗೂ ಈ ಕವಚದ ಬರಹಕ್ಕೂ ಏನು ಸಂಬಂಧವೋ ತಿಳಿಯಲಿಲ್ಲ) ಹೊರಡಿಸಿರುವುದು ಕಂಡು ಬರುತ್ತದೆ.&lt;br /&gt;&lt;span class=""&gt;&lt;/span&gt;&lt;br /&gt;&lt;br /&gt;ಇವತ್ತು ಬೆಂಗಳೂರಿಗೆ ಬಂದ ಮೇಲೆ ಕವಚದ ಮೇಲೆ ನಮೂದಿಸಿದ್ದ ದೂರವಾಣಿ ಸಂಖ್ಯೆಗೆ (೯೪೪೮೦೭೭೭೯೦) ಕರೆ ಮಾಡಿದೆ. ಜಿ.ಡಿ ಗೋಪಾಲ್ ಎಂಬುವವರು ಮಾತಿಗೆ ಸಿಕ್ಕರು. ಅವರು ಮಾಚಿದೇವ ಗ್ರಾಮೋದ್ಯೋಗ ಹಾಗು ವಿದ್ಯಾ ಸಂಸ್ಥೆಯವರಂತೆ, ಇದು ಯಶವಂತಪುರದಲ್ಲಿರುವ ಲಗ್ಗೆರೆಯಲ್ಲಿದೆಯಂತೆ. ಅವರಿಗೆ ನಾನು ಕೇಳಿದೆ ಪ್ರಶ್ನೆ&lt;br /&gt;&lt;br /&gt;&lt;ul&gt;&lt;li&gt;ರೈಲು ಇಲಾಕೆ ಮೂರು ಭಾಷೆ ಸೂತ್ರ ಅನುಸರಿಸಬೇಕು ಏಕೆ ಇದರಲ್ಲಿ ಕನ್ನಡ ಇಲ್ಲ &lt;/li&gt;&lt;li&gt;ರೈಲು ಇಲಾಖೆ ಮೂರು ಭಾಷೆ ಅನುಸರಿಸಬೇಕಾಗಿದ್ರೆ ಇಲ್ಲಿ ಕೊಂಕಣಿ-ಕನ್ನಡ ಮತ್ತು ತಮಿಳು ಇರಬೇಕಿತ್ತು. (ಏಕೆಂದ್ರೆ ಈ ರೈಲು ಸಂಚರಿಸುತ್ತಿರುವುದು ಗೋವ-ಕರ್ನಾಟಕ-ತಮಿಳುನಾಡು ನಡುವೆ) &lt;/li&gt;&lt;/ul&gt;ನಾನು ಮತ್ತೆ ಮಾತಾಡೋದರೊಳಗೆ ಆಸಾಮಿ ಇದನ್ನು ಡಿಪಾರ್ಟ್ ಮೆಂಟ್ ಗೆ ತಿಳಿಸ್ತೀನಿ ಅಂತ ಪೋನು ಮಡಗಿಬಿಟ್ಟರು. ಬೆಂಗಳೂರಿನ ರೈಲು ನಿಲ್ದಾಣದಲ್ಲಿ ನೀಡುವ ಟಿಕೆಟ್ಟುಗಳಲ್ಲಿ ಕನ್ನಡ ಮಾಯವಾಗಿದೆ. ರೈಲು ಡಬ್ಬಿಯ ಮೇಲೆ ಅಂಟಿಸುವ ಪ್ರಯಾಣಿಕರ ಪಟ್ಟಿ ಕನ್ನಡದಲ್ಲಿಲ್ಲ. ಇತ್ತೀಚೆಗೆ ಗಣಕ ಪರದೆಯಲ್ಲಿ ಟಿಕೆಟ್ ಗಾಗಿ "ಕಾಯುವ ಪ್ರಯಾಣಿಕರ" ಪಟ್ಟಿ ಪ್ರಕಟವಾಗುತ್ತಿದೆ. ಅದರಲ್ಲಿ ಕನ್ನಡ ಇಲ್ಲ. ಎಲ್ಲೆಡೆ ಇಂಗ್ಲೀಷ್ ಜತೆ ಹಿಂದಿ ರಾರಾಜಿಸುತ್ತಿದೆ. ಕರ್ನಾಟಕದ ಮೂರು ಮುಖ್ಯ ನಿಲ್ದಾಣಗಳಾದ ಬೆಂಗಳೂರು-ಮೈಸೂರು-ಹುಬ್ಬಳ್ಳಿಯನ್ನು ಒಳಗೊಂಡಿರುವ ನೈರುತ್ಯ ರೈಲ್ವೆ ನಿರ್ಮಾಣವಾಗಿರುವುದು ಕರ್ನಾಟಕ ಮತ್ತು ಕನ್ನಡಿಗರ ಅನುಕೂಲಕ್ಕಾಗಿ ಇಲ್ಲಿನ ಹೆಚ್ಚಿನ ರೈಲುಗಳಲ್ಲಿ ಪ್ರಯಾಣಿಸುವವರು ಕನ್ನಡಿಗರು. ರೈಲುಗಳಲ್ಲಿ ಪ್ರಯಾಣಿಸುವ ಕನ್ನಡ ಗ್ರಾಹಕರಾದ ನಾವು ಕನ್ನಡಿಗರಿಗಾಗಿ ರೈಲುಗಳಲ್ಲಿ ಆಗಿರುವ ಅನ್ಯಾಯಗಳನ್ನು ಸಂಬಂಧ ಪಟ್ಟವರ ಗಮನಕ್ಕೆ ತರಬೇಕಾಗಿರುವುದು ಸಹ ನಮ್ಮ ಕರ್ತವ್ಯವಾಗಿದೆ.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;ಈಗೋ ನೋಡಿ ನಾನು ಗಮನಿಸಿದ ಜಾಹೀರಾತು ಹೀಗಿತ್ತು. ನೀವು ಸಹ ಕರೆ &lt;span class=""&gt;ಮಾಡಿ &lt;/span&gt;ಯಾಕೆ ಇಲ್ಲಿ ಕನ್ನಡ ಇಲ್ಲಾ ಅಂತ ಕೇಳ್ತೀರಾ?&lt;br /&gt;&lt;a href="http://1.bp.blogspot.com/_urSKl5eSA6U/SqqM9k9altI/AAAAAAAAABY/BASeqN41mX0/s1600-h/DSC06306.JPG"&gt;&lt;img id="BLOGGER_PHOTO_ID_5380267694368659154" style="WIDTH: 240px; CURSOR: hand; HEIGHT: 320px" alt="" src="http://1.bp.blogspot.com/_urSKl5eSA6U/SqqM9k9altI/AAAAAAAAABY/BASeqN41mX0/s320/DSC06306.JPG" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;span style="color:#ffffff;"&gt;****&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-3683750643487429818?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/3683750643487429818/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=3683750643487429818&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/3683750643487429818'/><link rel='self' type='application/atom+xml' href='http://www.blogger.com/feeds/7305448352691994998/posts/default/3683750643487429818'/><link rel='alternate' type='text/html' href='http://kalyana-raman.blogspot.com/2009/09/blog-post_11.html' title='ವಾಸ್ಕೋಡಗಾಮ ಚೆನ್ನೈ ರೈಲಿನಲ್ಲಿ ಹಿಂದಿ ಯಾಕೆ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_urSKl5eSA6U/SqqM9k9altI/AAAAAAAAABY/BASeqN41mX0/s72-c/DSC06306.JPG' height='72' width='72'/><thr:total>4</thr:total></entry><entry><id>tag:blogger.com,1999:blog-7305448352691994998.post-8143937450123162231</id><published>2009-09-07T20:52:00.009+05:30</published><updated>2009-09-08T08:15:34.361+05:30</updated><category scheme='http://www.blogger.com/atom/ns#' term='ಅನಕೃ'/><category scheme='http://www.blogger.com/atom/ns#' term='ಬಿಎಂಶ್ರೀ'/><category scheme='http://www.blogger.com/atom/ns#' term='ಹಿಂದಿ ಹೇರಿಕೆ'/><category scheme='http://www.blogger.com/atom/ns#' term='ಕರ್ನಾಟಕ'/><category scheme='http://www.blogger.com/atom/ns#' term='ಭಾರತ'/><title type='text'>ಅನಕೃ ಕಂಡಕೊಂಡಿದ್ದ ಅನೇಕತೆಯಲ್ಲಿನ ಏಕತೆ.</title><content type='html'>&lt;div align="left"&gt;ಭಾರತ ಎಂಬ ನಮ್ಮ ಇಂದಿನ ಭೂ ಪ್ರದೇಶವನ್ನು ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆಗೊಳಿಸಲು ಮತ್ತು ಹಲವು ಜನಾಂಗ-ಭಾಷೆ-ಸಂಸ್ಕೃತಿಗಳನ್ನು ಹೊಂದಿದ್ದ ಆ ಭೂ ಪ್ರದೇಶವನ್ನು ಅಂದು 'ಭಾರತ' ಎಂಬ ಹೆಸರಿನಲ್ಲಿ ಒಂದು ದೇಶವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದವರು, ಈ ಮಹತ್ತರವಾದ ಕೆಲಸಕ್ಕೆ ಎಲ್ಲಾ ಜನರನ್ನು ಒಗ್ಗೂಡಿಸಲು ಏಕ ಭಾಷೆ-ಏಕ ಲಿಪಿ ಅವಶ್ಯಕ ಎಂದು ಹೇಗೆ ಅವರಿಗೆ ಮನವರಿಕೆಯಾಯಿತೋ ಗೊತ್ತಿಲ್ಲ ಆದರೆ ಅಂದಿನಿಂದ ಈ "ಹಿಂದಿ" ಭಾಷೆಯನ್ನು ಎಲ್ಲೆಡೆ ಪ್ರಚಾರ ಮಾಡುವ ಕೆಲಸ ಶುರುವಾಯಿತು. ಇದಕ್ಕೆ ಬ್ರಿಟೀಷರ ಹಿಡಿತದಲ್ಲಿದ್ದ ಈ ಭೂ ಪ್ರದೇಶದಲ್ಲ ಹೆಚ್ಚಿನ ಜನರು ಮಾತನಾಡುವ ಭಾಷೆ ಅದೆಂದು ಕಾರಣ ಕೊಟ್ಟಿರುವುದನ್ನು ನಾವು ಕಾಣಬಹುದು!&lt;br /&gt;&lt;br /&gt;೧೯೩೦-೪೦ ರ ದಶಕದಲ್ಲಿ ಈ ಹಿಂದಿ ಪ್ರಚಾರ ಕರ್ನಾಟಕಕ್ಕೂ ಕಾಲಿಟ್ಟಾಗ, ಬಹುಷ: ಅದನ್ನು ಮೊದಲಿಗೆ ವಿರೋಧಿಸಿದವರು ಕನ್ನಡ ಕಾದಂಬರಿ ಸಾರ್ವಭೌಮ, ಕನ್ನಡ ಚಳವಳಿ ಪಿತಾಮಹ ಅನಕೃ ಎಂದು ನಮಗೆ ಇಂದು ಲಭ್ಯವಿರುವ ದಾಖಲೆಗಳಿಂದ ಕಂಡು ಬರುತ್ತದೆ. ೧೯೪೪ ರಲ್ಲಿ ಪ್ರಕಟವಾಗಿರುವ ಅನಕೃ ಅವರ "ನನ್ನನ್ನು ನಾನೆ ಕಂಡೆ" ಎಂಬ ಗ್ರಂಥದಲ್ಲಿ ಹಿಂದಿ ಹುಟ್ಟುಹಾಕಿದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಹಿಂದಿ ಕುರಿತಾಗಿ ಸುಮಾರು ೬೫ ವರ್ಷಗಳ ಹಿಂದೆಯೇ ಅನಕೃ ಅವರು ಯಾವ ರೀತಿ ಯೋಚಿಸಿದ್ದರು ಮತ್ತು ಅವರ ದೂರದರ್ಶಿತ್ವ ಎಂತಹುದೆಂದು ಮನವರಿಕೆಯಾಗುತ್ತದೆ. ಹಿಂದಿ ಭಾಷೆ ಒಂದೆ ಭಾರತಕ್ಕೆ ಪರಿಹಾರವಲ್ಲ. ಸ್ವಾಂತಂತ್ರ್ಯ ದೊರೆತ ಮೇಲೆ ನಮಗೆ ಅಂತರರಾಷ್ಟ್ರೀಯ ಸಂಪರ್ಕ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯ ಹೊರೆಯೂ ನಮ್ಮ ಮೇಲಾಗುತ್ತದೆ ಎಂದು ಅನಕೃ ಅಂದೇ ಮನಗಂಡಿದ್ದು ತಿಳಿದುಬರುತ್ತದೆ.&lt;br /&gt;&lt;br /&gt;'ನನ್ನನ್ನು ನಾನೆ ಕಂಡೆ' ಪುಸ್ತಕ ಸಹ ಅಂದಿನ ಸಮಯಕ್ಕೆ ಹೊಸ ಪ್ರಯೋಗ ಎಂದೆ ಹೇಳಬಹುದಾಗಿದೆ. ಇದರಲ್ಲಿ ಅನಕೃ ಅವರು ತಮಗೆ ತಾವೆ (ಸಂದರ್ಶಕನಾಗಿ) ಪ್ರಶ್ನೆ ಹಾಕಿಕೊಳ್ಳುತ್ತ ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅನಕೃ ಈ ಕೃತಿಯನ್ನು ಸ್ವಯಂ ಸಂದರ್ಶನ ಕಲೆ ಎಂದು ಸಹ ಕರೆದಿದ್ದಾರೆ.&lt;br /&gt;&lt;br /&gt;&lt;span style="color:#000099;"&gt;********&lt;br /&gt;&lt;/span&gt;&lt;br /&gt;&lt;span style="color:#ffcc33;"&gt;ಸಂದರ್ಶಕ:&lt;/span&gt; ಹಿಂದೂಸ್ಥಾನಕ್ಕೆ ಏಕ ಭಾಷೆ - ಏಕ ಲಿಪಿ ಬೇಕೆಂಬುದರ ಬಗ್ಗೆ ತಮ್ಮ ಅಭಿಪ್ರಾಯವೇನು?&lt;br /&gt;&lt;span style="color:#ff0000;"&gt;ಅನಕೃ:&lt;/span&gt; ನಾನು ಹಲವು ಸಲ ಆ ಬಗ್ಗೆ ಬರೆದಿದ್ದೇನೆ. ಆದರೆ ನನ್ನ ಹಿಂದಿನ ವಿಚಾರಗಳು ಕೆಲವು ಸ್ವಲ್ಪ ಮಾರ್ಪಾಟು ಹೊಂದಿವೆ.&lt;br /&gt;&lt;span style="color:#ffcc33;"&gt;&lt;span style="color:#ffcc33;"&gt;&lt;span style="color:#ffcc33;"&gt;&lt;span class=""&gt;&lt;span style="color:#000000;"&gt;&lt;span style="color:#ffcc33;"&gt;ಸಂದರ್ಶಕ:&lt;/span&gt; ಏಕೆ?&lt;br /&gt;&lt;/span&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಅನುಭವ, ವ್ಯಾಸಂಗ ಮತ್ತು ಕಾಲ ಪರಿವರ್ತನೆಗಳಿಂದ&lt;/span&gt;&lt;br /&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಹಾಗಾದರೆ ಈಗ ನೀವು ಏನು ಹೇಳುತ್ತೀರಿ&lt;/span&gt; &lt;/span&gt;&lt;/span&gt;&lt;/span&gt;&lt;/span&gt;&lt;/div&gt;&lt;div align="left"&gt;&lt;span style="color:#ffcc33;"&gt;&lt;span style="color:#ffcc33;"&gt;&lt;span style="color:#ffcc33;"&gt;&lt;span class=""&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಸಾಕ್ರೆಟಿಸನ ಮಾರ್ಗವನ್ನವಲಂಬಿಸಿ ಕೆಲವು ಪ್ರಶ್ನೆಗಳನ್ನು ನಾನು ಕೇಳುತ್ತೇನೆ. ಸಮಂಜಸವಾಗಿ ಉತ್ತರ ಹೇಳಬೇಕು.&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಪ್ರಯತ್ನಿಸುತ್ತೇನೆ&lt;/span&gt;.&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಏಕ ಭಾಷೆ ಯಾರಿಗೆ ಬೇಕು?&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಒಂದು ರಾಷ್ಟ್ರಕ್ಕೆ&lt;br /&gt;&lt;/span&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಹಿಂದೂಸ್ಥಾನವು ಈಗ ಒಂದು ರಾಷ್ಟ್ರವಾಗಿದೆಯೋ&lt;/span&gt;?&lt;br /&gt;&lt;span style="color:#ffcc33;"&gt;ಸಂದರ್ಶಕ :&lt;/span&gt; &lt;span style="color:#000000;"&gt;ಸಾಂಸ್ಕೃತಿಕ ದೃಷ್ಟಿಯಿಂದ ಆಗಿದೆ. ರಾಜಕೀಯ ದೃಷ್ಟಿಯಿಂದ ಆಗಿಲ್ಲ&lt;br /&gt;&lt;/span&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ಇನ್ನು ಹಿಂದೂಸ್ಥಾನ ಸ್ವಾತಂತ್ರ್ಯವನ್ನು ಗಳಿಸಿಕೊಂಡು ಒಂದು ರಾಷ್ಟ್ರವಾದ ಮೇಲೆ ತಾನೆ ಈ ಪ್ರಶ್ನೆ ಏಳುವುದು?&lt;/span&gt;&lt;br /&gt;&lt;span style="color:#ffcc00;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಹೌದು, ಆದರೆ ಅದಕ್ಕೆ ಏಕ ಭಾಷೆ ಒಂದು ಸಾಧನವಲ್ಲವೇ?&lt;br /&gt;&lt;/span&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ಸ್ವತಂತ್ರವಾಗಿರುವ ಯಾವ ದೇಶದಲ್ಲಿ ಏಕ ಭಾಷೆ ಪ್ರಚಾರದಲ್ಲಿದೆ ಹೇಳಿ? ಅಮೇರಿಕಾ, ಸ್ವಿಟ್ಚರ್ಲೆಂಡ್, ಇಂಗ್ಲೆಂಡ್, ರಷ್ಯಾ ದೇಶಗಳಲ್ಲೆಲ್ಲಾ ಹಲವಾರು ಭಾಷೆಗಳು ಪ್ರಚಾರದಲ್ಲಿಲ್ಲವೆ? ಹಿಂದೂಸ್ಥಾನಕ್ಕೆ ಸ್ವಾತಂತ್ರ್ಯ ಸಿಕ್ಕದಂತೆ ಮಾಡುವುದಕ್ಕೆ ಆಳರಸರು ಹೂಡಿದ ಒಂದು ಕುಹಕವಿದು. ನಮ್ಮವರು ಅದೇ ಕಿನ್ನರಿಯನ್ನು ಬಾರಿಸುತ್ತ ಹೊರಟಿದ್ದಾರೆ.&lt;br /&gt;&lt;span style="color:#ffcc33;"&gt;ಸಂದರ್ಶಕ:&lt;/span&gt; ಗಾಂಧೀಜಿಯವರೇ ಇದರ ಪುರಸ್ಕೃತರಾಗಿದ್ದಾರಲ್ಲ?&lt;br /&gt;&lt;/span&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ಗಾಂಧೀಜಿಯವರು ಹೇಳಿದ್ದೊಂದು. ಜನ ತಿಳಿದುಕೊಂಡಿದ್ದೊಂದು. ದೊಡ್ಡವರ ಮಾತು ಸಣ್ಣವರ ಮೂಲಕ ಬಂದಾಗ ಪರ್ವತಧಾರೆ ಕಿರುಗಾಲವೆಯಲ್ಲಿ ಹರಿದಂತೆ ಆಗುತ್ತದೆ. ಗಾಂಧೀಜಿಯವರು ವ್ಯವಹಾರ ದೃಷ್ಟಿಯಿಂದ ಏಕಭಾಷೆ ಬೇಕೆಂದರು. ಹಿಂದಿಯನ್ನು ಹಿಂದೂಸ್ಥಾನದ ಹತ್ತನೆಯ ನಾಲ್ಕು ಅಂಶ ಜನ ಮಾತಾಡುವುದರಿಂದ ಅದನ್ನು ರಾಷ್ಟ್ರಭಾಷೆಯನ್ನಾಗಿ ಅಳವಡಿಸಬೇಕೆಂದು ಹೇಳಿದರು.&lt;/span&gt;&lt;br /&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ನ್ಯಾಯವಾಗಿಯೇ ಇದೆ. ಭಿನ್ನಾಭಿಪ್ರಾಯಕ್ಕೆ ಅವಕಾಶವೆಲ್ಲಿಂದ ಬಂತು?&lt;/span&gt;&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಬರುತ್ತದೆ. ಮೂಲ ತತ್ವದಲ್ಲಲ್ಲ. ಸೂಕ್ಷ್ಮ ಆಚರಣೆಯಲ್ಲಿ. ಗಾಂಧೀಜಿಯವರು ಹಿಂದಿಯನ್ನು ಬಲವದ್ಬಂದನದಿಂದ ಪ್ರಚಾರ ಮಾಡಬೇಕೆಂದು ಹೇಳಲಿಲ್ಲ ಅಲ್ಲವೇ?&lt;br /&gt;&lt;span style="color:#ffcc33;"&gt;ಸಂದರ್ಶಕ:&lt;/span&gt; ಹೌದು&lt;/span&gt;&lt;br /&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ಚಕ್ರವರ್ತಿ ರಾಜಗೋಪಾಲಚಾರ್ಯರು ಕಾಂಗ್ರೆಸ್ ಮಂತ್ರಿಮಂಡಲವನ್ನು ಸ್ಥಾಪಿಸಿದ ಕೂಡಲೇ ಮದರಾಸು ಪ್ರಾಂತ್ಯದಲ್ಲಿ ಕಾನೂನಿನ ಮೊರೆಹೊಕ್ಕರು. ತಮ್ಮ ತತ್ವಕ್ಕೆ ವಿರೋಧಿಸಿದವರನ್ನು ಕಾರಾಗಾರಕ್ಕೆ ಕಳುಹಿಸಿದರು. ಬ್ರಿಟಿಷ್ ಸಾಮ್ರಾಜ್ಯವಾದಿಗಳನ್ನು ಮೀರಿಸುವಷ್ಟು ದಬ್ಬಾಳಿಕೆ ನಡೆಸಿಬಿಟ್ಟರು.&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಹೌದು ತುಂಬಾ ಅನ್ಯಾಯ ಮಾಡಿ ಅನವಶ್ಯಕವಾಗಿ ದ್ವೇಷಾಸೂಯೆಗಳನ್ನು ಜನತೆಯಲ್ಲಿ ಬಿತ್ತಿದರು.&lt;/span&gt;&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಗಾಂಧೀಜಿಯವರು ಹಿಂದೀ ಪ್ರಾಂತ್ಯಭಾಷೆಗಳನ್ನು ಪ್ರತಿಭಟಿಸಕೂಡದೆಂದು, ಅವುಗಳ ಮೇಲೆ ಅಪಪ್ರಚಾರ ಮಾಡಕೂಡದೆಂದು ಖಂಡಿತವಾಗಿ ಹೇಳಿಲ್ಲವೇ?&lt;/span&gt;&lt;br /&gt;&lt;span style="color:#ff6600;"&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;/span&gt;&lt;span style="color:#000000;"&gt;ಹೇಳಿದ್ದಾರೆ.&lt;br /&gt;&lt;/span&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ಹಿಂದೀ ಪ್ರಚಾರಕರು ಏನು ಮಾಡಿದರು? ಹೋದ ಕಡೆ, ಪ್ರಾಂತ್ಯಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ತೆಗಳುತ್ತ ಬಂದರು. ಹಿಂದೀ ಪ್ರಚಾರವನ್ನು ಮರೆತು ಅವರು ಪ್ರಾಂತ್ಯ ಭಾಷೆಗಳ ಅಪ-ಪ್ರಚಾರವನ್ನು ಮಾಡಿದರು. ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಪ್ರಾಂತ್ಯ ಭಾಷೆಗಳನ್ನು ಉಪವಾಸ ಸಾಯಿಸುತ್ತ ಬಂದರು.&lt;/span&gt;&lt;br /&gt;&lt;span style="color:#ff6600;"&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;/span&gt;&lt;span style="color:#000000;"&gt;ತಪ್ಪು ಸ್ಥಳೀಯ ಸಂಸ್ಥೆಗಳದೇ ವಿನಾ ಗಾಂಧೀಜಿಯವರದಲ್ಲ - ಹಿಂದೀ ಪ್ರಚಾರಕರದೂ ಅಲ್ಲ&lt;br /&gt;&lt;/span&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ನಿಮ್ಮ ತಿಳಿವಳಿಕೆ ತಪ್ಪು. ಗಾಂಧೀ, ನೆಹರು, ಆಜಾದರ ಹೆಸರುಗಳನ್ನು ಮುಂದೆ ಮಾಡಿಕೊಂಡು ಪ್ರಚಾರಕರು ನಿಂತರು. ಕಾಂಗ್ರೆಸ್ ನ ಭಕ್ತರಾಗಿದ್ದ ಸ್ಥಳೀಯ ಸಂಸ್ಥೆಗಳ ಪ್ರವರ್ತಕರು ದೊಡ್ಡ ಹೆಸರುಗಳಿಗೆ ಮರುಳಾಗಿ ಆತ್ಮ ಘಾತಕ ಮಾಡಿಕೊಳ್ಳಲಾರಂಭಿಸಿದರು.&lt;br /&gt;&lt;/span&gt;&lt;span style="color:#ff9900;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಹಿಂದೀ ಪ್ರಚಾರ ಸಂಸ್ಥೆಗಳ ಮೇಲೆ ನಿಮ್ಮ ಆಕ್ಷೇಪವೇನು?&lt;/span&gt;&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಎರಡು. ಒಂದು, ಅದು ಬಂಡವಾಳಗಾರರ ಸಂಸ್ಥೆ. ಕನ್ನಡನಾಡು ಬಡವರ ದೇಶ. ಇಲ್ಲಿ ಹಣ ಕೊಟ್ಟು ಪ್ರಚಾರ ನಡೆಸುವ ಸಂಸ್ಥೆಗಳಿಲ್ಲ. ಈ ಕಾರಣದಿಂದ ಹಣದ ಸೌಲಭ್ಯವಿದೆಯಂದು ಹಿಂದೀ ಪ್ರಚಾರ ಸಂಘಗಳು ಕನ್ನಡದ ಮೇಲೆ ಧಾಳಿ ನಡೆಸಿದವು. ಎರಡು, ಪ್ರಚಾರಕರ ಉದ್ದೇಶ, Hinidi Imperialism (ಹಿಂದೀ ಸಾಮ್ರಾಜ್ಯವಾದ) ಸ್ಥಾಪಿಸುವುದು. ಗುರುದೇವ ರವೀಂದ್ರರು ಹೇಳಿದಂತೆ ಸ್ವಾಭಿಮಾನವುಳ್ಳ ಯಾವ ನಾಡಿನವನೇ ಆಗಲಿ, ಭಾಷಾಸಂಬಂಧಿ ಸಾಮ್ರಾಜ್ಯವಾದವನ್ನು ಸಹಿಸನು.&lt;/span&gt;&lt;br /&gt;ಸಂದರ್ಶಕ: &lt;span style="color:#000000;"&gt;ಇದಕ್ಕೆ ಪರಿಹಾರವೇನು?&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಇದಕ್ಕೆ ಪರಿಹಾರವೇನು&lt;/span&gt;?&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ರವೀಂದ್ರರೆ ಅದನ್ನು ಸೂಚಿಸಿದ್ದಾರೆ. Do not rest content with the accidental advantage of your numbers. Attract people by creating great creative literature. ( ಹಿಂದೀ ಮಾತನಾಡುವವರ ಸಂಖ್ಯೆ ತುಂಬ ಇದೆಯೆಂದು ಸಂತುಷ್ಟ್ರರಾಗಿ ಕೂಡಬೇಡಿ. ಅದೊಂದು ಆಕಸ್ಮಿಕ ಅನುಕೂಲ ಲಾಭ ಮಾತ್ರ. ನೀವು ಉಚ್ಚಕೋಟಿಯ ಸೃಷ್ಟಿಕಾರಕ ಸಾಹಿತ್ಯವನ್ನು ರಚಿಸಿ ಜನರನ್ನು ಆಕರ್ಷಿಸಿರಿ). ಹಿಂದೀ ಪ್ರಚಾರಕರು ಕೇವಲ ಭಾಷಾ ಪ್ರಚಾರವಲ್ಲ. ಜನತೆಯಲ್ಲಿ ಸಾಹಿತ್ಯ ಸಂಸ್ಕೃತಿಯ ಪ್ರಸಾರವನ್ನು ಕೈಗೊಳ್ಳಬೇಕು&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಆ ಬಗ್ಗೆ ನಿಮ್ಮ ವಿರೋಧವಿಲ್ಲವೇ&lt;/span&gt;?&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ನಾನು ಅದನ್ನು ಹೃತ್ಪೂರ್ವಕ ಸ್ವಾಗತಿಸುತ್ತೇನೆ. ಹಿಂದೀ ಬಗ್ಗೆ ನಾನೆಷ್ಟು ವಿರೋಧವನ್ನು ವ್ಯಕ್ತಪಡಿಸಿದ್ದೇನೆಯೋ ಅದರ ಹತ್ತರಷ್ಟು ಸಾಂಸ್ಕೃತಿಕ ಭಾಂಧವ್ಯಕ್ಕಾಗಿ ಹೆಣಗಾಡುತ್ತಿದ್ದೇನೆ. ಹಿಂದಿಯ ಕಥೆ ಕಾದಂಬರಿಗಳು ಕನ್ನಡಕ್ಕೆ ಅನುವಾದಿಸಲು ಶ್ರಮಿಸಿದ್ದೇನೆ. ಹಾಗೆ ಹಿಂದೀ ಜನಗಳಿಗೆ ಕನ್ನಡದ ಬಗ್ಗೆ ಅರಿವುಂಟುಮಾಡಲೆತ್ನಿಸಿದ್ದೇನೆ. ಭಾರತದಲ್ಲಿ ಮೂಡಿಬರುವ ಈ ಅನೈಕಮತ್ಯಕ್ಕೆ ಸಾಕಷ್ಟು ಪರಸ್ಪರ ಬಳಕೆ, ಪರಿಚಯಗಳಿಲ್ಲದಿರುವುದೇ ಕಾರಣವೆಂದು ನನ್ನ ಮತ. ಪ್ರಸಾರ ದೃಷ್ಟಿಯಿಂದ ಕೆಲಸ ಮಾಡುತ್ತಿರುವವರು ತಾವು ದಿಗ್ವಿಜಯ ಮಾಡುತ್ತಿದ್ದೇವೆಂದು ಭಾವಿಸಿರುತ್ತಾರೆ. ಇದು ತಪ್ಪು. ನಮ್ಮ ದುರ್ದೈವ ನೋಡಿ ಫ್ರೆಂಚ್, ಇಂಗ್ಲಿಷ್, ರಷ್ಯನ್, ಇಟಾಲಿಯನ್, ಕವಿಗಳು, ಕತೆಗಾರರು, ವಿಮರ್ಷಕರು ಇವರ ಬಗ್ಗೆ ಸಾಕಷ್ಟು ಗೊತ್ತಿದೆ. ಹೆಚ್ಚು ತಿಳಿಯಲು ಬಯಸಿದರೆ&lt;/span&gt; &lt;span style="color:#000000;"&gt;ಅಪಾರವಾದ ಅನುಕೂಲವಿದೆ. ನಮ್ಮ ದೇಶ ಭಾಷೆಗಳ ಬಗ್ಗೆ ಎಂತಹ ದಾರಿದ್ರ್ಯ ಮೂಡಿದೆ ನೋಡಿ. ನೆರೆ ಪ್ರಾಂತ್ಯಗಳಾದ ತಮಿಳು, ತೆಲುಗಿನ ಬಗ್ಗೆ ಕೂಡ ನಮಗೇನೂ ಗೊತ್ತಿಲ್ಲ. ಹಿಂದೀ, ಬಂಗಾಳಿ, ಗುಜರಾತಿ, ಅಸಾಮಿ ಹೆಸರುಗಳನ್ನು ಮಾತ್ರ ಕೇಳಿಬಲ್ಲೆವು.&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಈ ಅಜ್ಞಾನಾಂಧಕಾರವನ್ನು ಹೋಗಲಾಡಿಸುವುದು ಹೇಗೆ?&lt;br /&gt;&lt;/span&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಮುಂಬಯಿಯ ಪಿಇಎನ್ ಸಂಸ್ಥೆ ಮೇಲ್ಪಂಕ್ತಿ ಹಾಕಿ ತೋರಿಸಿದೆ, ಎಲ್ಲಾ ಭಾರತೀಯ ಭಾಷೆಗಳ ಸಾಹಿತ್ಯ ಪರಿಚಯ ಮಾಡಿಕೊಡುವ ಒಂದು ಉತ್ತಮ ವರ್ಗದ ಮಾಸಪತ್ರಿಕೆಯನ್ನು ನಡೆಸುತ್ತಿದೆ. ಇದುವರೆಗೆ ಅಸಾಮಿ, ಬಂಗಾಳಿ ಭಾಷಾ ಸಾಹಿತ್ಯ ಇತಿಹಾಸಗಳನ್ನು ಪ್ರಕಟಿಸಿದೆ. ಮುಂದೆ ಬೇರೆ ಬೇರೆ ಭಾಷೆಗಳ ಸಾಹಿತ್ಯೇತಿಹಾಸಗಳನ್ನು ಪ್ರಕಟಿಸುತ್ತದೆ. ಪ್ರತಿಯೊಂದು ಭಾರತೀಯ ಭಾಷೆಯಲ್ಲಿಯೂ ಇಂತಹ ಪ್ರಯತ್ನವಾಗಬೇಕು.&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಪರಿಷತ್ತು ಈ ಕಾರ್ಯವನ್ನೇಕೆ ಕೈಗೊಳ್ಳಬಾರದು?&lt;br /&gt;&lt;/span&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಪರಿಷತ್ತು ಕೈಗೊಳ್ಳಬೇಕಾದ ಅನೇಕ ಕಾರ್ಯಗಳಲ್ಲಿ ಇದೊಂದು. ಈ ಸಂಸ್ಥೆಗೆ ಮೊದಲು ಆಕ್ಸಿಜನ್ ಗ್ಯಾಸ್ ಕೊಟ್ಟು ಬದುಕಿಸಿ ಅನಂತರ ಮಂದಿನ ವಿಷಯವನ್ನು ಯೋಚಿಸಬೇಕಿದೆ&lt;br /&gt;ಸಂದರ್ಶಕ: ಹಿಂದಿಯ ಬಗ್ಗೆ ಇಂದು ಪರಿಷತ್ತು ತೆಳೆದಿರುವ ಧೋರಣೆಯೇನು?&lt;/span&gt;&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಹರಿಯುವ ದೋಣಿಯಲ್ಲಿ ತೇಲುವುದು.(Drifting). ಹಿಂದೆ ಪರಿಷತ್ತು ತಾನೇ ಈ ಸಮಸ್ಯೆಯನ್ನು ಹುಟ್ಟಿಹಾಕಿತು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಶ್ರೀ ಡಿ.ವಿ.ಗುಂಡಪ್ಪನವರೂ, ಪರಿಷತ್ಪತ್ರಿಕೆಯ ಸಂಪಾದಕರಾಗಿದ್ದ ಪ್ರೊ. ಎ. ಆರ್. ಕೃಷ್ಣಶಾಶ್ತ್ರೀಗಳು ಗಂಡುಗಲಿಗಳಂತೆ ಕಾದಿದ್ದರು. ಪ್ರೊ. ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾದರು. ಅವರೂ ಕೆಲಕಾಲ ಹಿಂದಿಯ ದಾಳಿಯನ್ನು ಎದುರಿಸಿ ಹೋರಾಡಿದರು. ಆದರೆ ಒಂದು ದಿನ ಶ್ರೀ ರಂ.ರಾ. ದಿವಾಕರರನ್ನು ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ಶ್ರೀ ಶ್ರೀಯವರ ಧೋರಣೆ ಬದಲಾಯಿಸಿತು. ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿದ್ದ ಶ್ರೀ ದಿವಾಕರರು ಹಿಂದೀ ಪ್ರಚಾರಕ್ಕೆ ಬಂದರು. ಸರ್ಕಾರದ ಮರೆಹೊಕ್ಕರು. ದೇಶದಲ್ಲೆಲ್ಲಾ ಸಂಚರಿಸಿ ಹಿಂದೀ ಪ್ರಚಾರ ಮಾಡುತ್ತಾರೆಂದ&lt;/span&gt; &lt;span style="color:#000000;"&gt;ಮೇಲೆ ಹಿಂದೀ ಪ್ರಚಾರಕರಿಗೆ ಏನು ಕಡಿಮೆಯಾದ ಹಾಗಾಯಿತು. ಪರಿಣಾಮ ಕರ್ಣಾಟಕ ಸಂಘಗಳು, ಹಿಂದೀ ಪ್ರಚಾರಕ ಸಂಘಗಳಾಗುತ್ತ ಬಂದವು. ಕನ್ನಡದ ಕೆಲಸಗಾರರು ಹಿಂದೀ ಪ್ರಚಾರಕರಾಗುತ್ತ ಬಂದರು. ಸ್ಥಳೀಯ ಸಂಸ್ಥೆಗಳು, ಕನ್ನಡ ವಾಚನಾಲಯ ಪುಸ್ತಕ ಭಂಡಾರಗಳಿಗೆ ಕೊಡುತ್ತಿದ್ದ ಹಣವನ್ನು ಹಿಂದಿಗೆ ಕೊಡುತ್ತ ಬಂದರು. ಶಾಲೆ ಕಾಲೇಜುಗಳಿಗೆ ಹಿಂದಿ ಕಾಲಿಟ್ಟು ಕನ್ನಡವನ್ನು ಒತ್ತರಿಸುತ್ತ ಬಂದಿತು. ಹೆಣ್ಣು ಮಕ್ಕಳು ಬಯಲು ಭ್ರಾಂತಿಯಿಂದ ಹಿಂಡು ಹಿಂಡಾಗಿ ಹಿಂದಿಯನ್ನು ಕಲಿಯುತ್ತ ಬಂದರು. ಕನ್ನಡಕ್ಕೆ ಸರ್ವತೋಮುಖವಾದ ಪೆಟ್ಟು ಬೀಳುತ್ತ ಬಂದಿತು. ಆಗ ನಾನು ಪರಿಷತ್ತಿನ ವಾರಪತ್ರಿಕೆಯ ಸಂಪಾದಕನಾಗಿದ್ದೆ. ಎಚ್ಚರಕೊಟ್ಟೆ. ದಿವಾಕರರ ದೇಶದ್ರೋಹವನ್ನು ಖಂಡಿಸಿದೆ. ಶ್ರೀ ಶ್ರೀ ಯವರು ಕುಪಿತರಾದರು. ದಿವಾಕರರಿಗೆ ನಾನು&lt;/span&gt; &lt;span style="color:#000000;"&gt;ಶರಣಾಗಬೇಕೆಂದರು-ನಾನು ಸಾಧ್ಯವಿಲ್ಲವೆಂದೆ. ನನ್ನ ಪರವಾಗಿ ತಾವು ಆ ಕೆಲಸ ಮಾಡಲು ಮುಂದುವರೆದರು. ನನ್ನ ಹೆಸರಿರುವ ಕನ್ನಡ ನುಡಿಯಲ್ಲಿ 'ಕ್ಷಮಯಾಚನೆ' ಬರಕೂಡದೆಂದು ಕನ್ನಡ ನುಡಿ ಪತ್ರಿಕೆಗೆ ನನ್ನ ಅಂತ್ಯ ಪ್ರಣಾಮವನ್ನು ಸಲ್ಲಿಸಿಬಿಟ್ಟೆ. ಅಂದಿನಿಂದ ಹಿರಿಯರ ಕಣ್ಣಿಗೆ ನಾನೊಬ್ಬ ಕ್ರಾಂತಿಪುರುಷ, ಅಶ್ಲೀಲ ವ್ಯಕ್ತಿ, ವಿವೇಕ ಶೂನ್ಯನಾದ ಬಿಸಿ ರಕ್ತದ ಒಬ್ಬ ಬಂಡಾಯಗಾರ.&lt;br /&gt;ಸಂದರ್ಶಕ: ಅಂದಿಗೂ ಇಂದಿಗೂ ಪರಿಷತ್ತಿನಲ್ಲಿ ಏನೂ ಬದಲಾವಣೆಯಾಗಿಲ್ಲವೇ?&lt;br /&gt;&lt;/span&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಆಗಿದೆ, ವ್ಯಕ್ತಿಗಳು ಬದಲಾಯಿಸಿದ್ದಾರೆ. ಆದರೆ ಅದೇ ಮನೋಧರ್ಮ. ಅದೇ ಸಂಕುಚಿತ ಮನಸ್ಸು- ಅದೇ ನೈಚ್ಯಾನುಸಂಧಾನ.&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ:&lt;/span&gt; &lt;span style="color:#000000;"&gt;ಸಂಕುಚಿತ ಮನಸ್ಸೆ!&lt;br /&gt;&lt;/span&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ಹೌದು, ನಾನು ವೀರಶೈವ ಸಾಹಿತ್ಯ ಸಂಸ್ಕೃತಿ ಗ್ರಂಥ ಬರೆದದ್ದಕ್ಕೆ, ಇಂದಿನವರು ಲಿಂಗಾಯರನ್ನು ಎತ್ತಿಕಟ್ಟಿ ಪರಿಷತ್ತಿಗೆ ವಿರೋಧವಾಗಿ ನಡೆಯುತ್ತಿದ್ದೇನೆಂದು ಹೇಳುತ್ತಿದ್ದಾರೆ.&lt;br /&gt;ಸಂದರ್ಶಕ: ಹಾಗಾದರೆ ಸಾಂಸ್ಕೃತಿಕ ಸಂಘಟನೆಗೆ ಕರ್ನಾಟಕದಲ್ಲಿ ಎಡೆಯೇ ಇಲ್ಲವೇ?&lt;br /&gt;&lt;/span&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ಏಕಿಲ್ಲ- ನಮ್ಮ ನಿಮ್ಮಂತಹ ಪುರೋಗಾಮಿಗಳು ಸತ್ತು ಹೋಗಿದ್ದಾರೆಯೇ? ವೈಯುಕ್ತಿಕವಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡೋಣ. ಬೇರೆ ಭಾಷೆಗಳಿಂದ ಧಾರಾಳವಾಗಿ ಬೆಳಕನ್ನು ತೆಗೆದುಕೊಳ್ಳೋಣ - ನಮ್ಮ ಬೆಳಕನ್ನು ಅವರಿಗೆ ಔದಾರ್ಯದಿಂದ ನೀಡೋಣ&lt;br /&gt;ಸಂದರ್ಶಕ: ಹಿಂದಿಯ ಬಗ್ಗೆ ಇಂದಿನ ನಮ್ಮ ಧೋರಣೆಯೇನು?&lt;br /&gt;&lt;/span&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಸ್ನೇಹ ಮತ್ತು ಸೌಹಾರ್ದ. ಹಿಂದೀ ಪ್ರಚಾರಕರಲ್ಲಿಯೂ ಸಾಕಷ್ಟು ವಿಚಾರಪರಿವರ್ತನೆಯಾಗಿದೆ. ಸಂಸ್ಕೃತಿಯ ಕಡೆಗೆ ಅವರ ಲಕ್ಷ್ಯ ಹೋಗಿದೆ. ಮೈಸೂರಿನ ಕೆಲವು ಹಿಂದೀ ಪ್ರಚಾರಕ ಕೇಂದ್ರಗಳು ಕನ್ನಡ ದಿನಗಳನ್ನು ಆಚರಿಸುತ್ತಿದ್ದಾರೆ. ಕನ್ನಡ ಸಾಹಿತ್ಯ, ಸಾಹಿತಿಗಳ ಸ್ನೇಹ, ಸೌಹಾರ್ದವನ್ನು ಬಯಸುತ್ತಿದ್ದಾರೆ. ಅಪಪ್ರಚಾರವನ್ನು ಬಿಡುತ್ತಿದ್ದಾರೆ. ನಮಗೆ ಬೇಕಾದುದೂ ಇದೆ ತಾನೇ. ಕನ್ನಡಕ್ಕೆ ಧಕ್ಕೆ ತಗಲದಂತೆ ಹಿಂದೀ ಪ್ರಚಾರ ಮಾಡಿಕೊಳ್ಳಲಿ. ಹಿಂದೀ ಜನ ಕನ್ನಡಿಗರಾಗಿ ಅವರ ಕರ್ತವ್ಯ ಮೊದಲು ನಮ್ಮ ಭಾಷೆಗೆ, ಆನಂತರ ಹಿಂದಿಗೆ ಎಂಬುದನ್ನು ಗ್ರಹಿಸಲಿ. ಎಲ್ಲ ಘರ್ಷಣೆಯೂ ಕೊನೆಗಾಣುತ್ತದೆ. ಹಿಂದೀ ಪ್ರಸಾರದ ರೀತಿಯಲ್ಲಿ ಕನ್ನಡ &lt;/span&gt;&lt;span style="color:#000000;"&gt;ಪ್ರಸಾರವಾಗಬೇಕು. ಹಿಂದೂಸ್ಥಾನದ ಬೇರೆ ಬೇರೆ ಪ್ರಾಂತ್ಯಗಳಿಗೆ ಕನ್ನಡ ಪ್ರಸಾರಕರನ್ನು ಕಳುಹಿಸಿಕೊಡಬೇಕು. ಬೇರೆ ಬೇರೆ ಭಾಷೆಗಳಲ್ಲಿ ಕನ್ನಡ ಗ್ರಂಥಗಳ ಅನುವಾದ ಬರುವಂತೆ ಮಾಡಬೇಕು. ಹಿಂದೀ ಪ್ರಚಾರಕರ ನಿಷ್ಠೆ, ಕೆಚ್ಚು ಸ್ಥೈರ್ಯ, ಕರ್ತವ್ಯಪ್ರೇಮ ಕನ್ನಡ ಸೇವಕರಲ್ಲಿಯೂ ಮೂಡಿಬರಬೇಕು.&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ: &lt;/span&gt;&lt;span style="color:#000000;"&gt;ಹಿಂದಿಯ ಏಕಭಾಷಾ-ಏಕಲಿಪಿಯ ವಾದಕ್ಕೆ ನಿಮ್ಮ ಉತ್ತರವೇನು?&lt;/span&gt;&lt;br /&gt;&lt;span style="color:#ff0000;"&gt;ಅನಕೃ:&lt;/span&gt; &lt;span style="color:#000000;"&gt;ಅದನ್ನು ದೇಶ ಸ್ವಾತಂತ್ರ್ಯ ಬಂದ ಮೇಲೆ ಇಟ್ಟುಕೊಳ್ಳೋಣ. ಆಗ ಹಿಂದಿಯೇ ಭಾರತದ ಭಾಷೆಯಾಗುತ್ತದೆಯೋ, ಕನ್ನಡವೇ ಆಗುತ್ತದೆಯೋ, ಇಂಗ್ಲೀಷಾಗುತ್ತದೆಯೋ ಖಚಿತವಾಗಿ ಹೇಳಬಲ್ಲವರು ಯಾರು? ರಾಷ್ಟ್ರೀಯತೆ ಒಂದು ಸಾಧಿಸಿದ ಮೇಲೆ - ಅಂತರ ರಾಷ್ಟ್ರೀಯತೆಯ ಸಮಸ್ಯೆಯೇಳುತ್ತದೆ. ಆಗ ನಮ್ಮ ವ್ಯವಹಾರ ಕೇವಲ ಭರತಖಂಡಕ್ಕೆ ಮುಗಿಯುವುದಿಲ್ಲ. ಜಗತ್ತಿನ ಸಂಬಂಧ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯನ್ನೂ ನಾವು ಅವಲಂಭಿಸಬೇಕಾಗುತ್ತದೆ.&lt;br /&gt;&lt;/span&gt;&lt;span style="color:#ffcc33;"&gt;ಸಂದರ್ಶಕ: &lt;/span&gt;&lt;span style="color:#000000;"&gt;ಎಲ್ಲಿಂದ ಎಲ್ಲಿಗೆ ಬಂದರೂ ನೀವು ಕನ್ನಡಕ್ಕೇ ಮೊದಲು ಬೆಲೆ ಕೊಡುವುದು&lt;/span&gt;.&lt;br /&gt;&lt;span style="color:#ff0000;"&gt;ಅನಕೃ: &lt;/span&gt;&lt;span style="color:#000000;"&gt;ನಿಸ್ಸಂದೇಹವಾಗಿ.&lt;/span&gt; &lt;span style="color:#ff0000;"&gt;"&lt;/span&gt;&lt;em&gt;&lt;span style="color:#000099;"&gt;ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರುವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡು ಬಂದರೂ ವಿಧಿಯಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ.&lt;/span&gt;&lt;/em&gt;&lt;span style="color:#ff0000;"&gt; "&lt;br /&gt;&lt;/span&gt;&lt;/div&gt;&lt;/span&gt;&lt;/span&gt;&lt;/span&gt;&lt;/span&gt;&lt;br /&gt;&lt;span style="color:#330099;"&gt;********&lt;/span&gt;&lt;br /&gt;&lt;br /&gt;ಹಿಂದಿ ಹೇರಿಕೆ ಕುರಿತಾದ ಅನಕೃ ಅವರ ೬೫ ವರ್ಷಗಳ ಹಿಂದಿನ ಈ ಲೇಖನ ಇಂದಿಗೂ ಪ್ರಸ್ತುತವಾಗಿದೆಯಲ್ಲವೆ?. ಕೇಂದ್ರದಲ್ಲಿ ನಮ್ಮನ್ನಾಳುವವರು ಹಿಂದಿಯಂತೆಯೇ, ಕನ್ನಡವನ್ನೊಳಗೊಂಡ ಭಾರತದ ಇತರ ಭಾಷೆಗಳ ಬೆಳವಣಿಗೆಗೆ- ಪ್ರಸಾರಕ್ಕೆ ಸಹ ಮನಸ್ಸು ಮಾಡಿ ಭಾರತ ಸದಾಕಾಲ "ಅನೇಕತೆಯಲ್ಲಿ ಏಕತೆ" ಯನ್ನು ಕಾಪಾಡಿಕೊಂಡು, ಏಕತ್ರವಾದ ಸಮಗ್ರತೆಯನ್ನು ಮುನ್ನಡೆಸಿಕೊಂಡು ಹೋಗಲು ಅನಕೃ ಅವರ ಈ ಲೇಖನ ಸದಾಕಾಲದ ಜಾಗೃತಿಯ ಧ್ವನಿಯಾಗಿದೆಯಂತನಿಸುತ್ತದೆಯಲ್ಲವೇ?&lt;br /&gt;&lt;br /&gt;&lt;br /&gt;&lt;br /&gt;&lt;span style="color:#ffffff;"&gt;***** &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-8143937450123162231?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/8143937450123162231/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=8143937450123162231&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/8143937450123162231'/><link rel='self' type='application/atom+xml' href='http://www.blogger.com/feeds/7305448352691994998/posts/default/8143937450123162231'/><link rel='alternate' type='text/html' href='http://kalyana-raman.blogspot.com/2009/09/blog-post_07.html' title='ಅನಕೃ ಕಂಡಕೊಂಡಿದ್ದ ಅನೇಕತೆಯಲ್ಲಿನ ಏಕತೆ.'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-7305448352691994998.post-5852308489479107035</id><published>2009-09-03T21:48:00.004+05:30</published><updated>2009-09-04T08:25:58.432+05:30</updated><category scheme='http://www.blogger.com/atom/ns#' term='ಹಿಂದಿ ಹೇರಿಕೆ'/><category scheme='http://www.blogger.com/atom/ns#' term='ರಾಷ್ಟ್ರಭಾಷೆ'/><category scheme='http://www.blogger.com/atom/ns#' term='ಒಪ್ಪುಕೂಟ'/><title type='text'>ಮಲೈಚಾಮಿ ಹೇಳಿದ "ಒಪ್ಪುಕೂಟದ"ನಿಜವಾದ ಅರ್ಥ.</title><content type='html'>ಬಿಹಾರ, ಮದ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದ ಶಾಲೆಗಳಲ್ಲಿ ಮಕ್ಕಳು ಕಲಿಯುವುದು ಎರಡು ಭಾಷೆ, ಒಂದು ಅಲ್ಲಿನ ಪ್ರದೇಶದ ಭಾಷೆ ಹಿಂದಿ ಮತ್ತು ಎರಡನೇದು ಇವತ್ತು ಜಗತ್ತು ಅನುಸರಿಸುತ್ತಿರುವ! ಭಾಷೆ ಇಂಗ್ಲೀಷು. ಹಾಗೆಯೆ ಈ ಭಾಗಗಳಿಂದ ದೆಹಲಿಯ ಸದನಕ್ಕೆ ಹೋಗುವ ಬಹುತೇಕ ಸಂಸದರು ಮಾತನಾಡುವುದು ಕೇವಲ ಹಿಂದಿ, ಕೆಲವರು ಇಂಗ್ಲೀಷನ್ನು ಸಹ ಮಾತನಾಡಬಹುದು. ಹೀಗೆ ಅವರು ಮಾತನಾಡುವ ಹಿಂದಿ, "ಭಾರತದ ರಾಷ್ಟ್ರಭಾಷೆ" ಎಂದು ಆಗಾಗ ಲೋಕಸಭೆಯಲ್ಲಿ ಗೊಂದಲ-ಗದ್ದಲವೆಬ್ಬಿಸುವುದು  ಇವರ ಸಂಸತ್ತಿನ ಕಲಾಪದ ಕೆಲಸಗಳಲ್ಲೊಂದಾಗಿದೆ. &lt;br /&gt;&lt;br /&gt;ಹಿಂದಿಯೊಂದನ್ನು ಮಾತ್ರ ಈ ದೇಶದ ಏಕೈಕ ರಾಷ್ಟ್ರ ಭಾಷೆ ಆಗದಂತೆ, ಈ ಹಿಂದಿ ಭೂತ ನಮ್ಮ ಕನ್ನಡ, ಪಕ್ಕದ ತೆಲುಗು ಹಾಗು ಭಾರತದ ಇತರ ಸ್ವತಂತ್ರ ಭಾಷೆಗಳನ್ನು ಸಂಪೂರ್ಣವಾಗಿ ತಿಂದು ಮುಗಿಸಿಬಿಡದಂತೆ ತಡೆಹಿಡಿದದ್ದು ೧೯೬೫ ರ ತಮಿಳರ ಹಿಂದಿ ವಿರುದ್ಧದ ಚಳವಳಿ. ತಮಿಳರ ಆ ಹಿಂದಿ ವಿರೋಧಿ ಚಳವಳಿಯಿಂದ ೧೯೬೭ ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ರಾಷ್ಟ್ರೀಯ ಪಕ್ಷ! ಕಾಂಗ್ರೆಸ್ ಇನ್ನೂ ಇದುವರೆವಿಗೆ ತಮಿಳು ಪರ ದ್ರಾವಿಡ ಪಕ್ಷಗಳನ್ನು ಸ್ವತಂತ್ರವಾಗಿ ಎದುರಿಸಿ-ಸೋಲಿಸಿ ರಾಜ್ಯದಲ್ಲಿ ಆಳ್ವಿಕೆ ಮಾಡಲಾಗಿಲ್ಲ. ಈ ಸ್ವಾಭಿಮಾನದ ಹೋರಾಟದ ಫಲವಾಗಿಯೇ ಅಲ್ಲಿಯ ಶಾಲೆಗಳಲ್ಲಿ ಹಿಂದಿಯನ್ನು ಕಲಿಸುವ-ಮಕ್ಕಳ ಮೇಲೆ ಮೂರು ಭಾಷೆ ಹೇರುವುದನ್ನು ತಡೆ ಹಿಡಿಯಲಾಗಿದೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕೇವಲ ತಮಿಳು ಮಾತ್ರ ಕಲಿತು ಸಂಸತ್ತಿಗೆ ಹೋಗುವ ತಮಿಳುನಾಡಿನ ಸಂಸದರು ತಮ್ಮ ರಾಜ್ಯಕ್ಕೆ -ಜನತೆಗೆಎಲ್ಲಾ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಎಲ್ಲರಿಗಿಂತ ಮೂಂಚೂಣಿಯಲ್ಲಿದ್ದಾರೆ. &lt;br /&gt;&lt;br /&gt;ಕಳೆದ ಜುಲೈ ೨೦, ೨೦೦೯ ರಂದು ದೆಹಲಿ ರಾಜ್ಯಸಭೆಯ ಕಲಾಪವೊಂದರಲ್ಲಿ ಹಿಂದಿ ಭಾಷಿಕ ಸಂಸದರು "ಹಿಂದಿ ಕಲಿತವ ಮಾತ್ರ ರಾಷ್ಟ್ರ ಪ್ರೇಮಿ" ಎಂಬ ಅತಿರೇಕದ ರಾಷ್ಟ್ರಪ್ರೇಮ ಮೆರೆದ ಮತ್ತೊಂದು ಘಟನೆಗೆ ಕಾರಣರಾಗಿದ್ದಾರೆ. ಇವರ ಉಪಟಳ ತಾಳಲಾರದೆ ಗಲಿಬಿಲಿಗೊಂಡು ತಬ್ಬಿಬ್ಬಾದ ನಮ್ಮ ಸಂಸದ ಜೈರಾಮ ರಮೇಶ್ ಅವರ ನೆರವಿಗೆ ಬಂದದ್ದು ತಮಿಳುನಾಡಿನ ದ್ರಾವಿಡ ಪಕ್ಷದ ಕೆ. ಮಲೈಚಾಮಿ. &lt;a href="http://www.dnaindia.com/india/report_language-barrier-hits-parliament_1275825"&gt;ಮಲೈಚಾಮಿ ಅಂದು ಸಂಸತ್ತಿನಲ್ಲಿ ತಮ್ಮ ಪ್ರಶ್ನೆ ಮತ್ತು ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತ &lt;/a&gt;ಹೇಳಿದ್ದು ಹಿಂದಿ ಭಾರತದ ಕೆಲವು ರಾಜ್ಯಗಳ ಭಾಷೆ ಮಾತ್ರ ಇದನ್ನು ನಮ್ಮ ಮೇಲೆ ಹೇರಬಹುದಾದರೆ ನಮ್ಮ ಭಾಷೆಗಳನ್ನು ಇವರ ಮೇಲೆ ನಾವ್ಯಾಕೆ ಹೇರಬಾರದು.&lt;br /&gt;&lt;br /&gt;ಎಲ್ಲಿಯವರೆಗೆ ಹಿಂದಿ ಭಾಷಿಕ ಮಕ್ಕಳಿಗಿಲ್ಲದ ಮೂರು ಭಾಷೆ ಸೂತ್ರ ಕನ್ನಡದ ಮಕ್ಕಳಿಗೆ ಮಾತ್ರ  ಹೊರೆಯಾಗಿರುವವರೆಗೆ, ಎಲ್ಲಿಯವರೆಗೆ ಒಪ್ಪುಕೂಟದ (Federal) ನಿಜವಾದ ಅರ್ಥ ಏನೆಂದು ಈ ಹಿಂದಿ ಭಾಷಿಕ ನಾಯಕರಿಗೆ ನಮ್ಮನ್ನಾಳುವವರು ಹೇಳಲು ಸಮರ್ಥರಾಗುವುದಿಲ್ಲವೋ, ಎಲ್ಲಿಯವರೆಗೆ ನಿಜವಾದ ಒಪ್ಪುಕೂಟವೆಂದರೆನೆಂದು ಅರ್ಥ ಮಾಡಿಕೊಂಡವರನ್ನು ಮತ್ತು ಅದಕ್ಕಾಗಿ ದುಡಿಯುವವರನ್ನು ಮಾತ್ರ ನಾವು ಆರಿಸಿ ನಮ್ಮ ಸಂಸತ್ತಿಗೆ ಕಳುಹಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಸುದ್ಧಿಗಳನ್ನು ನಾವು ಆಗಾಗ್ಗೆ ಕೇಳುತ್ತಲೆ ಇರಬೇಕಾಗುತ್ತದೆ. &lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-5852308489479107035?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/5852308489479107035/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=5852308489479107035&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/5852308489479107035'/><link rel='self' type='application/atom+xml' href='http://www.blogger.com/feeds/7305448352691994998/posts/default/5852308489479107035'/><link rel='alternate' type='text/html' href='http://kalyana-raman.blogspot.com/2009/09/blog-post.html' title='ಮಲೈಚಾಮಿ ಹೇಳಿದ &quot;ಒಪ್ಪುಕೂಟದ&quot;ನಿಜವಾದ ಅರ್ಥ.'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-7305448352691994998.post-629974253779239739</id><published>2009-08-31T18:27:00.014+05:30</published><updated>2009-09-02T00:14:21.473+05:30</updated><category scheme='http://www.blogger.com/atom/ns#' term='ರಾಷ್ಟ್ರ ಭಾಷೆ'/><category scheme='http://www.blogger.com/atom/ns#' term='ಮಾಹಿತಿ ಹಕ್ಕು ಕಾಯಿದೆ'/><category scheme='http://www.blogger.com/atom/ns#' term='ಕರ್ನಾಟಕ'/><category scheme='http://www.blogger.com/atom/ns#' term='ಕನ್ನಡ'/><category scheme='http://www.blogger.com/atom/ns#' term='ಹಿಂದಿ'/><category scheme='http://www.blogger.com/atom/ns#' term='ಬೆಂಗಳೂರು'/><title type='text'>ಮಾಹಿತಿ ಹಕ್ಕು ಕಾಯಿದೆ ಮತ್ತು ಕನ್ನಡ ಅನುಷ್ಠಾನ</title><content type='html'>&lt;a href="http://thatskannada.oneindia.in"&gt;ದಟ್ಸ್ ಕನ್ನಡ.ಕಾಮ್ &lt;/a&gt;ನಲ್ಲಿ ಶ್ರೀ ಗುರುಪ್ರಸಾದ್ ಅವರ &lt;a href="http://thatskannada.oneindia.in/literature/debate/2009/0827-should-hindi-be-national-language.html"&gt;"ರಾಷ್ಟ್ರ ಭಾಷೆ ಹಿಂದಿಯೇ ಆಗಬೇಕೆ?" &lt;/a&gt;ಸಂವಾದ ಲೇಖನವನ್ನು ಎಲ್ಲರೂ ಗಮನಿಸಿರಬಹುದು. &lt;br /&gt;&lt;br /&gt;ಈ ಲೇಖನದಲ್ಲಿ ಗಮನಸೆಳೆವ ಬಹುಮುಖ್ಯ ಅಂಶ&lt;br /&gt;&lt;br /&gt;&lt;em&gt;&lt;blockquote&gt;&lt;em&gt;ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆ ಅನ್ವಯ ಕೇಂದ್ರ ಸರ್ಕಾರದ ಆಧೀನದಲ್ಲಿರುವ ಭಾರತೀಯ ಭಾಷಾ ಇಲಾಖೆಗೆ ಪತ್ರ ಬರೆದಾಗ ಅವರಿಂದ ಬಂದ ಉತ್ತರ "ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಎಂಬುದಿಲ್ಲ, ಇರುವುದೇನಿದ್ದರೂ ಅಧಿಕೃತ ಭಾಷೆ" - ಹೀಗೆ ಮೇಲಿನ ವಿವರಣೆಯನ್ನು ಪುಷ್ಠೀಕರಿಸಿದರು. ಯಾರಿಗಾದರು ಇನ್ನೂ ಇದರ ಬಗ್ಗೆ ಸಂದೇಹವಿದ್ದರೆ &lt;/em&gt;&lt;a href="http://righttoinformation.gov.in"&gt;RTI&lt;/a&gt; ಕೆಳಗೆ ಕೇಂದ್ರಕ್ಕೆ ಒಂದು ಪತ್ರ ಬರೆದು ತಿಳಿದುಕೊಳ್ಳಬಹುದಾಗಿದೆ&lt;/blockquote&gt;&lt;/em&gt;&lt;br /&gt;ಹೌದು, &lt;a href="http://righttoinformation.gov.in"&gt;ಇಂದು ಮಾಹಿತಿ ಹಕ್ಕು ಕಾಯಿದೆ (RTI)&lt;/a&gt; ಪ್ರಬಲವಾದ 'ಅರಿವಿನ ಅಸ್ತ್ರ' ವಾಗಿ ಹೊರ ಹೊಮ್ಮಿರುವುದನ್ನು ನಾವೆಲ್ಲರೂ ಅರಿಯಬೇಕಿದೆ. ಇಂದು ಅನೇಕರು, ವೈಯುಕ್ತಿಕವಾಗಿ ಅಥವ ಸಂಘಟಿತರಾಗಿ ಈ ಕಾಯಿದೆಯನ್ನು ಚಲಾಯಿಸುತ್ತ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ನಾವು ಜವಾಬ್ದಾರಿಯುತ-ನೆಮ್ಮದಿ-ಹೊಂದಾಣಿಕೆ-ಹೊಣೆಗಾರಿಕೆ-ಗುಣಮಟ್ಟದ ಜೀವನ ನಡೆಸಲು ನಮಗೆ ಲಭ್ಯವಿರುವ ಮೂಲಭೂತ ಹಕ್ಕುಗಳಲ್ಲಿ ಈ ಮಾಹಿತಿ ಹಕ್ಕು ಸಹ ಒಂದಾಗಿದೆ. ನಮಗೆ ಲಭ್ಯವಾಗಬೇಕಾದ - ಮನವರಿಕೆಯಾಗಬೇಕಾದ ನಮ್ಮ ಹಕ್ಕಿನ ಬಗ್ಗೆ ಅನೇಕ ಗೊಂದಲಗಳಿರಬಹುದು. ಮಾಹಿತಿ ಹಕ್ಕು ಕಾಯಿದೆ ಈ ತೊಡಕುಗಳ ಪರಿಹಾರಕ್ಕೆ ಕ್ರಮಾವಳಿಯ ಹೆಚ್ಚೆಯಾಗಿದೆ.&lt;br /&gt;&lt;br /&gt;ಹಿಂದಿ ನಮ್ಮ ರಾಷ್ಟ್ರ ಭಾಷೆಯೆ? ಎಂದು ನಮ್ಮಲ್ಲಿ ಅನೇಕರಿಗೆದುರಾಗುವ ಪ್ರಶ್ನೆಯಂತೆ, ಕರ್ನಾಟಕದಲ್ಲಿ ಗ್ರಾಹಕನಿಗೆ 'ಕನ್ನಡದಲ್ಲಿ ಗ್ರಾಹಕ ಸೇವೆ' ಅಡಿಯಲ್ಲಿ ನಮಗೆ, &lt;br /&gt;&lt;strong&gt;&lt;blockquote&gt;ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲಿ ಬರೆಯಬಹುದೆ?&lt;/blockquote&gt; &lt;br /&gt;&lt;blockquote&gt;ಬ್ಯಾಂಕ್ ಖಾತೆ ತೆರೆಯಲು - ಜೀವ ವಿಮೆ ಮಾಡಿಸುವಾಗ ಕನ್ನಡ ಅರ್ಜಿಯನ್ನು ಯಾಕೆ ವಿತರಿಸುತ್ತಿಲ್ಲ?&lt;/blockquote&gt;&lt;br /&gt;&lt;blockquote&gt;ಬೆಂಗಳೂರಿನ ಹೋಟಲ್ ತಿಂಡಿಪಟ್ಟಿ (ಮೆನು) ಕನ್ನಡದಲ್ಲಿ ಏಕಿಲ್ಲ?&lt;/blockquote&gt; &lt;br /&gt;&lt;blockquote&gt;ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘೋಷಣೆಗಳು ಕನ್ನಡದಲ್ಲಿ ಏಕೆ ಮೂಡುತ್ತಿಲ್ಲ?&lt;/blockquote&gt; &lt;br /&gt;&lt;blockquote&gt;ಸದರಿ ವರ್ಷವನ್ನು ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷವಾಗಿ ಹೇಳಿದೆ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರ ಸಾರಿಗೆ ಯಾವ ಕಾರ್ಯಕ್ರಮ ಹಮ್ಮಿಕೊಂಡಿದೆ?&lt;/blockquote&gt; &lt;blockquote&gt;&lt;br /&gt;ಈ ಮೇಲಿನೆಲ್ಲವೂ ಅನುಷ್ಠಾನವಾಗುವುದಕ್ಕೆ ಯಾರು ಜವಾಬ್ದಾರರು? ಅವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರ?&lt;/blockquote&gt; &lt;/strong&gt; &lt;br /&gt;&lt;br /&gt;ಹೀಗೆ ಪಟ್ಟಿ ಮಾಡ ಬಹುದಾದ ನೂರಾರು ಪ್ರಶ್ನೆಗಳಿರಬಹುದು. &lt;br /&gt;&lt;br /&gt;ಈ ಕಾಯಿದೆ ಉಪಯೋಗಿಸಿ, ಈ ಮೇಲಿನವು ಮತ್ತು ಹೀಗೆ ಕರ್ನಾಟಕದಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಲಭ್ಯವಿರುವ {ಅನುಷ್ಠಾನಕ್ಕೊಳಗಾಗದ!}ಕಾನೂನು-ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳನ್ನು ಪ್ರಶ್ನಿಸಿ, ದೊರಕುವ ಉತ್ತರಗಳಿಂದ ಕ್ರಮಬದ್ಧವಾದ ಪರಿಹಾರ ರೂಪಿಸಿಕೊಳ್ಳಬಹುದಾಗಿದೆ. &lt;br /&gt;&lt;br /&gt;ನಮ್ಮ ಅರಿವನ್ನು ಇಮ್ಮಡಿಗೊಳಿಸಲು, ನಮಗೆ ದೊರಕುತ್ತಿರುವ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನಮ್ಮ ಪ್ರಜಾಸತ್ತೆ ಒದಗಿಸಿರುವ ಈ ಅನುಕೂಲವನ್ನು  ಚಲಾಯಿಸುವುದು ಸಾರ್ವಜನಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ.&lt;br /&gt;&lt;br /&gt;&lt;br /&gt;                                  *****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-629974253779239739?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/629974253779239739/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=629974253779239739&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/629974253779239739'/><link rel='self' type='application/atom+xml' href='http://www.blogger.com/feeds/7305448352691994998/posts/default/629974253779239739'/><link rel='alternate' type='text/html' href='http://kalyana-raman.blogspot.com/2009/08/blog-post_31.html' title='ಮಾಹಿತಿ ಹಕ್ಕು ಕಾಯಿದೆ ಮತ್ತು ಕನ್ನಡ ಅನುಷ್ಠಾನ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-7305448352691994998.post-6654240442553097898</id><published>2009-08-21T20:08:00.006+05:30</published><updated>2009-09-02T00:16:07.350+05:30</updated><category scheme='http://www.blogger.com/atom/ns#' term='ನಿಘಂಟು'/><category scheme='http://www.blogger.com/atom/ns#' term='ಬರಹ'/><category scheme='http://www.blogger.com/atom/ns#' term='ಕನ್ನಡ'/><category scheme='http://www.blogger.com/atom/ns#' term='ಡಿ. ಎನ್. ಶಂಕರ ಭಟ್'/><title type='text'>ಬರಹ ಅಂತರಜಾಲ ನಿಘಂಟು</title><content type='html'>ಸ್ನೇಹಿತರೆ,&lt;br /&gt;&lt;br /&gt;"ಗೌರಿ-ಗಣೇಶ ಹಬ್ಬದ ಶುಭಾಶಯಗಳು"&lt;br /&gt;&lt;br /&gt;&lt;a href="http://www.baraha.com"&gt;ಬರಹ ಅಂತರಜಾಲ ತಾಣದಲ್ಲಿ &lt;/a&gt;ಇದೀಗ ಪ್ರೊ. ಡಿ. ಎನ್. ಶಂಕರ ಭಟ್ ಅವರ &lt;a href="http://www.baraha.com/kannada/prastavane.htm"&gt;"ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು"&lt;/a&gt; ನಿಘಂಟನ್ನು ಅಳವಡಿಸಲಾಗಿದೆ.&lt;br /&gt;&lt;br /&gt;ಈ ನಿಘಂಟು ತಾಣದಲ್ಲಿ &lt;a href="http://www.baraha.com/kannada/add.php"&gt;ಲಭ್ಯವಿರದ ಪದ/ನುಡಿಗಟ್ಟು &lt;/a&gt;ಗಳನ್ನು  ಸೇರಿಸುವ ಅವಕಾಶ ಸಹ ಒದಗಿಸಲಾಗಿದೆ.&lt;br /&gt;&lt;br /&gt;ಅಂತರ್ಜಾಲ ಮಾಧ್ಯಮದ ಮೂಲಕ ಲೇಖನಗಳನ್ನು ಬರೆಯುವ, ಮಿಂಚೆ ಕಳಿಸುವ, ಬ್ಲಾಗ್ ಮಾಡುವ ಎಲ್ಲ ರೀತಿಯ ಕನ್ನಡ ಬರಹಗಾರರಿಗೆ ಇದೊಂದು ಉಪಯುಕ್ತ ಸಾಧನವಾಗಿದೆ.&lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-6654240442553097898?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/6654240442553097898/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=6654240442553097898&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/6654240442553097898'/><link rel='self' type='application/atom+xml' href='http://www.blogger.com/feeds/7305448352691994998/posts/default/6654240442553097898'/><link rel='alternate' type='text/html' href='http://kalyana-raman.blogspot.com/2009/08/blog-post_21.html' title='ಬರಹ ಅಂತರಜಾಲ ನಿಘಂಟು'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7305448352691994998.post-1298993919745536112</id><published>2009-08-17T22:30:00.007+05:30</published><updated>2009-09-02T00:20:21.548+05:30</updated><category scheme='http://www.blogger.com/atom/ns#' term='ಡಿವಿಜಿ'/><category scheme='http://www.blogger.com/atom/ns#' term='ಅನಕೃ'/><category scheme='http://www.blogger.com/atom/ns#' term='ಗ್ರಾಹಕ ಸೇವೆ'/><category scheme='http://www.blogger.com/atom/ns#' term='ಅನಂತ ರಾಮಯ್ಯ'/><category scheme='http://www.blogger.com/atom/ns#' term='ಹಾಸನ'/><category scheme='http://www.blogger.com/atom/ns#' term='ಬಸವನಗುಡಿ'/><category scheme='http://www.blogger.com/atom/ns#' term='ಕಲ್ಯಾಣ ರಾಮನ್'/><category scheme='http://www.blogger.com/atom/ns#' term='ಬೆಂಗಳೂರು'/><title type='text'>ಕನ್ನಡಕ್ಕಾಗಿ ಮನವಿ ಸಲ್ಲಿಸಿ ಗಲಾಟೆಗಾರ! ಎನ್ನಿಸಿಕೊಂಡವ...</title><content type='html'>ಪರಿಚಿತರಾದ, ಹಾಸನದ ಹೆಚ್. ಎಸ್. ಅನಂತ ರಾಮಯ್ಯ ತಮ್ಮ ಮಗಳ ಮದುವೆಗೆ ಕರೆಯೋಲೆ ಕೊಡಲು ಬಂದಿದ್ದರು.&lt;br /&gt;&lt;span class=""&gt;&lt;/span&gt;&lt;br /&gt;ಹಾಗೆ ಮಾತಾಡ್ತ, ನೆನ್ನೆಯ ದಿನ ಬೆಂಗಳೂರಿನ ಅಚ್ಚ ಕನ್ನಡ ಪ್ರದೇಶ! ಬಸವನಗುಡಿ, ಡಿವಿಜಿ ರಸ್ತೆಯ ಅಂಗಡಿಯೊಂದರಲ್ಲಿ (ಮಗಳ ಮದುವೆಗೆ ಬಟ್ಟೆ ಖರೀದಿಸಲು ಹೋಗಿದ್ದಾಗ) ಅವರು ಕನ್ನಡಕ್ಕಾಗಿ ಮನವಿ ಸಲ್ಲಿಸಿದ್ದಕ್ಕೆ, ಗಲಾಟೆಗಾರ!  ಎನ್ನಿಸಿಕೊಂಡು ಬಂದ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ಅವರು ಹೇಳಿದ್ದು .......&lt;br /&gt;&lt;span style="color:#ff6600;"&gt;*************************&lt;/span&gt;&lt;br /&gt;" ಸುಮಾರು ದಿವಸದ ನಂತ್ರ ಬೆಂಗಳೂರಲ್ಲಿ ಗ್ರಾಹಕನಾಗಿ ಒಂದು ಅಂಗಡಿಗೆ ಹೋದೆ. ಸಾವ್ರಾರು ರೂಪಾಯಿ ಬಟ್ಟೆ ವ್ಯಾಪಾರ ಮಾಡ್ದೆ. ಅಂಗ್ಡಿ ಅವ್ರು ನನ್ಹತ್ರ ದುಡ್ಡು ತೊಗೊಂಡು, ರಶೀದಿ ಜತೆ ಪ್ಲಾಸ್ಟಿಕ್ ಚೀಲದಲ್ಲಿ ನಾನು ಕೊಂಡ ಬಟ್ಟೆನ ಹಾಕಿ ಕೊಟ್ರು. ಪ್ಲಾಸ್ಟಿಕ್ ಚೀಲ ಗಮನಿಸಿದ ನಾನು, ಅಂಗ್ಡಿ ಯಜಮಾನಂಗೆ, ಏನ್ರಿ.. ಎಲ್ಲಾ ಸರಿ.. ನೀವು ಕೊಟ್ಟಿರೋ ಚೀಲದಲ್ಲಿ ಒಂದು ಕಡೆನಾದ್ರೂ ನಿಮ್ಮ ಅಂಗ್ಡಿ ವಿವರಾನ ಕನ್ನಡದಲ್ಲಿ ಬರ್ಸಿಲ್ವಲ್ರಿ. ಮತ್ತೆ ನೀವು ಕೊಟ್ಟಿರೋ ರಶೀದಿಲಿ ನೀವು ಯಾರೂಂತ ಕನ್ನಡದಲ್ಲಿ ಬರೆದಿಲ್ವಲ್ರಿ ಅಂತಂದೆ. ಅದಕ್ಕೆ ಯಜಮಾನನ ಜತೆ ಅಂಗ್ಡಿಲಿದ್ದವರೆಲ್ಲ ನನ್ನ ಜತೆ ವಿವಾದಕ್ಕೆ ಇಳಿದು ಬಿಟ್ರು. ನಾನು ಅವರ್ಗೆ ಹೇಳ್ದೆ. ನಿಮ್ಮ ವಿವಾದ ಸ್ವಲ್ಪ ಆಚೆಗಿಟ್ಟು ಯೋಚ್ನೆ ಮಾಡಿ. ನಾನು ಯಾರು ಗೊತ್ತ? ಒಬ್ಬ ಕನ್ನಡ ಗ್ರಾಹಕ. ನೀವು ನನ್ಗೆ ಕೊಟ್ಟ ಸೇವೆ ಸಮರ್ಪಕವಾಗಿಲ್ಲ - ಸರಿ ಮಾಡ್ಕೋಳ್ಳಿ ಅಂತ ಹೇಳೋ ಹಕ್ಕು ನನಗಿದೆ. ಕರ್ನಾಟಕದಲ್ಲಿ-ಬೆಂಗ್ಳೂರಲ್ಲಿ ನೀವು ಅಂಗ್ಡಿ ಇಟ್ಟಿರೋದ್ರಿಂದ ಕನ್ನಡದಲ್ಲಿಲ್ಲದ ನಿಮ್ಮ ಜಾಹೀರಾತು ಬಗ್ಗೆ ಹೇಳ್ದೆ. ಅದೇ ನಿಮ್ ಅಂಗ್ಡಿ ಚೆನ್ನೈ ನಲ್ಲಿದ್ದಿದ್ದ್ರೆ ಯಾಕೆ ನಿಮ್ಮ ಜಾಹೀರಾತು ತಮಿಳ್ನಲ್ಲಿಲ್ಲ ಅಂತ ಕೇಳ್ತಿದ್ನೆ ಹೊರ್ತು ಕನ್ನಡದಲ್ಲಿಲ್ವಲ್ಲ ಅಂತ ಪ್ರಸ್ನಿಸುತ್ತಿರಲಿಲ್ಲ. ಗ್ರಾಹಕನನ್ನು ಸಂತೃಪ್ತಿಗೊಳಿಸಲು ವ್ಯಾಪರಸ್ಥರು ಅಳವಡಿಸಿಕೊಳ್ಳಬೇಕಾದ ಧರ್ಮ ಇದು. ನೋಡಿದ್ರೆ ನೀವು ಮೂಲ ಕನ್ನಡದವರಲ್ಲದಂತೆ ಕಾಣಿಸ್ತಿದೆ. ನೀವು ಇಲ್ಲಿ ಅಂಗ್ಡಿ ವ್ಯಾಪಾರ ಶುರು ಮಾಡಿದ್ಮೇಲೆ ನಿಮ್ಮ ಮೊದಲ್ನೆ ಕೆಲ್ಸ ನೀವು ಕನ್ನಡತನ ಬೆಳೆಸ್ಕೊಂಡು, ಕನ್ನಡದವ್ರಾಗಿ ಕನ್ನಡಿಗರಿಗೆ ಹತ್ತಿರವಾಗ್ಬೇಕಾಗಿರೋದು.  ನಿಮ್ಮ ನಿಲುವು ಹೀಗೆ ಇದ್ರೆ, ಮುಂದಿನ್ ಸಲ ನಿಮ್ಮ ಅಂಗ್ಡಿಗೆ ಬರ್ದೆ ಇರೋದು ಆಮೇಲಿನ್ ಮಾತು ಈಗ ನಾನು ಕೊಂಡ್ಕೊಂಡಿರೋದನ್ನೂ ನೀವು ವಾಪಸ್ ತಗೋಳೊ ಹಾಗೆ ಮಾಡ್ಕೋಬೇಡಿ ಅಂದೆ. ಕೊನೆಗೂ ಅವರು ಮುಂದಿನ ಸಲ್ದೋಳಗೆ ಸರಿ ಮಾಡ್ಕೋತಿವಿ ಅಂತ ಹೇಳಿದ್ದಕ್ಕೆ ಅಲ್ಲಿಂದ್ ಹೊರ್ಟೆ.&lt;br /&gt;&lt;br /&gt;&lt;span class=""&gt;&lt;/span&gt;ವಿಪರ್ಯಾಸ ನೋಡ್ರಿ, ನನ್ನ ಹಕ್ಕಿನ ಬಗ್ಗೆ ಮಾತಾಡ್ವಾಗ, ಪಕ್ಕದಲ್ಲಿದ್ದ ಕನ್ನಡದವ್ರೆ ಒಬ್ರು ಯಾಕ್ರಿ ಸುಮ್ನೆ ಗಲಾಟೆ ಅಂದ್ರು. ನಾನು ಅವ್ರಿಗೆ ಇದು ನನ್ನ ಮತ್ತು ಕನ್ನಡದ ವೈಯುಕ್ತಿಕ ಹಕ್ಕಿನ ಪ್ರಶ್ನೆ ಎಂದು ಸುಮ್ನೆ ಮಾಡಬೇಕಾಯ್ತು. ಬೆಂಗ್ಳೂರಲ್ಲಿ ಕನ್ನಡಿಗರು ತಮ್ಮ ಹಕ್ಕುಗಳನ್ನು ಚಲಾಯಿಸೋದು, ಹಕ್ಕುಗಳ ಬಗ್ಗೆ ಪ್ರಶ್ನಿಸೋದೆ ಮರೆತು ಬಿಟ್ಟಿದ್ದಾರೆ. ನಾಳೆ ಇದು ನಮ್ಮ ಸಣ್ಣ ಊರುಗಳಿಗೂ ಹಬ್ಬಿ ಬಿಡುತ್ತೆ ಇವರಿಗೆಲ್ಲ ಯಾರು ಹೇಳೋರು"&lt;br /&gt;&lt;span style="color:#ff9900;"&gt;*************************&lt;/span&gt;&lt;br /&gt;ಜಾಗೃತ ಕನ್ನಡ ಗ್ರಾಹಕನ ಹಕ್ಕುಗಳನ್ನ ನೆನಪಿಸೋಣ ಅಂತ ಇದನ್ನು ತಿಳಿಸ್ಬೇಕು ಅನ್ನಿಸ್ತು. ಗ್ರಾಹಕನ ಹಕ್ಕುನ್ನು ನಾವು ಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ, ಪ್ರಮಾಣ, ಅಳತೆ, ಮುಖಬೆಲೆ ಇವಕ್ಕೆ ಮಾತ್ರ ಸೀಮಿತ ಮಾಡಿ ವಸ್ತುವಿನ ಮಾಹಿತಿ ಮತ್ತು ಮಾಹಿತಿಯ ಭಾಷೆ ಬಗ್ಗೆ ಉದಾಸೀನ ಮಾಡಿರುವುದು ಸರಿಯಲ್ಲ. ನಾವು ಇದನ್ನು ಪ್ರಶ್ನಿಸದಿರುವುದರಿಂದಲೇ ಅನಂತ ರಾಮಯ್ಯನಂತಹವರು ಹಾಸನದಿಂದ ಬೆಂಗಳೂರಿಗೆ ಬಂದು ತಮ್ಮ ಹಕ್ಕಿನ ಬಗ್ಗೆ ತಿಳಿಸಿದಾಗ, ಗಲಾಟೆಗಾರ! ಎಂದು ಅನ್ನಿಸಿಕೊಂಡಿರುವುದು.&lt;br /&gt;&lt;span class=""&gt;&lt;/span&gt;&lt;br /&gt;ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಕನ್ನಡದಲ್ಲಿ ಗ್ರಾಹಕ-ಸೇವೆಗೆ ಒತ್ತಾಯಿಸಬೇಕಾದ್ದು, ಜನರಲ್ಲಿ ಈ ವಿಚಾರದ ಬಗ್ಗೆ ತಿಳಿಸಬೇಕಾದು ನಮ್ಮ ಕರ್ತವ್ಯ. ಇನ್ನೇನು ಬರೋ ಭಾನುವಾರ ಗಣೇಷನ ಹಬ್ಬ ಆಚರಿಸೋಕ್ಕೆ ನಾವು ತಯಾರಾಗ್ತಿದೀವಿ. ಹೊಸ ಬಟ್ಟೆ, ಇತರೆ ಸಾಮಾನು-ಸರಂಜಾಮು ಕೊಳ್ಳೋಕೆ ಎಲ್ಲಾ ರೀತಿಯ ಅಂಗ್ಡೀಗೂ ಹೋಗಿ ಬಂದೇ ಬರ್ತೀವಿ. ಹೀಗೆ ಹೋದಲ್ಲೆಲ್ಲ ಕನ್ನಡದಲ್ಲಿ ಗ್ರಾಹಕ ಸೇವೆಗೆ (ಅವರು ಕೊಡೊ ಪ್ಲಾಸ್ಟಿಕ್ - ಕಾಗದದ ಚೀಲ, ರಶೀತಿ ಆಗಿರ್ಬಹುದು, ಹೊರಡಿಸಿರೋ ಜಾಹೀರಾತು, ಹಾಕಿಸಿರೋ ನಾಮಫಲಕ ಇರಬಹುದು ಎಲ್ಲೆಡೆ ಕನ್ನಡ ಬಳಸಿ ಎಂದು) ಒತ್ತಾಯ ಮಾಡಬೇಕಿದೆ.&lt;br /&gt;&lt;span class=""&gt;&lt;/span&gt;&lt;br /&gt;ಅಂದ ಹಾಗೆ ಈ ಅನಂತ ರಾಮಯ್ಯನವರಿಗೆ ಈಗ ಸುಮಾರು ೮೦ ವರ್ಷ. 'ಸಾವಿತ್ರಿ ತನಯ' ಎಂಬ ಹೆಸರಿನಲ್ಲಿ ಇವರು ಅನೇಕ ಸಾಹಿತ್ಯ ಲೇಖನಗಳನ್ನು ಬರೆದಿದ್ದಾರೆ. ೧೯೬೦ ರ ದಶಕದ ಅನಕೃ ನೇತೃತ್ವದ ಕನ್ನಡ ಚಳವಳಿಯಲ್ಲಿ ಸಹ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.&lt;br /&gt;&lt;span class=""&gt;&lt;/span&gt;&lt;br /&gt;ನಮಗೆ ಕನ್ನಡವನ್ನು ಹೀಗೆಯೂ ಪ್ರಸಾರ ಮಾಡಬಹುದು ಎಂದು ನೆನಪಿಸಿದ್ದಕ್ಕೆ ಅವರಿಗೆ ನಮನಗಳು.&lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-1298993919745536112?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/1298993919745536112/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=1298993919745536112&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/1298993919745536112'/><link rel='self' type='application/atom+xml' href='http://www.blogger.com/feeds/7305448352691994998/posts/default/1298993919745536112'/><link rel='alternate' type='text/html' href='http://kalyana-raman.blogspot.com/2009/08/blog-post_17.html' title='ಕನ್ನಡಕ್ಕಾಗಿ ಮನವಿ ಸಲ್ಲಿಸಿ ಗಲಾಟೆಗಾರ! ಎನ್ನಿಸಿಕೊಂಡವ...'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7305448352691994998.post-4817211989250304396</id><published>2009-08-15T11:25:00.001+05:30</published><updated>2009-09-02T00:17:40.656+05:30</updated><category scheme='http://www.blogger.com/atom/ns#' term='ಅನಕೃ'/><category scheme='http://www.blogger.com/atom/ns#' term='ಕರ್ನಾಟಕ'/><category scheme='http://www.blogger.com/atom/ns#' term='ಆಲೂರು ವೆಂಕಟರಾಯ'/><category scheme='http://www.blogger.com/atom/ns#' term='ಅ.ನ.ಕೃಷ್ಣರಾಯ'/><category scheme='http://www.blogger.com/atom/ns#' term='ಭಾರತ'/><category scheme='http://www.blogger.com/atom/ns#' term='ಕಲ್ಯಾಣ ರಾಮನ್'/><title type='text'>ಕನ್ನಡತನ ಮತ್ತು ರಾಷ್ಟ್ರೀಯತೆ</title><content type='html'>&lt;p&gt;ಇವತ್ತು ೬೩ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಷ್ಟ್ರೀಯತೆ ಕುರಿತಾಗಿ ಕನ್ನಡದ ಇಬ್ಬರು ಹಿರಿಯ ಚೇತನಗಳ ವ್ಯಾಖ್ಯಾನಗಳು ನೆನಪಿಗೆ ಬಂದವು.&lt;/p&gt;&lt;p&gt;&lt;strong&gt;&lt;span style="color:#cc0000;"&gt;-------------------------&lt;/span&gt;&lt;/strong&gt;&lt;/p&gt;&lt;ul&gt;&lt;li&gt;&lt;em&gt;"ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರು ವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ, ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ"&lt;/em&gt; &lt;/li&gt;&lt;/ul&gt;&lt;p&gt;ಅ.ನ.ಕೃಷ್ಣರಾಯ (ಕೃತಿ: ನನ್ನನ್ನು ನಾನೆ ಕಂಡೆ, ೧೯೪೪) &lt;/p&gt;&lt;p&gt;&lt;strong&gt;&lt;span style="color:#ff0000;"&gt;-------------------------&lt;/span&gt;&lt;/strong&gt;&lt;/p&gt;&lt;ul&gt;&lt;li&gt;&lt;em&gt;ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ. ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ. ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು.ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು. ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು.&lt;/em&gt;&lt;/li&gt;&lt;/ul&gt;&lt;p&gt;ಆಲೂರು ವೆಂಕಟರಾಯರು ( ಕೃತಿ:ಕರ್ನಾಟಕತ್ವದ ವಿಕಾಸ)&lt;/p&gt;&lt;p&gt;&lt;strong&gt;&lt;span style="color:#ff0000;"&gt;-------------------------&lt;/span&gt;&lt;/strong&gt;&lt;/p&gt;&lt;p&gt;&lt;span class=""&gt;ಎಲ್ಲರಿಗೂ ೬೩ನೇ "ಬಿಡುಗಡೆ ಹಬ್ಬದ" ಶುಭಾಶಯಗಳು &lt;/span&gt;&lt;em&gt;&lt;/p&gt;&lt;/em&gt;&lt;br /&gt;&lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-4817211989250304396?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/4817211989250304396/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=4817211989250304396&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/4817211989250304396'/><link rel='self' type='application/atom+xml' href='http://www.blogger.com/feeds/7305448352691994998/posts/default/4817211989250304396'/><link rel='alternate' type='text/html' href='http://kalyana-raman.blogspot.com/2009/08/blog-post_212.html' title='ಕನ್ನಡತನ ಮತ್ತು ರಾಷ್ಟ್ರೀಯತೆ'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7305448352691994998.post-6962130503686420552</id><published>2009-08-14T14:04:00.001+05:30</published><updated>2009-09-02T00:18:05.201+05:30</updated><category scheme='http://www.blogger.com/atom/ns#' term='ಚಂಪಾ'/><category scheme='http://www.blogger.com/atom/ns#' term='ಡಿ.ಎಸ್. ನಾಗಭೂಷಣ'/><category scheme='http://www.blogger.com/atom/ns#' term='ಕಲ್ಯಾಣ ರಾಮನ್'/><category scheme='http://www.blogger.com/atom/ns#' term='ಕನ್ನಡ ಪರ ಸಂಘಟನೆ'/><category scheme='http://www.blogger.com/atom/ns#' term='ತಿರುವಳ್ಳುವರ್'/><title type='text'>ಗಂಟಲು ಸತ್ತ ಬುದ್ಧಿವಂತರ ಮಾರ್ಗ ಮತ್ತು ದರ್ಶನ ಬೇಕೆ?</title><content type='html'>&lt;a href="http://2.bp.blogspot.com/_urSKl5eSA6U/SoUmnk_MD-I/AAAAAAAAABI/h7nRs1qJ1nY/s1600-h/CKR+PV+14082009.bmp"&gt;&lt;img id="BLOGGER_PHOTO_ID_5369740592094646242" style="WIDTH: 295px; CURSOR: hand; HEIGHT: 320px" alt="" src="http://2.bp.blogspot.com/_urSKl5eSA6U/SoUmnk_MD-I/AAAAAAAAABI/h7nRs1qJ1nY/s320/CKR+PV+14082009.bmp" border="0" /&gt;&lt;/a&gt;&lt;br /&gt;&lt;span style="font-family:verdana;"&gt;ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಷರತ್ತು ಬದ್ಧವಾಗಿ ವಿರೋಧಿಸಿ-ಪ್ರತಿಭಟಿಸಿದ ಕನ್ನಡ ಪರ ಸಂಘಟನೆಗಳ ನಿಲುವನ್ನು ಕೆಲವರು ಇನ್ನೂ ಅವಹೇಳನ ಮಾಡುವುದನ್ನು ಮುಂದುವರೆಸಿದ್ದಾರೆ. ಶಿವಮೊಗ್ಗದ ಡಿ.ಎಸ್. ನಾಗಭೂಷಣ ಎಂಬುವವರು ಕನ್ನಡ ಪರ ಸಂಘಟನೆಗಳನ್ನು ದಿನಾಂಕ ೧೧ ನೇ ಆಗಸ್ಟ್ ೨೦೦೯ ರ ಪ್ರಜಾವಾಣಿ - ವಾಚಕರ ವಾಣಿ ವಿಭಾಗದಲ್ಲಿ &lt;a href="http://www.prajavani.net/Content/Aug112009/netmail20090810141243.asp"&gt;"ಗಲಾಟೆ ಸಂಘಟನೆಗಳು"!&lt;/a&gt; ಎಂದು ನಾಮಕರಣ ಮಾಡಿದ್ದಾರೆ.&lt;br /&gt;&lt;br /&gt;ನಾಗಭೂಷಣ ಅವರ ಹೇಳಿಕೆ ಅನುಚಿತವಾದದ್ದು ಎಂಬುದಾಗಿ ಪ್ರಜಾವಾಣಿ-ವಾಚಕರವಾಣಿಯಲ್ಲಿ ಈ ದಿನ ಪ್ರಕಟವಾಗಿರುವ &lt;a href="http://www.prajavani.net/Content/Aug142009/netmail20090813141693.asp"&gt;ಒಂದು ಪತ್ರ !&lt;/a&gt; ನಿಮ್ಮೆಲ್ಲರ ಗಮನಕ್ಕೆ.&lt;br /&gt;&lt;br /&gt;ನಾಗಭೂಷಣ ಅವರ ಈ ರೀತಿಯ ಅಭಿಪ್ರಾಯವುಳ್ಳ, &lt;a href="http://www.prajavani.net/Content/Aug122009/netmail20090811141376.asp"&gt;"ಮಾರ್ಗ ಮತ್ತು ದರ್ಶನ"!&lt;/a&gt; ನಮಗೆ ಅವಶ್ಯಕತೆಯಿಲ್ಲ ಎಂದು ಚಂಪಾ ಅವರು ನೀಡಿರುವ ಚುಚ್ಚುಮದ್ದನ್ನು ಒದುಗರೆಲ್ಲಾ ಗಮನಿಸಬೇಕಿದೆ. &lt;/span&gt;&lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-6962130503686420552?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/6962130503686420552/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=6962130503686420552&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/6962130503686420552'/><link rel='self' type='application/atom+xml' href='http://www.blogger.com/feeds/7305448352691994998/posts/default/6962130503686420552'/><link rel='alternate' type='text/html' href='http://kalyana-raman.blogspot.com/2009/08/blog-post_14.html' title='ಗಂಟಲು ಸತ್ತ ಬುದ್ಧಿವಂತರ ಮಾರ್ಗ ಮತ್ತು ದರ್ಶನ ಬೇಕೆ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_urSKl5eSA6U/SoUmnk_MD-I/AAAAAAAAABI/h7nRs1qJ1nY/s72-c/CKR+PV+14082009.bmp' height='72' width='72'/><thr:total>1</thr:total></entry><entry><id>tag:blogger.com,1999:blog-7305448352691994998.post-4416710563979946297</id><published>2009-08-12T23:29:00.000+05:30</published><updated>2009-08-14T14:49:31.388+05:30</updated><category scheme='http://www.blogger.com/atom/ns#' term='ಪ್ರಭಾಕರನ್'/><category scheme='http://www.blogger.com/atom/ns#' term='ಚೆನ್ನೈ'/><category scheme='http://www.blogger.com/atom/ns#' term='ಕಲ್ಯಾಣ ರಾಮನ್'/><category scheme='http://www.blogger.com/atom/ns#' term='ರಾಜೀವ್ ಗಾಂಧಿ'/><category scheme='http://www.blogger.com/atom/ns#' term='ಕನ್ನಡ ಪರ ಸಂಘಟನೆ'/><category scheme='http://www.blogger.com/atom/ns#' term='ಬೆಂಗಳೂರು'/><title type='text'>ತುಟಿ  ಬಿಚ್ಚುವುದಿಲ್ಲ ಮತ್ತು ಶಾಯಿ ಖರ್ಚು ಮಾಡುವುದಿಲ್ಲ!</title><content type='html'>&lt;a href="http://4.bp.blogspot.com/_urSKl5eSA6U/SoMNNiiorNI/AAAAAAAAAAM/cW7Vd1lfo30/s1600-h/Tiruvalluvar.bmp"&gt;&lt;img id="BLOGGER_PHOTO_ID_5369149707017301202" style="FLOAT: left; MARGIN: 0px 10px 10px 0px; WIDTH: 281px; CURSOR: hand; HEIGHT: 175px" alt="" src="http://4.bp.blogspot.com/_urSKl5eSA6U/SoMNNiiorNI/AAAAAAAAAAM/cW7Vd1lfo30/s320/Tiruvalluvar.bmp" border="0" /&gt;&lt;/a&gt;&lt;br /&gt;&lt;div&gt;ಬಹುಜನ ಕನ್ನಡಪರ ಸಂಘಟನೆಗಳ ಷರತ್ತು ಬದ್ಧ ವಿರೋಧದ ನಡುವೆಯೂ, ಕರ್ನಾಟಕ &lt;span class=""&gt;ಸರ್ಕಾರ &lt;/span&gt;ತಾನೆ ವಿಶೇಷವಾಗಿ "ಸಜ್ಜು ಪಡಿಸಿದ ಎಲ್ಲ ವರ್ಗಗಳ ವಿಶೇಷ ಕಾರ್ಯಪಡೆ ದಳ"! ಗಳ ಬಲದಿಂದ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿದೆ.&lt;br /&gt;&lt;br /&gt;ಕನ್ನಡಪರ ಸಂಘಟನೆಗಳ ಮುಖಂಡರನ್ನು ಪ್ರತಿಮೆ ಅನಾವರಣಕ್ಕೆ ಎರಡು ದಿನಗಳಿಗೆ ಮುಂಚಿತವಾಗಿ ಬಂಧಿಸಿ, ಜೈಲಿನಲ್ಲಿರಿಸಿ ಅವರು ನಡೆಸಲು ಯೋಜಿಸಿದ್ದ ಪ್ರತಿಭಟನೆಗೆ ಅವಕಾಶವಾಗದಂತೆ ತಡೆಹಿಡಿಯಲಾಯಿತು. ಈ ಸಮಯದವೆರೆಗೂ ಅವರನ್ನು ಇನ್ನೂ ಬಿಡುಗಡೆಗೊಳಿಸಿಲ್ಲ ಎಂಬ ಸುದ್ಧಿ ಎಲ್ಲೆಡೆ ಕೇಳಿ ಬರುತ್ತಿದೆ. ಆದರೂ ನಾಳೆ ಚೆನ್ನೈ ನಗರದಲ್ಲಿ ಆಯೋಜಿಸಿರುವ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಎಲ್ಲಾ ಕನ್ನಡ ಪರ ಹೋರಾಟಗಾರರು-ಸಂಘಟನೆಗಳು ಭಾಗವಹಿಸಬೇಕು ಎಂದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ!&lt;br /&gt;&lt;br /&gt;ಹಳದಿ-ಕೆಂಪು ಶಾಲು ಹೊದ್ದು ಬರುವವರನ್ನು ಅಸೂಯೆಯವ, ಸಂಕುಚಿತದವ ಇನ್ನಿತ್ಯಾದಿಯಾಗಿ ಬರೆದು-ಜರೆದು-ಕರೆದು ಅವರನ್ನು ಜೈಲು ಕಂಬಿ ಎಣಿಸಲು ರವಾನಿಸಿದ ನಮ್ಮ ಸರ್ಕಾರ ತಿರುವಳ್ಳುವರ್ ಪ್ರತಿಮೆ ಅನಾವರಣದ ಸಮಯದಲ್ಲಿ ಕಂಡು ಬಂದ ಒಂದು ವಿಷಯವನ್ನು ಕಂಡೂ ಕಾಣದಂತೆ ಇದ್ದುದು ಏಕೆ ಎಂದು ಮಾತ್ರ ಆರ್ಥವಾಗಲಿಲ್ಲ?&lt;br /&gt;&lt;br /&gt;ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆಗೈದ, ಇತ್ತೀಚೆಗೆ ಶ್ರೀಲಂಕಾ ಸರ್ಕಾರದ ಕಾರ್ಯಾಚರಣೆಯಲ್ಲಿ ಮರಣ ಹೊಂದಿದ ಮತ್ತು ನಿಷೇಧವಾದ ಸಂಘಟನೆಯೊಂದರ ನಾಯಕನಾದ ಪ್ರಭಾಕರನ್ ಭಾವಚಿತ್ರವನ್ನು ಪ್ರದರ್ಶಿಸಿಕೊಂಡು ಬಂದ ಕೆಲವರು ತಿರುವಳ್ಳುವರ್ ಪ್ರತಿಮೆ ಅನಾವಾರಣದ ಸಮಯದಲ್ಲಿ ಹಾಜರಿದ್ದುದು ಕರ್ನಾಟಕ ಸರ್ಕಾರಕ್ಕಾಗಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕಾಗಿಯೆ ಹುಟ್ಟಿಕೊಂಡ "ಸಜ್ಜು ಪಡಿಸಿದ ಎಲ್ಲ ವರ್ಗಗಳ ವಿಶೇಷ ಕಾರ್ಯಪಡೆ ದಳ" ದ ಗಮನಕ್ಕೂ ಬಂದಂತಿಲ್ಲ ಏಕೆಂದರೆ ಈ ವಿಷಯವಾಗಿ ಇದುವರೆಗೂ ಇವರ್ಯಾರು ಇನ್ನೂ ತುಟಿ ಬಿಚ್ಚಲ್ಲ ಮತ್ತು ಮತ್ತು ಶಾಯಿ ಖರ್ಚು ಮಾಡಿಲ್ಲ! &lt;/div&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;ನಾಳೆ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣಗೊಳ್ಳಲಿರುವ ಕಾರ್ಯಕ್ರಮಕ್ಕೆ ಯಾರಾದ್ರೂ ಹೋಗೋರಿದ್ರೆ ಬರೀ ಕೈಲಿ ಹೋಗಿ ಬನ್ನಿ! ಸುಮ್ನೆ &lt;em&gt;ಅಣ್ಣಾವೃ-ಆಲೂರು-ಗೊರುರು-ಅನಕೃ&lt;/em&gt; ಫೋಟೋ ಇಟ್ಕೊಂಡೋ ಅವರ ಬಗ್ಗೆ ಘೋಷಣೆ ಕೂಗಿನೋ, ನಮ್ಮವರ ಬಾಯಲ್ಲೇ ಮುಠ್ಠಾಳ ಅನ್ನಿಸಿಕೊಂಡು ಬಂದೀರಿ ಜೋಕೆ!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-4416710563979946297?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/4416710563979946297/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=4416710563979946297&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/4416710563979946297'/><link rel='self' type='application/atom+xml' href='http://www.blogger.com/feeds/7305448352691994998/posts/default/4416710563979946297'/><link rel='alternate' type='text/html' href='http://kalyana-raman.blogspot.com/2009/08/blog-post_12.html' title='ತುಟಿ  ಬಿಚ್ಚುವುದಿಲ್ಲ ಮತ್ತು ಶಾಯಿ ಖರ್ಚು ಮಾಡುವುದಿಲ್ಲ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_urSKl5eSA6U/SoMNNiiorNI/AAAAAAAAAAM/cW7Vd1lfo30/s72-c/Tiruvalluvar.bmp' height='72' width='72'/><thr:total>2</thr:total></entry><entry><id>tag:blogger.com,1999:blog-7305448352691994998.post-8400316839547755327</id><published>2009-08-08T08:23:00.002+05:30</published><updated>2009-09-02T00:18:57.477+05:30</updated><category scheme='http://www.blogger.com/atom/ns#' term='ಸರ್ವಜ್ಞ'/><category scheme='http://www.blogger.com/atom/ns#' term='ತಮಿಳು'/><category scheme='http://www.blogger.com/atom/ns#' term='ಕಲ್ಯಾಣ ರಾಮನ್'/><category scheme='http://www.blogger.com/atom/ns#' term='ಕನ್ನಡ'/><category scheme='http://www.blogger.com/atom/ns#' term='ತಿರುವಳ್ಳುವರ್'/><title type='text'>ಕರ್ನಾಟಕದಲ್ಲಿ ಹೊಸ ದ್ವಿಭಾಷ ಸೂತ್ರ!</title><content type='html'>ಆಗಸ್ಟ್ ೯, ೨೦೦೯ ರ ಬೆಂಗಳೂರು ಹಲಸೂರು ಕೆರೆ ದಂಡೆಯಲ್ಲಿ, ತಿರುವಳ್ಳುವರ್  ಪ್ರತಿಮೆ ಅನಾವರಣ  ಪ್ರಕ್ರಿಯೆಯ, ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸಹಮತ ತೋರಿಸಿರುವ ನಾಡಿನ ಹಿತಚಿಂತಕ ಕವಿಗಳು! ಸಾಹಿತಿಗಳು! ಪತ್ರಿಕೆಗಳು, ನ್ಯಾಯವಾದಿಗಳು ಹಾಗು ಇತರರ ತಂಡ ಕನ್ನಡದ  ಒಂದು  ಹೊಸ ಶಕ್ತಿ ಯಾಗಿ ಉದಯಿಸಿದೆ! ಇವರ ಜತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹ ಕೈ ಜೋಡಿಸಿರುವುದು ಇವರಿಗೆ ನೈತಿಕ ಬೆಂಬಲ ಒದಗಿಸಿದೆ! &lt;br /&gt;&lt;br /&gt;ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಆಡಳಿತದ ಎಲ್ಲಾ ಆಯಾಮ - ವಿಭಾಗಗಳಲ್ಲಿ ಕನ್ನಡ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ, ಜಾಹೀರಾತುಗಳಲ್ಲಿ ಕನ್ನಡ, ಇಲ್ಲಿನ ಎಲ್ಲಾ  ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು,  ಹೀಗೆ ಇವುಗಳ ಅನುಷ್ಠಾನದ ಬಗ್ಗೆ ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತ, ಪತ್ರಿಕೆಗಳ ಮೂಲಕ ವರದಿ ದಾಖಲಿಸುತ್ತ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಜನತೆಯಲ್ಲಿ ಅವರ ಹಕ್ಕುಗಳ ಬಗ್ಗೆ ಆಶಾಭಾವನೆ ಮೂಡಿಸಿದ್ದರು. ಬಹುಷ: ಈ ಎಲ್ಲಾ ಕೆಲಸಗಳು ಈಗಾಗಲೆ ಯಶಸ್ವಿಯಾಗಿ ಅನುಷ್ಠಾನಗೊಂಡಿರಬಹುದು! ಈ ಹಿನ್ನಲೆಯಲ್ಲಿ ಇವರು ಉದಯಿಸಿರುವ ಈ ಹೊಸ ಕನ್ನಡ ಶಕ್ತಿಯನ್ನು! ಬೆಂಬಲಿಸುತ್ತ ಕರ್ನಾಟಕದಲ್ಲಿ ಹೊಸ ದ್ವಿಭಾಷಾ ಸೂತ್ರಕ್ಕೆ ನಾಂದಿ ಹಾಡಲು ಮುಂದಾಗಿರುವವರಿಗೆ ಸಹಮತಿ ತೋರಿಸಿದ್ದಾರೆ!&lt;br /&gt;&lt;br /&gt;'ಕಾವೇರಿ'ರುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ಕನ್ನಡ-ತಮಿಳಿನಲ್ಲಿ ಮಾತ್ರ ಆಹ್ವಾನ ಪತ್ರಿಕೆ ಮುದ್ರಿಸಿದೆ. ಕನ್ನಡದ ಜತೆಗೆ-ತಮಿಳನ್ನೊಳಗೊಂಡ ಈ ಹೊಸ ದ್ವಿಭಾಷ ಸೂತ್ರ ಏತಕ್ಕಾಗಿ ಎಂದು ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಶರು ತಮ್ಮ ಸರ್ಕಾರದ ವತಿಯಿಂದ ನಡೆದಿರುವ ಈ ಉದ್ದೇಶಿತ! ಅಚಾತುರ್ಯದ ಬಗ್ಗೆ ತುಟಿಕ್-ಪಿಟಕ್ ಎನ್ನದೆ ಜಾಣ ಮೌನ ವಹಿಸಿರುವುದು ಈ ಕಾರಣಕ್ಕಾಗಿಯೇ ಇರಬಹುದೇನೋ?&lt;br /&gt;&lt;br /&gt;*****&lt;br /&gt;&lt;br /&gt;ಕನ್ನಡ ಅನುಷ್ಠಾನದ ಯಾವುದೇ ಕೆಲಸಗಳಿಗೆ ಅದೆಂತಹುದೆ ಅಡ್ಡಿ-ಆತಂಕ ಒದಗಿದರೂ, ಕನ್ನಡದ ವಿರುದ್ಧವಾಗಿ ಯಾವುದೇ ವಿರೋಧಿ ಶಕ್ತಿ ಎದುರಾಗಿ ನಿಂತರೂ, ರಾಜಕೀಯ-ರಾಜೀರಹಿತವಾಗಿ ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇವರುಗಳಿಗೆ ಸಿಂಹಸ್ವಪ್ನವಾಗಿರುತ್ತಾರೆ ಎಂಬ ತಿಳುವಳಿಕೆ ಕನ್ನಡಿಗರ ನಂಬಿಕೆಯಾಗಿತ್ತು. ಆದರೆ ಇಂದು ಇವರು ತಿರುವಳ್ಳುವರ್ ಪ್ರತಿಮೆ ಅನಾವರಣ ವಿಷಯ ಕುರಿತಾದ ವಿಷಯದಲ್ಲಿ ತೆಗೆದುಕೊಂಡಿರುವ ನಿಲವು ಮುಂದಿನ ಇವರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದಾಗಬೇಕಾದ ಕನ್ನಡ ಕೆಲಸಗಳ ಅನುಷ್ಠಾನದ ಬಗ್ಗೆ ಅನುಮಾನ ಹುಟ್ಟು ಹಾಕಿದೆ.&lt;br /&gt;&lt;br /&gt;ಕನ್ನಡ ಆಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವ ಉದ್ದೇಶವೇನು ಎಂಬುದನ್ನು ತಿಳಿಯಲು ಒಮ್ಮೆ ಎಲ್ಲರೂ &lt;a href="http://www.kannada-praadhikaara.gov.in"&gt;ಈ ತಾಣವನ್ನು &lt;/a&gt; ವೀಕ್ಷಿಸಬೇಕಿದೆ. ವಿಪರ್ಯಾಸವೆಂದರೆ ಈ ತಾಣವನ್ನು ಇದರ ಈಗಿನ ಅಧ್ಯಕ್ಷರು ಒಮ್ಮೆಯಾದರೂ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಕಳೆದ ಹಲವು ವರ್ಷಗಳ, ಈ ಕಚೇರಿಯ ಹೊಸ ವಿದ್ಯಮಾನಗಳ ಅದ್ಯತನ ಇದರಲ್ಲಿ ಸೇರ್ಪಡೆಯಾಗಿಲ್ಲ. ಹೊಸ ಕನ್ನಡ ಶಕ್ತಿಯೊಡಗೂಡಿ! ಅವರ ನಿಲುವುಗಳಿಗೆ ಬದ್ಧರಾಗುವಲ್ಲಿ ಮೊದಲಿಗರಾಗಿರುವ ಇವರಿಗೆ, ಇದರ ಬಗ್ಗೆ ಗಮನ ಹರಿಸುವ ಸಮಯವೆಲ್ಲಿದೆ ಅಲ್ಲವೇ?&lt;br /&gt;&lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-8400316839547755327?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/8400316839547755327/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=8400316839547755327&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/8400316839547755327'/><link rel='self' type='application/atom+xml' href='http://www.blogger.com/feeds/7305448352691994998/posts/default/8400316839547755327'/><link rel='alternate' type='text/html' href='http://kalyana-raman.blogspot.com/2009/08/blog-post_07.html' title='ಕರ್ನಾಟಕದಲ್ಲಿ ಹೊಸ ದ್ವಿಭಾಷ ಸೂತ್ರ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7305448352691994998.post-5922370410711350810</id><published>2009-08-05T12:10:00.001+05:30</published><updated>2009-09-02T00:19:23.876+05:30</updated><category scheme='http://www.blogger.com/atom/ns#' term='ತಮಿಳುನಾಡು'/><category scheme='http://www.blogger.com/atom/ns#' term='ಯಡಿಯೂರಪ್ಪ'/><category scheme='http://www.blogger.com/atom/ns#' term='ಕರ್ನಾಟಕ'/><category scheme='http://www.blogger.com/atom/ns#' term='ಕಲ್ಯಾಣ ರಾಮನ್'/><category scheme='http://www.blogger.com/atom/ns#' term='ಕರುಣಾನಿಧಿ'/><title type='text'>ಇದು ಕರ್ನಾಟಕದ ಶೇಕಡ  ೯೫ ರಷ್ಟು ಜನರ ಅಭಿಪ್ರಾಯವೆ?</title><content type='html'>ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ ತೆರಳಿ ಹಲಸೂರು ಕೆರೆಯಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಆಹ್ವಾನ ನೀಡಿ ಬಂದಿದ್ದಾರೆ. &lt;br /&gt;&lt;br /&gt;ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಹಿತಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಮಾದ್ಯಮಗಳಲ್ಲಿ ದುಡಿಯುತ್ತಿರುವವರು, ನ್ಯಾಯವಾದಿಗಳು ಹೀಗೆ ಈ ವರ್ಗದವರ ಸರ್ಕಾರದ ಪರವಾದ  'ವೈಯುಕ್ತಿಕ' ಅಭಿಪ್ರಾಯಗಳು, ಬೆಂಬಲವನ್ನು  ಪ್ರತಿಮೆ ಅನಾವರಣಕ್ಕೆ ಶೇಕಡ ೯೫ ರಷ್ಟು ಬಲ ಬಂದಿದೆ (ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡ ೯೫ ರಷ್ಟು ಜನರ ಅಭಿಪ್ರಾಯ ಇದೆ ಆಗಿದೆ ಎಂಬ ಅರ್ಥದಲ್ಲಿ ) ಅಂತ ನಮ್ಮ ಮಾನ್ಯ ಗೃಹಮಂತ್ರಿಗಳು ಹೇಳಿಕೆ ಇತ್ತಿದ್ದಾರೆ. ಹಾಗೆಯೆ ಕನ್ನಡ ಪರ ಸಂಘಟನೆಗಳ ಷರತ್ತುಗಳನ್ನು ಕಣ್ಣು ಬಿಟ್ಟು ಸಹ ನೋಡದೆ. ಬಹುಜನ ಬೆಂಬಲಿತ ಕನ್ನಡಪರ ಸಂಘಟನೆಗಳ ಹೇಳಿಕೆಗಳಿಗೆ ಪ್ರಜಾಪ್ರಭುತ್ವದಲ್ಲಿ ಬೆಲೆಯೆ ಇಲ್ಲದಂತೆ ಮಾಡಿದ್ದಾರೆ.&lt;br /&gt;&lt;br /&gt;ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಆರೋಗ್ಯ ತಪಾಸಣೆಗೆ ಚೆನ್ನೈಗೆ ಹೋಗಿದ್ದಾಗ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರನ್ನು ಬೇಟಿ ಮಾಡಬೇಕಾಗಿದ್ದ ಅಗತ್ಯವೇನಿತ್ತು ಎಂಬುದೇ ಪ್ರಶ್ನೆಯಾಗಿದೆ. ಹಾಗೆಯೆ ಇಲ್ಲಿಗೆ ವಿಶ್ರಾಂತಿಗೆ, ದೇವರ ದರ್ಶನಕ್ಕೆ, ಇನ್ಯಾವುದಕ್ಕೊ ಆಗಾಗ ಆಗಮಿಸುವ ತಮಿಳುನಾಡು ಮುಖ್ಯಮಂತ್ರಿಗಳು(ಈಗ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕರುಣಾನಿಧಿಯನ್ನು ಒಳಗೊಂಡಂತೆ) ಸಮಯದಲ್ಲಿ ಈ ರೀತಿಯ ವಿನಿಮಯಗಳು ನಡೆದದ್ದು ಯಾರಾದ್ರು ನೋಡಿದ್ದೀರ?.&lt;br /&gt;&lt;br /&gt;ನೆನ್ನೆ ಯಡಿಯೂರಪ್ಪನವರು ಕರುಣಾನಿಧಿ ಮನೆಗೆ ತೆರಳಿ ಹಿಂತಿರುಗುತ್ತಿದ್ದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ " ತಿರುವಳ್ಳುವರ್ ವಿಷಯ ಹೊರತಾಗಿ ಅಲ್ಲಿ ಬೇರೆ ಯಾವ ಪ್ರಸ್ತಾಪ ಮಾಡಲಿಲ್ಲ. ಪಾಪ ಅವರು ವಿಶ್ರಾಂತಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ ಈ ಸಮಯದಲ್ಲಿ ಅವರೊಡನೆ ಬೇರೆ ವಿಷಯ ಚರ್ಚಿಸುವುದು ಸರಿಯೆ" ಎಂಬಂತೆ ಉತ್ತರಿಸಿದರು. ತಾನು ಚೆನ್ನೈಗೆ ಹೋಗಿರುವುದು ಆರೋಗ್ಯ ತಪಾಸಣೆಗೆ ಮಾತ್ರ, ಅಲ್ಲಿ ಕರುಣಾನಿಧಿಯನ್ನು ಭೇಟಿ ಮಾಡುವ, ರಾಜಕೀಯ ವಿಷಯ ಚರ್ಚಿಸುವ ಅಗತ್ಯವಿರಲಿಲ್ಲ ಎಂದು ನಮ್ಮ ಯಡಿಯೂರಪ್ಪನವರಿಗೆ ಅಂದು ಹೊಳೆದಿರಲಿಲ್ಲವೆ? ಮತ್ತು ಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ಇರುವ ಹಲವಾರು ವಿಷಯಗಳನ್ನು ಬದಿಗಿತ್ತು ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡಿದರು? ಈ ಪ್ರಶ್ನೆಗಳಿಗೆ ಅಂದು ಅನಾರೋಗ್ಯದಿಂದ ಬಳಲುತ್ತಿದ್ದ, ಇಂದು ಆರೋಗ್ಯವಾಗಿರುವ! ಯಡಿಯೂರಪ್ಪನವರೆ  ಉತ್ತರಿಸಬೇಕಿದೆ. &lt;br /&gt;&lt;br /&gt;&lt;a href="http://www.deccanherald.com/content/17704/sc-hear-tamil-nadus-plea.html"&gt;ತಮಿಳುನಾಡು ಕರ್ನಾಟಕಕ್ಕೆ ತೊರಿರುವ ಮತ್ತೊಂದು ದೊಡ್ಡತನ ನೆನ್ನೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ!&lt;/a&gt; ಇದನ್ನು ಯಡಿಯೂರಪ್ಪನವರು ಕಂಡರೋ ಇಲ್ಲವೋ ಗೊತ್ತಿಲ್ಲ. ಕರುಣಾನಿಧಿಯವರನ್ನು ಅಭಿನಂದಿಸಿ ದೊಡ್ಡತನ ಮೆರೆದು ಬಂದಿದ್ದಾರೆ.&lt;br /&gt;&lt;br /&gt;ಕರ್ನಾಟಕದಲ್ಲಿ ಈ ಕುರಿತಾಗಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ, "ಕಾವೇರಿ"ರುವಾಗ, ತಮಿಳುನಾಡಿನಲ್ಲಿನ 'ಶೇಕಡ ೯೫ ವರ್ಗದದವರ'! ಅಭಿಪ್ರಾಯ ಏನಿದೆ? ಅದು ಅಲ್ಲಿನ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆಯ? ಬೆಂಗಳೂರಿನಲ್ಲಿ ನೆಲೆಸಿರುವ  ತಮಿಳರಿಗೆ ಕರ್ನಾಟಕ ಹಿತಾಸಕ್ತಿ ಕುರಿತಂತೆ ಯಾವ ಅಭಿಪ್ರಾಯಗಳಿವೆ? ಅಂತ ನಮ್ಮ ಮಾಧ್ಯಮದವರು ಯಾರೂ ಇನ್ನೂ ಮುಖಪುಟದ ಸುದ್ದಿ ಮಾಡದಿರುವುದು - ಪಂಚ್ ಲೈನ್ ಹೆಡ್ಡಿಂಗ್ ಕೊಡದಿರುವುದು  ಕರ್ನಾಟಕದ ಉಳಿದ ಶೇಕಡ ೫ 'ಬಹುಜನರಿಗೆ' ಬೇಸರ ತಂದಿದೆ ಎಂದು ನಿಮಗನಿಸುತ್ತಿಲ್ಲವೆ? &lt;br /&gt;&lt;br /&gt;ಕರ್ನಾಟಕದ ಈ ಶೇಕಡ ೯೫ ಜನರ ಅಭಿಪ್ರಾಯಗಳಿಂದ ಉಳಿದ ಶೇಕಡ ೫ ಬಹುಜನರು ಇನ್ಯಾವ ರೀತಿಗಳಲ್ಲಿ ನಲುಗಬೇಕಾಗಿದೆಯೋ ಕಾದು ನೋಡೋಣವೆ!&lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-5922370410711350810?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/5922370410711350810/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=5922370410711350810&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/5922370410711350810'/><link rel='self' type='application/atom+xml' href='http://www.blogger.com/feeds/7305448352691994998/posts/default/5922370410711350810'/><link rel='alternate' type='text/html' href='http://kalyana-raman.blogspot.com/2009/08/blog-post_04.html' title='ಇದು ಕರ್ನಾಟಕದ ಶೇಕಡ  ೯೫ ರಷ್ಟು ಜನರ ಅಭಿಪ್ರಾಯವೆ?'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-7305448352691994998.post-5684426145397271262</id><published>2009-08-04T00:21:00.001+05:30</published><updated>2009-09-02T00:19:48.573+05:30</updated><category scheme='http://www.blogger.com/atom/ns#' term='ಸರ್ವಜ್ಞ'/><category scheme='http://www.blogger.com/atom/ns#' term='ಕನ್ನಡಿಗ'/><category scheme='http://www.blogger.com/atom/ns#' term='ಕಲ್ಯಾಣ ರಾಮನ್'/><category scheme='http://www.blogger.com/atom/ns#' term='ತಿರುವಳ್ಳುವರ್'/><title type='text'>ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ!</title><content type='html'>೨೦೦೯ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಘೋಷಿಸಿ! ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತೆಮೆ ಅನಾವರಣಕ್ಕೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಪಣ ತೊಟ್ಟು ನಿಂತಿದೆ. ಕಳೆದೆರಡು ವಾರಗಳಿಂದ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳವರು,ನ್ಯಾಯವಾದಿಗಳು ಸರ್ಕಾರದ ಈ ಯೋಚನೆಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತ, ಸಮಸ್ತ ಕನ್ನಡಿಗರು ತಮ್ಮ ಸಣ್ಣತನ, ಅಸಹನೆ, ಸಂಕುಚಿತತೆ, ವಿರೋಧ, ವೈಮನಸ್ಯ ತೊರೆದು ಸರಕಾರದ ಈ ನಿಲುವಿಗೆ ಬೆಂಬಲ ತೋರಬೇಕೆಂದು ಕರೆ ನೀಡುತ್ತಿದ್ದಾರೆ.&lt;br /&gt;&lt;br /&gt;ಈ ನಿಟ್ಟಿನಲ್ಲಿ ನಾವೆಲ್ಲ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಏಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಬೇಕಿದೆ:&lt;br /&gt;&lt;br /&gt;೧೯೯೧ರಲ್ಲಿ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕೆಲವು ತಮಿಳು ಹಿತಾಸಕ್ತಿದಾರರು ಮುಂದಾಗಿದ್ದಾಗ, ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು.&lt;br /&gt;&lt;br /&gt;ಈ ೧೮ ವರ್ಷಗಳಲ್ಲಿ ತಮಿಳರ ಪರವಾದ (ಸಂಕೇತವಾದ!) ಈ ಪ್ರತಿಮೆ ಅನಾವರಣದ ವಿರೋಧಕ್ಕೆ ಕಾಲಾನುಕಾಲವಾಗಿ ಪಟ್ಟಿ ಮಾಡಬಹುದಾದ ಕಾರಣಗಳು: ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು , ತಿರುವಳ್ಳುವರ್ "ರಾಷ್ಟ್ರ ಕವಿ" ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಸಹೃದಯಿಗಳಾದ ಕನ್ನಡಿಗರನ್ನೇ ಪ್ರಶ್ನಿಸಿದ್ದು, ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು, ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು.ಹೀಗೆ  ಕನ್ನಡಿಗನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಪದೆ ಪದೆ ಕೆಣಕಲು ಪ್ರಯತ್ನಿಸುತ್ತಿರುವುದೇ ಆಗಿದೆ.&lt;br /&gt;&lt;br /&gt;ಮೇಲಿನ ತಮಿಳರ ಈ  ಎಲ್ಲ ಸಣ್ಣತನಗಳನ್ನು ಸಹಿಸಿಕೊಂಡು ಅವರೊಡನೆ ಇನ್ನೂ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗನದು ಸಂಕುಚಿತ ಸ್ವಭಾವ ಎನ್ನುವುದಾದರೆ ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ ಎಂದು ಒಪ್ಪಿಕೊಳ್ಳಬಹುದಾಗಿದೆ.&lt;br /&gt;&lt;br /&gt;ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನ ಬೇಡವೇ ಬೇಡ ಎಂದು ಅಂದು - ಮತ್ತು ಎಂದೆಂದೂ ಕನ್ನಡಿಗರು ಹೇಳಿಲ್ಲ. ಪರ್ಯಾಯವಾಗಿ ಚೆನ್ನೈನ ಪ್ರಮುಖ ಸ್ಥಳದಲ್ಲಿ ನಮ್ಮ ಸರ್ವಜ್ಞ ಕವಿಯ ಪ್ರತಿಮೆಯಿರಿಸಿ ಎಂಬ ಬೇಡಿಕೆ ಮಾತ್ರ ಕನ್ನಡಿಗರದಾಗಿತ್ತು. ಇದನ್ನು ಅವರು ಇದುವರೆವಿಗೆ ಒಪ್ಪಿಕೊಳ್ಳದೆ ನೆರವೇರಿಸದಿದ್ದದ್ದು ಕನ್ನಡಿಗರ ತಪ್ಪೇ? ಈಗ ಅವರಲ್ಲಿಗೆ ಹೋಗಿ ಅವರನ್ನು ಒಪ್ಪಿಸಿ ಬಂದಿರುವುದು ಸಹ ಕನ್ನಡದ ಮುಖ್ಯಮಂತ್ರಿಯೇ ಅಲ್ಲವೇ. ಇದನ್ನು ಕನ್ನಡಿಗರ ಸಂಕುಚಿತ ಭಾವನೆ ಎಂದರೆ ಕನ್ನಡಿಗ ಪ್ರತಿಮೆ ಪ್ರತಿಷ್ಠಾಪನೆಗೆ ವಿರೋಧಿಸುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.&lt;br /&gt; &lt;br /&gt;ತಮಿಳರು ಸೇರಿದಂತೆ ಇತರ ಭಾಷಿಕರನ್ನು ಕನ್ನಡಿಗರು ಇಲ್ಲಿ ಸಹೋದರರಂತೆ ಬೆಳೆಸಿದ್ದಾರೆ. ಅವರ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿ "ರಾಜಾಜಿ" ನಗರವಿದೆ, "ಕಾಮರಾಜ್" ರಸ್ತೆಯಿದೆ, "ರವೀಂದ್ರ" ಕಲಾಕ್ಷೇತ್ರವಿದೆ. ಕನ್ನಡಿಗರಲ್ಲದ ಅನೇಕರನ್ನು ನಮ್ಮನ್ನಾಳಲು ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಅಣ್ಣಮ್ಮ ಗುಡಿಗಿಂತ ಹೆಚ್ಚಾಗಿ ಅಯ್ಯಪ್ಪ ದೇವಸ್ಥಾನಕ್ಕೆ ಜಾಗ ಮಾಡಿಕೊಟ್ಟಿದ್ದೇವೆ. ಈ ದೇಶದ ಇನ್ಯಾವ ಊರಿನಲ್ಲೂ ಇರದಷ್ಟು ಪರಭಾಷ ಚಲನಚಿತ್ರಗಳು ಹಾಗು ಮನರಂಜನೆ ಬೆಂಗಳೂರು-ಕರ್ನಾಟಕದಲ್ಲಿ ಚಾಲನೆಯಲ್ಲಿದೆ. ಕನ್ನಡಿಗನ ಈ ಎಲ್ಲಾ ನಿಲುವುಗಳು ಸಂಕುಚಿತವೆನಿಸಿದರೆ ಕನ್ನಡಿಗ ಪ್ರತಿಮೆ ಸ್ಥಾಪನೆಗೆ ಸಂಕುಚಿತತೆ ವೈಮನಸ್ಯ, ಅಸಹನೆ ತೋರುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.&lt;br /&gt;&lt;br /&gt;ಕನ್ನಡಿಗರು ಬೆರೆಲ್ಲೋ ಹೋಗಿ ತಮ್ಮ ಅಸ್ಥಿತ್ವಕ್ಕಾಗಿ ದಬ್ಬಾಳಿಕೆ ತೋರಿದ ಕುರುಹಿಲ್ಲ. ಕೆಲವೊಮ್ಮೆ ಇಲ್ಲಿ ಶಿಷ್ಟತೆಯನ್ನು ಮೀರಿದ್ದರೂ ಅದು ಕನ್ನಡಕ್ಕೆ ಪ್ರಾಧಾನ್ಯತೆ ದೊರೆಯಲಿ ಎಂಬ ಕಳಕಳಿಯ ಭಾವನೆಯಿಂದ ಹೊರಹೊಮ್ಮಿರುವುದೇ ಆಗಿದೆ. ಇದುವರೆಗಿನ ಎಲ್ಲಾ ಕನ್ನಡಪರ ಚಳವಳಿ / ಕಾಳಜಿಯು ಸಾಮಾನ್ಯ ಕನ್ನಡಿಗನ ಜೀವನ ಶೈಲಿಗೆ ಮನ್ನಣೆ ದೊರಕಿಸಿಕೊಡುವ ಪ್ರಯತ್ನ ಮಾತ್ರ ಎಂಬುದು ಸ್ಪಷ್ಟ. ಸಹೃದಯಿಯಾದ ಕನ್ನಡಿಗರನ್ನು, ಕನ್ನಡಿಗರೆ ಆದ ಕೆಲವರು "ಸಂಕುಚಿತ ಸ್ವಭಾವದವ- ಸಣ್ಣವ - ಅಸಹನೆಯವ" ಎಂದು ಹಣೆ ಪಟ್ಟಿ ಕಟ್ಟುತ್ತಿರುವುದು ವಿಪರ್ಯಾಸವಾಗಿದೆ.&lt;br /&gt; &lt;br /&gt;ತಿರುವಳ್ಳುವರ್ ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ : ತಮ್ಮ ಕರ್ತವ್ಯದಲ್ಲಿ ದೋಷವುಂಟಾಗದಂತೆ ಇನ್ನೊಬ್ಬರ ವಿಷಯದಲ್ಲಿ ಅನುಕಂಪವನ್ನು ತೋರಿಸುವವನಿಗೆ ಮತ್ತು ಕೊಟ್ಟು-ಪಡೆಯುವವನಿಗೆ ಈ ಜಗತ್ತೇ ಅಧೀನನಾಗುವುದು. ತಮಿಳು ನಾಯಕರು ತಿರುಕ್ಕುರಳ್ ಅನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಪರರಾಜ್ಯಗಳವರೊಡನೆ ಹೇಗೆ ಅನ್ಯೋನ್ಯದಿಂದಿರಬೇಕು ಎಂಬುದನ್ನು ಇನ್ನೂ ಸರಿಯಾಗಿ ಅರಿಯಬೇಕಿದೆ. ಇಲ್ಲಿ ಕನ್ನಡಿಗರು "ಸಣ್ಣ ಮನಸ್ಸಿನವರು-ಅಸಹನೆಯವರು" ಎಂಬ ಮಾತುಗಳಿಗಿಂತ, ತಿರುವಳ್ಳುವರ್ ನ ಆರಾಧಕರಾದ ತಮಿಳರು ಮೊದಲು ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ ಒಮ್ಮೆಯಾದರೂ ದೊಡ್ಡವರೆನಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎನ್ನುವುದು ಮಾತ್ರ ಸತ್ಯವಾದದ್ದು. ಈ ವಿಷಯವನ್ನು ತಮಿಳುನಾಡಿನ ಬುದ್ದಿಜೀವಿಗಳು ತಮ್ಮ "ಮಕ್ಕಳ್" ಗಳಿಗೆ ತಿಳಿಸಿಕೊಡಬೇಕಾಗಿರುವುದು ಈಗ ಅಗತ್ಯವಾದದ್ದು.&lt;br /&gt; &lt;br /&gt;ಕರ್ನಾಟಕದಲ್ಲಿ ತಿರುವಳ್ಳುವರ್ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವಾಗ, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿನಲ್ಲಿಯೇ ಆರಾಮವಾಗಿ  ಕಾಲ ಕಳೆಯುತ್ತಿದ್ದು ನಮ್ಮ ನಮ್ಮವರೆ ಕಿತ್ತಾಡುವುದನ್ನು ನೋಡಿ ಪುಳಕಿತಗೊಂಡಿರುವುದು ಸತ್ಯ. ತಮಿಳರು ತಮ್ಮ ದೊಡ್ಡತನ ಮೆರೆಯುವ ಒಂದು ಹೇಳಿಕೆ ನೀಡುವ ಬಗ್ಗೆ ತಲೆಯೆ ಕೆಡಿಸಿಕೊಂಡಿಲ್ಲ.&lt;br /&gt;&lt;br /&gt;&lt;br /&gt;ತಮಿಳರು ಎಂದಿಗೂ ಸ್ವಾಭಿಮಾನಿಗಳು, ದೊಡ್ಡತನ ಮೆರೆದು ದಡ್ಡರಾಗುವವರಲ್ಲ ಎಂದು ಮಾತ್ರ ಇದರಿಂದ ಸಾಬೀತಾಗುತ್ತಿದೆ.&lt;br /&gt;&lt;br /&gt;ಯಾವ ಕಾರಣಕ್ಕಾಗಿ ನಮ್ಮನ್ನಾಳುತ್ತಿರುವವರು ಅವರ ಹಿಂಬಾಲಕರು ಈ ನಿಲುವಿಗೆ ತಲೆಬಾಗಿದ್ದಾರೆ? ಉತ್ತರವಿದೆಯೇ&lt;br /&gt;&lt;br /&gt;&lt;br /&gt;*****&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7305448352691994998-5684426145397271262?l=kalyana-raman.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kalyana-raman.blogspot.com/feeds/5684426145397271262/comments/default' title='Post Comments'/><link rel='replies' type='text/html' href='http://www.blogger.com/comment.g?blogID=7305448352691994998&amp;postID=5684426145397271262&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/7305448352691994998/posts/default/5684426145397271262'/><link rel='self' type='application/atom+xml' href='http://www.blogger.com/feeds/7305448352691994998/posts/default/5684426145397271262'/><link rel='alternate' type='text/html' href='http://kalyana-raman.blogspot.com/2009/08/blog-post.html' title='ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ!'/><author><name>ಕಲ್ಯಾಣ ರಾಮನ್ ಚಂದ್ರಶೇಖರನ್</name><uri>http://www.blogger.com/profile/09317954938557700231</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry></feed>
